ದಕ್ಷಿಣ ಭಾರತ
ದಕ್ಷಿಣ ಭಾರತದ ಸುಲ್ತಾನರು
ದಕ್ಷಿಣ ಭಾರತ - ಭಾರತ ದೇಶದ ದಕ್ಷಿಣದಲ್ಲಿನ ಈಗಿನ ಐದು ರಾಜ್ಯಗಳನ್ನು ಒಳಗೊಂಡಿರುವ ಭೂಭಾಗ.
ದಕ್ಷಿಣ ಭಾರತದಲ್ಲಿರುವ ರಾಜ್ಯಗಳುಸಂಪಾದಿಸಿ
ದಕ್ಷಿಣ ಭಾರತವು ಉತ್ತರಕ್ಕೆ ಮಾತ್ರ ಭೂಮಿಯೊಂದಿದ್ದು, ಇನ್ನು ಮೂರೂ ದಿಕ್ಕಿನಲ್ಲಿ ನೀರಿನಿಂದ ಆವೃತಗೊಂಡಿದೆ.
ಪೂರ್ವದಲ್ಲಿ ಬಂಗಾಳ ಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಮತ್ತು ದಕ್ಷಿಣದಲ್ಲಿ ಹಿಂದೂ ಮಹಾಸಾಗರ ದಕ್ಷಿಣ ಭಾರತವನ್ನು ಸುತ್ತುವರೆದಿವೆ.
ಐತಿಹ್ಯಸಂಪಾದಿಸಿ
ಚೋಳರು, ಪಾಂಡ್ಯರು, ಪಲ್ಲವರು,ಚಾಲುಕ್ಯರು, ಬಹಮನಿ ಸುಲ್ತಾನರು ದಕ್ಷಿಣ ಭಾರತವನ್ನಾಳಿದ ಪ್ರಮುಖರು. ಅವರೊಡನೆ, ಕದಂಬರು, ವಿಜಯನಗರ ಸಾಮ್ರಾಜ್ಯದವರು, ಮೈಸೂರು ಅರಸರು ಹಲವಾರು ಪ್ರಾಂತ್ಯಗಳ ರಾಜ್ಯಭಾರ ಮಾಡಿದರು.
ದಕ್ಷಿಣ ಭಾರತದ ಬಹುತೇಕ ಪ್ರಾಂತ್ಯಗಳನ್ನು ಗೆದ್ದು, ದಕ್ಷಿಣ ಭಾರತದ ಸಾಮ್ರಾಟನಾಗಿ ದಕ್ಷಿಣ ಪಥೇಶ್ವರ ಎಂಬ ಬಿರುದಿಗೆ ಪಾತ್ರನಾದವನು ಚಾಲುಕ್ಯರ ಇಮ್ಮಡಿ ಪುಲಿಕೇಶಿ. ಸರಿಸುಮಾರು ಇದೇ ಸಮಯದಲ್ಲಿ, ಉತ್ತರ ಭಾರತದಲ್ಲಿ ಹರ್ಷವರ್ಧನನ ಸಾಮ್ರಾಜ್ಯವು ಆಳ್ವಿಕೆಯಲ್ಲಿದ್ದು ಆತನು ಉತ್ತರ ಪಥೇಶ್ವರ ಎಂಬ ಬಿರುದಿಗೆ ಪಾತ್ರನಾಗಿದ್ದನು.
ದಕ್ಷಿಣ ಭಾರತದ ಪ್ರಮುಖ ನಗರಗಳುಸಂಪಾದಿಸಿ
- ಹುಬ್ಬಳ್ಳಿ-ಧಾರವಾಡ
- ಹೈದರಾಬಾದ್
- ಚೆನ್ನೈ
- ವಿಶಾಖಪಟ್ಟಣಂ
- ತಿರುವುನಂತಪುರಂ (ತ್ರಿವೇಂಡ್ರಂ)
- ಮೈಸೂರು
- ಕೊಯಂಬತ್ತೂರು
- ವಿಜಯವಾಡ
- ಮಂಗಳೂರು
- ಕ್ಯಾಲಿಕಟ್
- ಕೊಚ್ಚಿನ್
- ಮಧುರೈ
- ಬೆಳಗಾವಿ
- ಪುತ್ತೂರು
- ಕೊಲ್ಲಂ
- ಅಮರಾವತಿ(ಆಂಧ್ರ ಪ್ರದೇಶ)
ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳುಸಂಪಾದಿಸಿ
- ತಿರುಪತಿ
- ಧರ್ಮಸ್ಥಳ
- ಮಧುರೈ
- ಶಬರಿಮಲೈ
- ಶೃಂಗೇರಿ
- ತಂಜಾವೂರು
- ಮಂತ್ರಾಲಯ
- ಕುಕ್ಕೆ ಸುಬ್ರಹ್ಮಣ್ಯ
- ಗುರುವಾಯೂರು
- ರಾಮೇಶ್ವರ
- ಭದ್ರಾಚಲಂ
- ಕೊಲ್ಲೂರು
- ಮುರುಡೇಶ್ವರ
- ಶ್ರೀ ಕಾಳಹಸ್ತಿ
- ಶ್ರೀಶೈಲಂ
- ತಿರುವನಂತಪುರಂ
- ಕನ್ಯಾಕುಮಾರಿ
- ತಿರುನೆಲ್ವೇಳಿ
ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಆಕರ್ಷಣೆಗಳುಸಂಪಾದಿಸಿ
- ವಿಶ್ವವಿಖ್ಯಾತ ಜೋಗ ಜಲಪಾತ (ಜೋಗ್ ಫಾಲ್ಸ್)
- ಕನ್ಯಾಕುಮಾರಿ
- ಊಟಿ
- ಕೊಡೈಕೆನಾಲ್
- ನಂದಿಬೆಟ್ಟ
- ಬೃಂದಾವನ ಉದ್ಯಾನವನ, ಮೈಸೂರು
- ರ೦ಗನತಿಟ್ಟು ಪಕ್ಶಿದಾಮ, ಮೈಸೂರು ಹತ್ತಿರ
- ಉಲ್ಲಾಳ ದರ್ಗಾ ಶರೀಫ್
ದಕ್ಷಿಣ ಭಾರತದ ರಾಜ್ಯಗಳುಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ | ತೆಲಂಗಾಣ |