ವೀರಭದ್ರ
ಶಿವನ ವೀರ ಅವತಾರ
ವೀರಭದ್ರ | |
---|---|
ಶಿವನ ವೀರ ಅವತಾರ ಶಕ್ತಿ , ರಕ್ಷಣೆ , ಶುಭದ ದೇವರು. | |
ಇತರ ಹೆಸರುಗಳು |
|
ಸಂಲಗ್ನತೆ | ಶಿವ |
ನೆಲೆ | ಕೈಲಾಸ |
ಗ್ರಹ | ಅಂಗಾರಕ (ಮಂಗಳ) |
ಮಂತ್ರ |
|
ಆಯುಧ | ತ್ರಿಶೂಲ, ವೀರಗತ್ತಿ, ಬಾಣ, ಇತರೇ... |
ಯುದ್ಧಗಳು | ದಕ್ಷ ಯಜ್ಞ |
ದಿನ | ಮಂಗಳವಾರ |
ಸಂಗಾತಿ | ಭದ್ರಕಾಳಿ |
ವಾಹನ | |
ಗ್ರಂಥಗಳು | ಶಿವ ಪುರಾಣ |
ಹಬ್ಬಗಳು |
|
ಪೌರಾಣಿಕ ಹಿನ್ನೆಲೆ ಬದಲಾಯಿಸಿ
ದಾಕ್ಷಾಯಿಣಿ ಅಗ್ನಿಗೆ ಹಾರಿ ಆತ್ಮಹತ್ಯೆ ಮಾಡಿಕೊ೦ಡ ವಿಷಯ ಶಿವನಿಗೆ ತಿಳಿಯುತ್ತಲೆ ಆತ ತನ್ನ ಹಣೆಯಲ್ಲಿದ್ದ ಬೆವರನ್ನು ತೆಗೆದು ನೆಲಕ್ಕೆ ಹಾಕಿದಾಗ ವೀರಭದ್ರ ಜನಿಸುತ್ತಾರೆ.. ಆತ ಸೇನಾಧಿಪತಿಯಾಗಿ ಯಜ್ಞವನ್ನು ನಾಶಮಾಡಿ ಆ ಯಜ್ಞವನ್ನು ಆಯೋಜಿಸಿದ್ದ ದಕ್ಷಬ್ರಹ್ಮನನ್ನು ಕೊಲ್ಲುತ್ತಾನೆ ಶ್ರೀ ವೀರಭದ್ರೇಶ್ವರ ದೇವಾಲಯ. ಗದಗ ಜಿಲ್ಲೆ ಮುಂಡರಗಿ ತಾಲೂಕಾ ಶ್ರೀಕ್ಷೇತ್ರ ಸಿಂಗಟಾಲೂರಿನಲ್ಲಿ ತುಂಗಭದ್ರಾ ನದಿಯ ದಂಡೆಯಲ್ಲಿ ಗುಡ್ಡದ ಮೇಲೆ ನೆಲಸಿರುವ ವೀರಭದ್ರೇಶ್ವರ ಸುತ್ತಮುತ್ತಲಿನ ಗ್ರಾಮದ ಜನತೆಯ ಕುಲದೇವನಾಗಿ ಅವರ ಹಿತವನ್ನು ಕಾಯುವನು.
ಉಲ್ಲೇಖ ಬದಲಾಯಿಸಿ
ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ | |
---|---|
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ | |
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ | |
ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ |