೧೯೫೦
ಪ್ರಮುಖ ಘಟನೆಗಳುಸಂಪಾದಿಸಿ
- ಜನವರಿ ೨೬ರಂದು ಡಾ.ಅಂಬೇಡ್ಕರ್ ಅವರಿಂದ ಭಾರತದ ಸಂವಿಧಾನ ರಚನೆ. ಗಣರಾಜ್ಯೋತ್ಸವಕ್ಕೆ ನಾಂದಿ.
- ಎಮ್.ಆರ್.ಶ್ರೀನಿವಾಸಮೂರ್ತಿ ಯವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ.
ಜನವರಿ ೨೬ ರಂದು ಭಾರತದ ಸಂವಿಧಾನವನ್ನು ಬಿಡುಗಡೆ ಮಾಡಿ, ಒಂದು ಗಣರಾಜ್ಯವನ್ನು ರಚಿಸಿತು ಮತ್ತು ರಾಜೇಂದ್ರ ಪ್ರಸಾದ್ ಇದರ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮೈಸೂರು ಸಾಮ್ರಾಜ್ಯ ಹೊಸ ಗಣರಾಜ್ಯ ಎಂದು ವಿಲೀನಗೊಂಡಿತು.
ಫೆಬ್ರವರಿ ೧೪ ರಂದು ಕೋಲ್ಡ್ ವಾರ್:
ಸೋವಿಯತ್ ಒಕ್ಕೂಟ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ.
ಡಿಸೆಂಬರ್ - ಮೊದಲ ಐದು ವರ್ಷಗಳ ಯೋಜನೆಗೆ ಜವಾಹರಲಾಲ್ ನೆಹರೂ ಅವರ ಹೆಸರನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಇದು ಕೃಷಿ ಮತ್ತು ಅಭಿವೃದ್ಧಿ ಸಮುದಾಯದ ಮಹತ್ವ.
ಜನನಸಂಪಾದಿಸಿ
- ಏಪ್ರಿಲ್ ೨೪ - ಕನ್ನಡದ ಸಾಹಿತಿಗಳಲ್ಲೊಬ್ಬರಾದ ಲೀಲಾ ಕಲಕೋಟಿ
ನಿಧನಸಂಪಾದಿಸಿ
ಇವನ್ನೂ ನೋಡಿಸಂಪಾದಿಸಿ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |