ಎಮ್.ಆರ್.ಶ್ರೀನಿವಾಸಮೂರ್ತಿ
ಎಮ್.ಆರ್.ಶ್ರೀನಿವಾಸಮೂರ್ತಿಯವರು ೧೮೯೨ಅಗಸ್ಟ ೨೮ ರಂದು ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ ಮತ್ತು ಬಿ.ಏ. ಪದವಿಗಳನ್ನು ಪಡೆದು ವಿದ್ಯಾ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದರು.
ಕೃತಿಗಳು ಸಂಪಾದಿಸಿ
ನಾಟಕ ಸಂಪಾದಿಸಿ
- ಧರ್ಮದುರಂತ
- ನಾಗರಿಕ
ಕಾದಂಬರಿ ಸಂಪಾದಿಸಿ
- ಸಾವಿತ್ರಿ
- ಮಹಾತ್ಯಾಗ
- ರಂಗಣ್ಣನ ಕನಸಿನ ದಿನಗಳು
ಸಂಶೋಧನೆ ಸಂಪಾದಿಸಿ
- ಭಕ್ತಿಭಂಡಾರಿ ಬಸವಣ್ಣ
ಇತರ ಸಂಪಾದಿಸಿ
- ವಚನಧರ್ಮಸಾರ
ವೈಜ್ಞಾನಿಕ ಸಂಪಾದಿಸಿ
- ಉಪಾಧ್ಯಾಯರ ಆರೋಗ್ಯ ಶಾಸ್ತ್ರ
- ಅಯಸ್ಕಾಂತತೆ
- ವಿದ್ಯುಚ್ಛಕ್ತಿ
ಎಮ್.ಆರ್. ಶ್ರೀನಿವಾಸಮೂರ್ತಿಯವರು ೧೯೫೦ ರಲ್ಲಿ ಸೊಲ್ಲಾಪುರದಲ್ಲಿ ಜರುಗಿದ ೩೩ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.