ವಿಕಿಪೀಡಿಯ:ಸಂಪಾದನೋತ್ಸವಗಳು/ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮/ಮೂಡುಬಿದಿರೆ

ವಿಕಿಪೀಡಿಯದಲ್ಲಿ ಲಿಂಗ ಅಸಮಾನತೆ ಇದೆ. ಅಂದರೆ ಪುರುಷ ಸಂಪಾದಕರ ಸಂಖ್ಯೆ ಮಹಿಳಾ ಸಂಪಾದಕರ ಸಂಖ್ಯೆಗಿಂತ ಜಾಸ್ತಿ ಇದೆ. ಒಂದು ಅಂದಾಜಿನ ಪ್ರಕಾರ ಕನ್ನಡ ವಿಕಿಪೀಡಿಯದಲ್ಲಿ ಪುರುಷ ಮತ್ತು ಮಹಿಳಾ ಸಂಫಾದಕರ ಸಂಖ್ಯೆಯ ಅನುಪಾತ ೭:೧ ಇದೆ. ಸಹಜವಾಗಿಯೇ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿ ಲೇಖನಗಳೂ ಕಡಿಮೆಯಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ದಿನ ಮತ್ತು ತಿಂಗಳು ಸಂದರ್ಭದಲ್ಲಿ ಅಂದರೆ ಮಾರ್ಚ್ ೨೦೧೮ರಲ್ಲಿ ಪ್ರಾರಂಭಿಸಿ ಹಲವು ಸಂಪಾದನೋತ್ಸವಗಳನ್ನು ಆಯೋಜಿಸಲಾಗಿದೆ.

ಉದ್ದೇಶ ಬದಲಾಯಿಸಿ

  • ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಆದರೆ ಸಕ್ರಿಯವಾಗಿಲ್ಲದ ಮಹಿಳಾ ಸಂಪಾದಕರನ್ನು ಪುನಃ ಸಕ್ರಿಯಗೊಳಿಸುವುದು
  • ಮಹಿಳಾ ಸಂಬಂಧಿ ಲೇಖನಗಳನ್ನು ಸೇರಿಸುವುದು

ಔಷಧೀಯ ಸಸ್ಯಗಳು

ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಚಾಲನೆಯಲ್ಲಿರುವ ಆಳ್ವಾಸ್ ಶೋಭವನ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆಯಲ್ಲಿ ನಮೂದಿಸಿರುವ ಸಸ್ಯಗಳ ಬಗ್ಗೆ ಲೇಖನ ಮತ್ತು ಫೋಟೋ ಸೇರಿಸುವುದು.

ದಿನಾಂಕಗಳು ಮತ್ತು ಸ್ಥಳ ಬದಲಾಯಿಸಿ

  • ದಿನಾಂಕ: ಎಪ್ರಿಲ್ ೧೪-೧೫, ೨೦೧೮.
  • ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
  • ಸ್ಥಳ : ಆಳ್ವಾಸ್ ಕಾಲೇಜು, ಮೂಡುಬಿದಿರೆ.

ಸಂಪನ್ಮೂಲ ವ್ಯಕ್ತಿಗಳು ಬದಲಾಯಿಸಿ

  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ

ಭಾಗವಹಿಸಲು ಇಚ್ಛಿಸುವವರು ಬದಲಾಯಿಸಿ

  1. --ಪವನಜ (ಚರ್ಚೆ) ೦೬:೦೨, ೫ ಮಾರ್ಚ್ ೨೦೧೮ (UTC)
  2. --ಧನಲಕ್ಷ್ಮಿ ಕೆ.ಟಿ. (ಚರ್ಚೆ) ೦೬:೦೪, ೫ ಮಾರ್ಚ್ ೨೦೧೮ (UTC)

ಭಾಗವಹಿಸಿದವರು ಮತ್ತು ಲೇಖನಗಳು ಬದಲಾಯಿಸಿ

  1. --ಪವನಜ (ಚರ್ಚೆ) ೦೪:೪೮, ೧೪ ಏಪ್ರಿಲ್ ೨೦೧೮ (UTC)
  2. --ಕೋಟ್ಯಾನ್ ಪವಿತ್ರ (ಚರ್ಚೆ) ೦೪:೨೪, ೧೪ ಏಪ್ರಿಲ್ ೨೦೧೮ (UTC)
  3. --ವಿಭಾ ಎಂ ಡೋಂಗ್ರೆ (ಚರ್ಚೆ) ೦೪:೩೦, ೧೪ ಏಪ್ರಿಲ್ ೨೦೧೮ (UTC) ಸಪ್ತಪರ್ಣಿ
  4. --ಕಾವ್ಯ ಗೌಡ ಈ (ಚರ್ಚೆ) ೦೪:೩೫, ೧೪ ಏಪ್ರಿಲ್ ೨೦೧೮ (UTC)
  5. --ಮಠಪತಿ ಜೋಶ್ವ (ಚರ್ಚೆ) ೦೪:೪೦, ೧೪ ಏಪ್ರಿಲ್ ೨೦೧೮ (UTC) ದಾಳಿಂಬೆ(ವಿಷಯ ಸೇರಿಸಿದ್ದು)
  6. --ಜಾಫರ್ ಸಾಧಿಕ್ (ಚರ್ಚೆ) ೦೪:೩೩, ೧೪ ಏಪ್ರಿಲ್ ೨೦೧೮ (UTC)
  7. --ಕುಲಾಲ್ ಪ್ರಣಮ್ (ಚರ್ಚೆ) ೦೪:೩೬, ೧೪ ಏಪ್ರಿಲ್ ೨೦೧೮ (UTC)
  8. --ಯಜಾಸ್ ದುದ್ದಿಯಂಡ (ಚರ್ಚೆ) ೦೪:೩೮, ೧೪ ಏಪ್ರಿಲ್ ೨೦೧೮ (UTC) ಕೋಡಸಿಗ
  9. --ಮೊಹಮ್ಮದ್ ಕೆ ಹಸನ್ (ಚರ್ಚೆ) ೦೪:೪೪, ೧೪ ಏಪ್ರಿಲ್ ೨೦೧೮ (UTC)
  10. --ಭಾವನಾ ಜೈನ್ (ಚರ್ಚೆ) ೦೫:೧೫, ೧೪ ಏಪ್ರಿಲ್ ೨೦೧೮ (UTC) ಜಾಜಿ(ವಿಷಯ ಸೇರಿಸಿದ್ದು)ಶಿವನೆ(ವಿಷಯ ಸೇರಿಸಿದ್ದು)
  11. --ಪಾಲ್ದನೆ ರಮ್ಯ (ಚರ್ಚೆ) ೦೪:೫೭, ೧೪ ಏಪ್ರಿಲ್ ೨೦೧೮ (UTC)
  12. --ನಿವೇದಿತಾ ಭಾಗ್ಯನಾಥನ್ (ಚರ್ಚೆ) ೦೪:೫೭, ೧೪ ಏಪ್ರಿಲ್ ೨೦೧೮ (UTC) ನಿಂಬೆ ಹುಲ್ಲು(ವಿಷಯ ಸೇರಿಸಿದ್ದು)
  13. --ಶಿಲ್ಪಾ ಸತರಡ್ಡಿ (ಚರ್ಚೆ) ೦೫:೨೫, ೧೪ ಏಪ್ರಿಲ್ ೨೦೧೮ (UTC) (ವಿಷಯ ಸೇರಿಸಿದ್ದು- ರಂಜ, ಕೇದಿಗೆ,ಆಸ್ಕರ್ ಪ್ರಶಸ್ತಿ)
  14. --ಅನುಷ ನಾಯಕ್ (ಚರ್ಚೆ) ೦೮:೩೯, ೧೪ ಏಪ್ರಿಲ್ ೨೦೧೮ (UTC)(ವಿಷಯ ಸೇರಿಸಿದ್ದು- ಮಲ್ಲಿಗೆ, ಮಂಗಳಮುಖಿ) ಪೆರ್ಣಂಕಿಲ ಮಹಾಗಣಪತಿ ದೇವಸ್ಥಾನ
  15. --ಮಧುಪ್ರಿಯ ಪೂಜಾರಿ (ಚರ್ಚೆ) ೦೮:೫೨, ೧೪ ಏಪ್ರಿಲ್ ೨೦೧೮ (UTC)ಬಿಲ್ವ,(ವಿಷಯ ಸೇರಿಸಿದ್ದು)
  16. --ದಾಕ್ಷಿಣಿ ಆರ್ (ಚರ್ಚೆ) ೦೮:೫೨, ೧೪ ಏಪ್ರಿಲ್ ೨೦೧೮ (UTC)೩
  17. --ಶುಭಶ್ರೀ.ಆರ್.ಗಾಂವ್ಕರ್ (ಚರ್ಚೆ) ೦೬:೩೭, ೧೫ ಏಪ್ರಿಲ್ ೨೦೧೮ (UTC) ಹಿಪ್ಪೆ ಎಣ್ಣೆ(ವಿಷಯ ಸೇರಿಸಿದ್ದು)

ಛಾಯಾಚಿತ್ರಗಳು ಬದಲಾಯಿಸಿ