ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ

ಆಲೂರು

ಆಲೂರು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಹಾಸನ
ನಿರ್ದೇಶಾಂಕಗಳು 12.983° N 75.983° E
ವಿಸ್ತಾರ
 - ಎತ್ತರ
 km²
 - ೯೭೪ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೪,೯೬೧
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೩ ೨೧೩
 - +೦೮೧೭೦
 - ಕೆಎ-೧೩

ಈ ದೇವಾಲಯವು ಆಲೂರು ತಾಲ್ಲೂಕಿನ ಅಡಿಬಯಲು ಎಂಬ ಗ್ರಾಮದಲ್ಲಿ ನೆಲೆಸಿ ಪ್ರಸಿದ್ಧಿಯನ್ನು ಪಡೆದಿದೆ.ಇಲ್ಲಿನ ವಿವೇಷತೆ ಎಂದರೆ ಅಡಿಬಯಲು ಗ್ರಾಮದ ಸುತ್ತಮುತ್ತಲ್ಲಿನ ೧೪ಗ್ರಾಮಗಳು ಸೇರಿ ಈ ದೇವಾಲಯದಲ್ಲಿ ಪ್ರತಿ ವರ್ಷ ಪೆಬ್ರವರಿ ತಿಂಗಳಿನಂದು ಜಾತ್ರೆಯನ್ನು ನೆಡೆಸುತ್ತಾರೆ.. ಜನರು ರಂಗನಾಥ ಸ್ವಾಮಿಯ ದರ್ಶನ ಪಡೆಯವುದರ ಮೂಲಕ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ.

ಬಾಹ್ಯಾಪುಟಗಳು ಬದಲಾಯಿಸಿ

ಚಾಕನಹಳ್ಳಿ ಗ್ರಾಮ ಆಲೂರು ತಾಲೂಕು ಹಾಸನ ಜಿಲ್ಲೆ ಆಲೂರುನಿಂದ 10 ಕಿ ಮಿ ದೂರವಿ... ಚಾಕನಹಳ್ಳಿ ಗ್ರಾಮ ಆಲೂರು ತಾಲೂಕು ಹಾಸನ ಜಿಲ್ಲೆ ಆಲೂರುನಿಂದ 10 ಕಿ ಮಿ ದೂರವಿರುವ ಗ್ರಾಮ

ಭೌಗೋಳಿಕ ಲಕ್ಷಣ: ಅರೆಮಲೆನಾಡು ಪ್ರದೇಶವಾಗಿದ್ದು ವಾರ್ಷಿಕ 70% ಮಳೆ ಬೀಳುವ ಪ್ರದೇಶವಾಗಿದೆ

ಧಾರ್ಮಿಕ ಹಬ್ಬಗಳು: ವಿಶೇಷವಾಗಿ ಶ್ರೀ ಮಾರಿಕಾಂಬ ದೇವಿಯ ಉತ್ಸವ ನಡೆಯುತ್ತದೆ ಪ್ರತಿ 5ವರ್ಷಕ್ಕೆ

ಮುಖ್ಯ ಕಸುಬು: ಕೃಷಿ ಕಾಫಿ ಜೋಳ ಆಲೂಗಡ್ಡೆ ಭತ್ತರಾಗಿ ತರಕಾರಿ ಬೆಳೆ ಬೆಳೆಯುತಾರೆ

ಜನಸಂಖ್ಯೆ: ಕೇವಲ 51 ಮನೆಗಳಿರುವ ಚಿಕ್ಕ ಗ್ರಾಮ 165 ಜನಸಂಖ್ಯೆ ಹೊಂದಿದ

ಧರ್ಮ: ಹಿಂದೂ ಧರ್ಮ

ನೆರೆಹೊರೆ ಊರುಗಳು: ಕರಿಗೋಡನಹಳ್ಳಿ ಹಸಗನೂರು ಮುತ್ತಿಗೆ

ವಿಶೇಷತೆ: ಗ್ರಾಮದಿಂದ 500 ಮೀಟರ್ ದೂರದಲ್ಲಿ ಯಗಚಿ ನದಿ ಹರಿಯುತ್ತದೆ ಪ್ರಾಚೀನ ಕಾಲದಲ್ಲಿ ಹೊಯ್ಸಳರ ಆಡಳಿತಕ್ಕೆಒಳಪಟ್ಟಿತ್ತು ಚೋಳರ ಕಾಲದಲ್ಲಿ 8ನೇ ಶತಮಾನದಲ್ಲಿ ನಿರ್ಮಿಸಲಾದ ಆಂಜನೇಯ ಸ್ವಾಮಿ ದೇವಸ್ಥಾನ ಇದೆ ಇಂದು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ವಶಕ್ಕೆ ತೆಗೆದುಕೊಂಡಿದ್ದಾರೆ

"https://kn.wikipedia.org/w/index.php?title=ಆಲೂರು&oldid=1053340" ಇಂದ ಪಡೆಯಲ್ಪಟ್ಟಿದೆ