ಶಾಂತಿ ಕ್ರಾಂತಿ

ಕನ್ನಡ ಚಲನಚಿತ್ರ

ಈ ಚಿತ್ರವನ್ನು ವಿ.ರವಿಚಂದ್ರನ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎನ್.ವೀರಾಸ್ವಾಮಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ರವಿಚಂದ್ರನ್, ರಮೇಶ್, ಜೂಹಿಚಾವ್ಲ, ಖುಷ್ಬು, ಅನಂತನಾಗ್, ಮಾ.ಸುನೀಲ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ಆರ್.ಮಧುಸೂದನ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಚಿತ್ರಾ. ಈ ಚಿತ್ರವು ೧೯೯೧ ರಲ್ಲಿ ಬಿಡುಗಡೆಯಾಯಿತು

ಶಾಂತಿ ಕ್ರಾಂತಿ
ಶಾಂತಿ ಕ್ರಾಂತಿ
ನಿರ್ದೇಶನವಿ.ರವಿಚಂದ್ರನ್
ನಿರ್ಮಾಪಕಎನ್.ವೀರಾಸ್ವಾಮಿ
ಪಾತ್ರವರ್ಗರವಿಚಂದ್ರನ್, ರಮೇಶ್ ಜೂಹಿಚಾವ್ಲ, ಖುಷ್ಬು ಅನಂತನಾಗ್, ಮಾ.ಸುನೀಲ್
ಸಂಗೀತಹಂಸಲೇಖ
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೯೧
ಚಿತ್ರ ನಿರ್ಮಾಣ ಸಂಸ್ಥೆಈಶ್ವರಿ ಪ್ರೊಡಕ್ಷನ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಚಿತ್ರಾ