ಬಿಧಾನ್‌ ಚಂದ್ರ ರಾಯ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು +image #WPWP
೨೬ ನೇ ಸಾಲು:
| website =
| footnotes =
}}
[[ಚಿತ್ರ:Bidhan Chandra Roy 1982 stamp of India.jpg|thumb]]
 
[[ಭಾರತ ರತ್ನ]] ಪುರಸ್ಕೃತ '''ಬಿಧಾನ್‌ ಚಂದ್ರ ರಾಯ್‌''' M.R.C.P., F.R.C.S.{{lang-bn|<big>বিধান চন্দ্র রায়</big>}} (೧ ಜುಲೈ ೧೮೮೨–೧ ಜುಲೈ ೧೯೬೨) ಇವರು [[ಭಾರತ|ಭಾರತದಲ್ಲಿನ]] ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ. ಇವರು ಈ ಹುದ್ದೆಯಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌]]ನ ಪ್ರತಿನಿಧಿಯಾಗಿ ಹದಿನಾಲ್ಕು ವರ್ಷಗಳ ಕಾಲ ೧೯೪೮ ರಿಂದ ೧೯೬೨ರಲ್ಲಿನ ಮರಣದವರೆಗೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಅತ್ಯಂತ ಗೌರವಾನ್ವಿತ ವೈದ್ಯರಾಗಿದ್ದರು ಮತ್ತು ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರನ್ನು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ಶ್ರೇಷ್ಟ ಶಿಲ್ಪಿಯೆಂದು ಕರೆಯಲಾಗಿದ್ದು ಇವರು ಕಲ್ಯಾಣಿ ಮತ್ತು ಬಿಧಾನ್‌ ನಗರ ಎಂಬ ಎರಡು ದೊಡ್ಡ ನಗರಗಳ ಹುಟ್ಟಿಗೆ ಕಾರಣರಾಗಿದ್ದಾರೆ. ಇವರು ಕಲ್ಕತ್ತಾ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಹಳೆಯ ವಿಧ್ಯಾರ್ಥಿಯಾಗಿದ್ದಾರೆ. F.R.C.S. ಮತ್ತು M.R.C.P ಯನ್ನು ಜೊತೆಜೊತೆಯಾಗಿ ಎರಡು ವರ್ಷ ಮೂರು ತಿಂಗಳಲ್ಲಿ ಪೂರೈಸಿದ ಭಾರತದಲ್ಲಿನ ಅತೀ ವಿರಳ ಜನರಲ್ಲಿ ಇವರೂ ಒಬ್ಬರಾಗಿದ್ದಾರೆ. ಇವರ ಹುಟ್ಟಿದ (ಮತ್ತು ಮರಣಿಸಿದ) ದಿನವಾದ ಜುಲೈ ೧ನ್ನು ಪ್ರತೀ ವರ್ಷ ''ರಾಷ್ಟ್ರೀಯ ವೈದ್ಯರ ದಿನ'' ವೆಂದು ಆಚರಿಸಲಾಗುತ್ತದೆ. ಡಾ.ಬಿಧಾನ್‌ ಚಂದ್ರ ರಾಯ್‌ ಅವರು [[ಪಟ್ನಾ|ಪಾಟ್ನಾ]]ದಲ್ಲಿರುವ ತಮ್ಮ ಆಸ್ತಿಯನ್ನು ಆಧಾರಿಸಿ ಒಂದು ಸಂಸ್ಥೆಯನ್ನು(trust) ತಮ್ಮ ಸಾಮಾಜಿಕ ಕೆಲಸಕಾರ್ಯಗಳಿಗಾಗಿ ನಿರ್ಮಿಸಿದ್ದಾರೆ ಈ ಸಂಸ್ಥೆಗೆ ಶ್ರೇಷ್ಠ ರಾಜನೀತಿಜ್ಞರಾದ ಗಂಗಾ ಶರಮ್‌ ಸಿಂಗ್‌(ಸಿನ್ಹಾ) ಅವರನ್ನು ನೇಮಿಸಿದ್ದಾರೆ.<ref>{{cite book
| first = Valmiki