ವ್ಯತ್ಯಾಸ ಆಯ್ಕೆ: ಹೋಲಿಸಲು ಪರಿಷ್ಕರಣೆಗಳ ರೇಡಿಯೋ ಬಟನ್‌ಗಳನ್ನು ಗುರುತಿಸಿ ಮತ್ತು ಎಂಟರ್ ಅಥವಾ ಕೆಳಭಾಗದಲ್ಲಿರುವ ಬಟನ್ ಒತ್ತಿರಿ.
!ಎನ್! ಲೆಜೆಂಡ್: (ಸದ್ಯದ) = ಇತ್ತೀಚಿನ ಪರಿಷ್ಕರಣೆಯೊಂದಿಗೆ ವ್ಯತ್ಯಾಸ, (ಕೊನೆಯ) = ಹಿಂದಿನ ಪರಿಷ್ಕರಣೆಯೊಂದಿಗೆ ವ್ಯತ್ಯಾಸ, ಚು = ಸಣ್ಣ ಸಂಪಾದನೆ.

(ಹೊಸ | ಹಳೆಯ) ವೀಕ್ಷಿಸು (ಹೊಸ ೫೦ | ) (೨೦ | ೫೦ | ೧೦೦ | ೨೫೦ | ೫೦೦)

೯ ಜನವರಿ ೨೦೨೪

೨೪ ನವೆಂಬರ್ ೨೦೨೩

೨೬ ಅಕ್ಟೋಬರ್ ೨೦೨೩

೩ ಮೇ ೨೦೨೩

೨೩ ಅಕ್ಟೋಬರ್ ೨೦೨೨

೯ ಸೆಪ್ಟೆಂಬರ್ ೨೦೨೨

೨೭ ಆಗಸ್ಟ್ ೨೦೨೨

೨೦ ಫೆಬ್ರವರಿ ೨೦೨೨

೨ ಫೆಬ್ರವರಿ ೨೦೨೨

೨೯ ಜನವರಿ ೨೦೨೨

೨೮ ಜನವರಿ ೨೦೨೨

೨೭ ಜನವರಿ ೨೦೨೨

೨೧ ಜನವರಿ ೨೦೨೨

೧೮ ಜನವರಿ ೨೦೨೨

೧೨ ಜನವರಿ ೨೦೨೨

೧೧ ಜನವರಿ ೨೦೨೨

೩ ಜನವರಿ ೨೦೨೨

೨ ಜನವರಿ ೨೦೨೨

೧ ಜನವರಿ ೨೦೨೨

೨೮ ಡಿಸೆಂಬರ್ ೨೦೨೧

೨೦ ಡಿಸೆಂಬರ್ ೨೦೨೧

  • ಸದ್ಯದಕೊನೆಯ ೧೦:೫೨೧೦:೫೨, ೨೦ ಡಿಸೆಂಬರ್ ೨೦೨೧Yashaswini Gangadikar ಚರ್ಚೆ ಕಾಣಿಕೆಗಳು ೧೦,೫೧೭ ಬೈಟ್‍ಗಳು −೨,೪೯೧ →‎ಪ್ರಮುಖ ವ್ಯಕ್ತಿಗಳು: ಕಾವೇರಿ ನದಿ ನೀರು ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ. ರೈತಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಸಂಸದ ಡಾ.ಜಿ. ಮಾದೇಗೌಡ ಅವರು ಮಂಡ್ಯದ ಭಾರತೀನಗರದ ಜಿ. ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಾವೇರಿ ಹೋರಾಟದಲ್ಲಿ ಯಾವಾಗಲೂ ಮುಂಚೂಣಿ ನಾಯಕರಾಗಿದ್ದ ಡಾ. ಜಿ. ಮಾದೇಗೌಡ ಅವರದ್ದು ಹೋರಾಟದ ಬದುಕು. ರೈತ ಕುಟುಂಬದಲ್ಲಿ ಹುಟ್ಟಿ, ರೈತರ ಬವಣೆಗಳನ್ನು ಬಾಲ್ಯದಿಂದಲೇ ಅನುಭವಿಸಿದ್ದು ಅವರ ಹೋರಾಟದ ಮನೋಭಾವನೆ ಹೆಚ್ಚಾಗಲು ಕಾರಣವಾಗಿತ್ತು. ಮಾಜಿ ಸಂಸದ ಜಿ. ಮಾದೇಗೌಡ ಅವರು ಸಲ್ಲಿಸಿರುವ ಸಾಮಾಜಿಕ ಸೇವೆ ಹತ್ತು ಹಲವು. ರೈತ ಕುಟುಂಬದಲ್ಲಿ ಹುಟ್ಟಿದ ಅವರು,... ರದ್ದುಗೊಳಿಸಿ ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
  • ಸದ್ಯದಕೊನೆಯ ೧೦:೫೧೧೦:೫೧, ೨೦ ಡಿಸೆಂಬರ್ ೨೦೨೧Yashaswini Gangadikar ಚರ್ಚೆ ಕಾಣಿಕೆಗಳು ೧೩,೦೦೮ ಬೈಟ್‍ಗಳು −೫,೫೦೭ ==ಎಸ್‌.ಎಂ. ಕೃಷ್ಣ ಪಾದಯಾತ್ರೆ!== ಡಾ. ಜಿ. ಮಾದೇಗೌಡ ಅವರ ನೇತೃತ್ವದಲ್ಲಿ ಜಿಲ್ಲೆಯ ರೈತರು ಸ್ವಯಂ ಸ್ಫೂರ್ತಿಯಿಂದ ಬೀದಿಗಿಳಿದು ಹೋರಾಟ ಆರಂಭಿಸಿದರು. ಆದಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರು. ಮಾದೇಗೌಡರ ಹೋರಾಟದಿಂದ ರಾಜ್ಯ ಸರ್ಕಾರ ಅಧಿರಗೊಂಡಿತು. ಸುಪ್ರೀಂಕೋರ್ಟ್ ಕೊಟ್ಟಿದ್ದ ತೀರ್ಪು ಒಂದೆಡೆ, ಉಗ್ರತೆ ಪಡೆದುಕೊಂಡಿದ್ದ ರೈತರ ಹೋರಾಟ ಮತ್ತೊಂದೆಡೆ. ಜೊತೆಗೆ ಮಾದೇಗೌಗೌಡರು ರೈತರ ಹಿತರಕ್ಷಣೆಗೆ ತಮ್ಮ ಪಕ್ಷದ ಮುಖಂಡರನ್ನೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.ಹೀಗಾಗಿ ಆಗ ಮುಖ್ಯಮಂತ್ರಿಗಳಾಗಿದ್ದ ಎಸ್. ಎಂ. ಕೃಷ್ಣ ಅವರು ಪಾದಯಾತ್ರೆಯಲ... ರದ್ದುಗೊಳಿಸಿ ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
  • ಸದ್ಯದಕೊನೆಯ ೧೦:೫೧೧೦:೫೧, ೨೦ ಡಿಸೆಂಬರ್ ೨೦೨೧Yashaswini Gangadikar ಚರ್ಚೆ ಕಾಣಿಕೆಗಳು ೧೮,೫೧೫ ಬೈಟ್‍ಗಳು −೩,೩೬೨ ==ಸಣ್ಣ ವಯಸ್ಸಿಗೆ ಶಾಸಕರಾಗಿ ಆಯ್ಕೆ!== ಡಾ. ಜಿ. ಮಾದೇಗೌಡ ಅವರು 1962ರಿಂದ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಿರುಗಾವಲು ಕ್ಷೇತ್ರ ಮಳವಳ್ಳಿ ಕ್ಷೇತ್ರದೊಂದಿಗೆ ಸೇರಿಕೊಂಡ ನಂತರ ಮಂಡ್ಯಕ್ಕೆ ಬಂದರು. 1989, 1995ರಲ್ಲಿ 2 ಬಾರಿ ಲೋಕಸಭಾ ಸದಸ್ಯರಾಗಿದ್ದರು. 1980-83ರವರೆಗೆ ದಿ. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿದ್ದರು. 1962ರಲ್ಲಿ ವಿಧಾನಸಭಾ ಚುನಾವಣೆ ಎದುರಾದಾಗ ಆಗ ಮಳವಳ್ಳಿ ಕ್ಷೇತ್ರದ ಶಾಸಕರಾಗಿದ್ದ ಹಿಟ್ಟನಹಳ್ಳಿ ಕೊಪ್ಪಲಿನ ಎಚ್.ವಿ. ವೀರೇಗೌಡರು ತಮ್ಮ ಸ್ಥಾನ ಬಿಟ್ಟುಕೊಟ್ಟರು. ಅದೇ ಸ್ಥಾನಕ್ಕೆ... ರದ್ದುಗೊಳಿಸಿ ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
  • ಸದ್ಯದಕೊನೆಯ ೧೦:೫೧೧೦:೫೧, ೨೦ ಡಿಸೆಂಬರ್ ೨೦೨೧Yashaswini Gangadikar ಚರ್ಚೆ ಕಾಣಿಕೆಗಳು ೨೧,೮೭೭ ಬೈಟ್‍ಗಳು −೧,೫೨೪ ಬೆಂಗಳೂರು ತೊರೆದು ಮಂಡ್ಯಕ್ಕೆ ಆಗಮಿಸಿದ ಮಾದೇಗೌಡರು, 1959ರಲ್ಲಿ ತಾಲೂಕು ಬೋರ್ಡ್ ಚುನಾವಣೆಯ ಮೂಲಕ ರಾಜಕೀಯ ಪ್ರವೇಶಿಸುವಂತಾಯ್ತು. ಆಗ ಮಂಡ್ಯ ಮತ್ತು ಮದ್ದೂರಿನ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಕೆ.ವಿ. ಶಂಕರಗೌಡ ಮತ್ತು ಎಚ್.ಕೆ. ವೀರಣ್ಣಗೌಡ ಅವರು ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದ ಮಾದೇಗೌಡರನ್ನು ಕರೆದು, ತಾಲೂಕು ಬೋರ್ಡ್ ಚುನಾವಣೆಗೆ ನಿಲ್ಲಿಸಿದರು.ತಾಲೂಕು ಬೋರ್ಡ್ ಚುನಾವಣೆಯಲ್ಲಿ ಮಾದೇಗೌಡರದ್ದು ಅಭೂತಪೂರ್ವ ಗೆಲವು. ಅವರ ರಾಜಕೀಯ ಜೀವನವನ್ನೇ ಬದಲಿಸಿದ ಅಸಾಮಾನ್ಯವಾದ ಗೆಲುವದು. ಆ ಗೆಲವು ಅವರ ಮುಂದಿನ ರಾಜಕೀಯ ಜೀವನಕ್ಕೆ ನಾಂದಿಯಾಯಿತು. ರಾಜಕೀಯ ಅಜಾತಶತೃ ಮಾದೇಗೌಡರ ಮುಂದಿನ... ರದ್ದುಗೊಳಿಸಿ ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
  • ಸದ್ಯದಕೊನೆಯ ೧೦:೫೦೧೦:೫೦, ೨೦ ಡಿಸೆಂಬರ್ ೨೦೨೧Yashaswini Gangadikar ಚರ್ಚೆ ಕಾಣಿಕೆಗಳು ೨೩,೪೦೧ ಬೈಟ್‍ಗಳು −೧,೨೧೯ ==ಬಾಲ್ಯದ ಜೀವನ-ಶಿಕ್ಷಣ== ಜಿ. ಮಾದೇಗೌಡ ಅವರ ಹುಟ್ಟೂರು ಗುರುದೇವರಹಳ್ಳಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲವಿರಲಿಲ್ಲ. ಆದ್ದರಿಂದ ಅವರ ತಾಯಿಯ ತವರೂರು ಮಂಡ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ನಂತರ ಬೆಂಗಳೂರಿಗೆ ತೆರಳಿ ವಕೀಲ ಪದವಿಯನ್ನು ಪಡೆದರು. ವಕೀಲ ಪದವಿ ಪಡೆದರೂ ವಕೀಲರಾದರೂ ಅಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ. ವಕೀಲಿ ವೃತ್ತಿಗಿಂತ ಜನಸೇವೆ ಮಾಡುವ ಇಚ್ಛೆಯಿಂದ ಬೆಂಗಳೂರಿನಿಂದ ಮಂಡ್ಯದತ್ತ ಮಾದೇಗೌಡರು ಮುಖಮಾಡಿದರು. ಹೀಗಾಗಿ ಮುಂದಿನ ಮಾದೇಗೌಡರು ನಡೆಸಿದ್ದು, ಹೋರಾಟದ ಬದುಕು. ರದ್ದುಗೊಳಿಸಿ ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
  • ಸದ್ಯದಕೊನೆಯ ೧೦:೫೦೧೦:೫೦, ೨೦ ಡಿಸೆಂಬರ್ ೨೦೨೧Yashaswini Gangadikar ಚರ್ಚೆ ಕಾಣಿಕೆಗಳು ೨೪,೬೨೦ ಬೈಟ್‍ಗಳು −೧,೬೯೩ ==ಗುರುದೇವರಹಳ್ಳಿಯಲ್ಲಿ ಜನನ== ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಹೋಬಳಿಯ ಗುರುದೇವರಹಳ್ಳಿ ಎಂಬ ಸಣ್ಣ ಗ್ರಾಮದ ಪುಟ್ಟೇಗೌಡ-ಕಾಳಮ್ಮ ಅವರ ಆರು ಮಕ್ಕಳಲ್ಲಿ ಕೊನೆಯವರಾಗಿ 1928ರ ಜು. 14ರಂದು ಜಿ. ಮಾದೇಗೌಡ ಜನಿಸಿದರು. ಎತ್ತರದ ನಿಲುವು, ಮಾತು ಕಡಿಮೆ, ಹಿಡಿದ ಕೆಲಸ ಮುಗಿಯುವವರೆಗೂ ಬಿಡದ ಛಲ, ನೇರ ನಡವಳಿಕೆ, ತಮಗೆ ಅನ್ನಿಸಿದ್ದನ್ನು ಯಾವ ಮುಲಾಜಿಗೂ ಒಳಗಾಗದೆ ಹೇಳುವ ಎದೆಗಾರಿಕೆ‌, ಇವು ಡಾ. ಜಿ. ಮಾದೇಗೌಡರನ್ನು ಹತ್ತಿರದಿಂದ ನೋಡಿದವರು ಹೇಳುವ ಮಾತುಗಳು.ಮಂಡ್ಯ ಮಣ್ಣಿನ ಹಮ್ಮಿಲ್ಲದ ಗುಣ ಸ್ವಭಾವ. ಕಳಕಳಿ ಜೀವ-ಜೀವನ ನಡೆಸಿದರು. ರೈತರು, ಕಾರ್ಮಿಕರು, ಜ್ಞಾನಿಗಳ ಬಗ್ಗೆ ಅಪಾರ ಪ್ರೀತಿ, ಕೆಲಸ ಕದಿಯುವವರನ್ನು ಕಂಡ... ರದ್ದುಗೊಳಿಸಿ ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
  • ಸದ್ಯದಕೊನೆಯ ೧೦:೪೬೧೦:೪೬, ೨೦ ಡಿಸೆಂಬರ್ ೨೦೨೧Yashaswini Gangadikar ಚರ್ಚೆ ಕಾಣಿಕೆಗಳು ೨೬,೩೧೩ ಬೈಟ್‍ಗಳು +೧೪,೪೨೯ →‎ಪ್ರಮುಖ ವ್ಯಕ್ತಿಗಳು: ಕಾವೇರಿ ನದಿ ನೀರು ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ. ರೈತಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಸಂಸದ ಡಾ.ಜಿ. ಮಾದೇಗೌಡ ಅವರು ಮಂಡ್ಯದ ಭಾರತೀನಗರದ ಜಿ. ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಾವೇರಿ ಹೋರಾಟದಲ್ಲಿ ಯಾವಾಗಲೂ ಮುಂಚೂಣಿ ನಾಯಕರಾಗಿದ್ದ ಡಾ. ಜಿ. ಮಾದೇಗೌಡ ಅವರದ್ದು ಹೋರಾಟದ ಬದುಕು. ರೈತ ಕುಟುಂಬದಲ್ಲಿ ಹುಟ್ಟಿ, ರೈತರ ಬವಣೆಗಳನ್ನು ಬಾಲ್ಯದಿಂದಲೇ ಅನುಭವಿಸಿದ್ದು ಅವರ ಹೋರಾಟದ ಮನೋಭಾವನೆ ಹೆಚ್ಚಾಗಲು ಕಾರಣವಾಗಿತ್ತು. ಮಾಜಿ ಸಂಸದ ಜಿ. ಮಾದೇಗೌಡ ಅವರು ಸಲ್ಲಿಸಿರುವ ಸಾಮಾಜಿಕ ಸೇವೆ ಹತ್ತು ಹಲವು. ರೈತ ಕುಟುಂಬದಲ್ಲಿ ಹುಟ್ಟಿದ ಅವರು,... ರದ್ದುಗೊಳಿಸಿ ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ

೧೩ ಡಿಸೆಂಬರ್ ೨೦೨೧

೩ ಡಿಸೆಂಬರ್ ೨೦೨೧

೧ ಡಿಸೆಂಬರ್ ೨೦೨೧

(ಹೊಸ | ಹಳೆಯ) ವೀಕ್ಷಿಸು (ಹೊಸ ೫೦ | ) (೨೦ | ೫೦ | ೧೦೦ | ೨೫೦ | ೫೦೦)
"https://kn.wikipedia.org/wiki/ಮಂಡ್ಯ" ಇಂದ ಪಡೆಯಲ್ಪಟ್ಟಿದೆ