ಚಿರಂಜೀವಿ
ಚಿರಂಜೀವಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ದೇವಿಪುರ ದಲ್ಲಿ ಜನನ
ಚಿರಂಜೀವಿ ಎಂದರೆ ಸಾವಿಲ್ಲದವನು ಎಂದು ಅರ್ಥ. ಹಿಂದೂ ಪುರಾಣಗಳ ಪ್ರಕಾರ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಏಳು ಪೌರಾಣಿಕ ವ್ಯಕ್ತಿಗಳನ್ನು ಚಿರಂಜೀವಿಗಳು ಎಂದು ನಂಬಲಾಗಿದೆ. ಅವರು ಯಾರೆಂದರೆ -
ಈ ಲೇಖನವು ಹಿಂದೂ ಧರ್ಮದಲ್ಲಿನ ಸಾವಿಲ್ಲದವರ ಬಗ್ಗೆ ಇರುವ ನಂಬಿಕೆಯ ಬಗ್ಗೆ.
ಚಿರಂಜೀವಿ ಪದದ ಇತರ ಬಳಕೆಗಳ ಬಗ್ಗೆ ಚಿರಂಜೀವಿ (ದ್ವಂದ್ವ ನಿವಾರಣೆ)
ಚಿರಂಜೀವಿ ಪದದ ಇತರ ಬಳಕೆಗಳ ಬಗ್ಗೆ ಚಿರಂಜೀವಿ (ದ್ವಂದ್ವ ನಿವಾರಣೆ)
ಈ ಏಳು ಜನರನ್ನು ಚಿರಂಜೀವಿಗಳು ಎಂದು ಹೇಳಿರುವ ಒಂದು ಸಂಸ್ಕೃತ ಶ್ಲೋಕ ಬದಲಾಯಿಸಿ
ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ |
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ||
ಬಾಹ್ಯ ಸಂಪರ್ಕಗಳು ಬದಲಾಯಿಸಿ
- Ciranjivas Archived 2008-05-09 ವೇಬ್ಯಾಕ್ ಮೆಷಿನ್ ನಲ್ಲಿ.