ಜ್ಯೋತಿಷ ಮತ್ತು ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೨೪ ನೇ ಸಾಲು:
* ೬) ಹೋರ ಸಾರ (ವರಾಹ ಮಿಹಿರನ ಮಗ ಪೃಥುಯಶಸ್ ನಿಂದ ರಚಿತ)
==ಜಾತಕ ಮತ್ತು ಕುಂಡಲಿ ರಚನೆ==
* ಭವಿಷ್ಯ ಇತ್ಯಾದಿ ಗುಣ, ದೋಷ ತಿಳಿಯಲು ವ್ಯಕ್ತಿಯ ಕುಂಡಲಿಯನ್ನು ರಚಿಸಲಾಗುವುದು. ಜನನ ಕಾಲದಲ್ಲಿ ಯಾವ ಯಾವ ಗ್ರಹಗಳು ಆಕಾಶದಲ್ಲಿ ಯಾವ ಯಾವ ಸ್ಥಾನದಲ್ಲಿ ಇದ್ದವೆಂದು ತಿಳಿಸುವ ವಿವರ ಮತ್ತು ನಕ್ಷೆಯೇ ಆ ವ್ಯಕ್ತಿಯ ಜಾತಕ ಮತ್ತು ಕುಂಡಲಿ. ಭೂಮಿಯು ಒಂದು ದಿನದಲ್ಲಿ ತನ್ನನ್ನೇ ತಾನು (ತನ್ನ ಅಕ್ಷದ ಮೇಲೆ) ಒಂದು ಸುತ್ತು ಸುತ್ತುವುದು. ಈ ಅಕ್ಷಕ್ಕೆ ಲಂಬವಾಗಿರುವ [[ಭೂಮಧ್ಯ ರೇಖೆ]]ಯನ್ನು ಆಕಾಶಕ್ಕೆ ವಿಸ್ತರಿಸಿದಲ್ಲಿ ಆಕಾಶದಲ್ಲಿ ಒಂದು ಖಗೋಲ ವೃತ್ತವಾಗುವುದು. ಅದನ್ನು [[ವಿಷುವದ್ ವೃತ್ತ]]ವೆಂದು ಕರೆಯುತ್ತಾರೆ. ಹೀಗೆ ಸ್ವಯಂ ಬ್ರಮಣದೊಂದಿಗೆ ಸೂರ್ಯನನ್ನು ಸುತ್ತುವಾಗ , ಭೂಮಿಯ ಅಕ್ಷವು ೨೩.೫ (೨೩.೪೪) ಡಿಗ್ರಿ ಓರೆಯಾಗಿ ಇರುವುದರಿಂದ, ವಿಷುವದ್ ರೇಖೆಗೆ ಅಥವಾ ಭೂಮಿಯ ಅಕ್ಷಕ್ಕೆ ೨೩.೫ ಡಿಗ್ರಿ ಓರೆಯಾಗಿ ಭೂಮಿಯ ಮೇಲಿನ ಊಹಾ ವೃತ್ತಗಳಾದ, ಮಕರ ಸಂಕ್ರಾತಿ ಮತ್ತು [[ಕರ್ಕಾಟಕ ಸಂಕ್ರಾಂತಿ
==ರಾಶಿ==
|