ಮರಳು ಸರಪಣಿ
ಈ ಚಿತ್ರವನ್ನು ಕೆ.ವಿ.ಜಯರಾಮ್ ಅವರು ನಿರ್ದೇಶಿಸಿದ್ದಾರೆ ಹಾಗು ಕೆ.ರಾಮಣ್ಣ ಅವರು ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ಕಲ್ಯಾಣಕುಮಾರ್, ಪದ್ಮಪ್ರಿಯ, ಅಶೋಕ್, ಜಯಮಾಲಿನಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಡಿ.ವಿ.ರಾಜಾರಾಂ. ಈ ಚಿತ್ರವು ೧೯೭೯ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಟ್.ಕೆ.ರಾಮರಾವ್ಅವರ ಇದೇ ಹೆಸರಿನ ಕಾದಂಬರಿ ಅಧಾರಿತ.
ಮರಳು ಸರಪಣಿ | |
---|---|
ಮರಳು ಸರಪಣಿ | |
ನಿರ್ದೇಶನ | ಕೆ.ವಿ.ಜಯರಾಮ್ |
ನಿರ್ಮಾಪಕ | ಕೆ.ರಾಮಣ್ಣ |
ಪಾತ್ರವರ್ಗ | ಕಲ್ಯಾಣಕುಮಾರ್ ಪದ್ಮಪ್ರಿಯ ಅಶೋಕ್, ಜಯಮಾಲಿನಿ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಡಿ.ವಿ.ರಾಜಾರಾಂ |
ಬಿಡುಗಡೆಯಾಗಿದ್ದು | ೧೯೭೯ |
ಚಿತ್ರ ನಿರ್ಮಾಣ ಸಂಸ್ಥೆ | ಕೆ.ಆರ್.ಪಿಕ್ಚರ್ಸ್ |
ಇತರೆ ಮಾಹಿತಿ | ಟಿ.ಕೆ.ರಾಮರಾವ್ಅವರ ಇದೇ ಹೆಸರಿನ ಕಾದಂಬರಿ ಅಧಾರಿತ. |