ಹಾಲುಂಡ ತವರು

ಕನ್ನಡ ಚಲನಚಿತ್ರ

ಈ ಚಿತ್ರವನ್ನು ಡಿ.ರಾಜೇಂದ್ರಬಾಬು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ವೈಜಾಗ್ ರಾಜು. ಈ ಚಿತ್ರದಲ್ಲಿ ಬರುವ ಪಾತ್ರಗಳು ಡಾ. ವಿಷ್ಣುವರ್ಧನ್, ಸಿತಾರಾ, ಪಂಢರೀಬಾಯಿ, ಶ್ರೀನಿವಾಸಮೂರ್ತಿ, ಲಕ್ಷ್ಮಣ್, ರಾಮಕೃಷ್ಣ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಸಾಹಿತ್ಯಕಾರರು ಹಂಸಲೇಖ.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೯೪ ರಲ್ಲಿ ಬಿಡುಗಡೆಯಾಯಿತು

ಹಾಲುಂಡ ತವರು
ಹಾಲುಂಡ ತವರು
ನಿರ್ದೇಶನಡಿ.ರಾಜೇಂದ್ರಬಾಬು
ನಿರ್ಮಾಪಕವೈಜಾಗ್ ರಾಜು
ಪಾತ್ರವರ್ಗಡಾ. ವಿಷ್ಣುವರ್ಧನ್ ಸಿತಾರಾ ಪಂಢರೀಬಾಯಿ, ಶ್ರೀನಿವಾಸಮೂರ್ತಿ, ಲಕ್ಷ್ಮಣ್, ರಾಮಕೃಷ್ಣ,ಸದಾಶಿವ ಬ್ರಹ್ಮಾವರ
ಸಂಗೀತಹಂಸಲೇಖ
ಬಿಡುಗಡೆಯಾಗಿದ್ದು೧೯೯೪
ಚಿತ್ರ ನಿರ್ಮಾಣ ಸಂಸ್ಥೆಆದಿತ್ಯ ಮೂವಿ ಮೇಕರ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ