ಶ್ರಾವಣ ಬಂತು

ಕನ್ನಡ ಚಲನಚಿತ್ರ

ಈ ಚಿತ್ರದ ನಾಯಕನಟರು ಡಾ.ರಾಜ್‍ಕುಮಾರ್ ಹಾಗು ನಾಯಕಿ ಊರ್ವಶಿ.ಈ ಚಿತ್ರವು ೧೯೮೪ ರಲ್ಲಿ ಬಿಡುಗಡೆಯಾಯಿತು.ಇದು ಎರಡು ಜನ್ಮಗಳ ಕಥೆಯಾಗಿದೆ.

ಶ್ರಾವಣ ಬಂತು
ನಿರ್ದೇಶನಸಿಂಗೀತಂ ಶ್ರೀನಿವಾಸರಾವ್
ನಿರ್ಮಾಪಕಚಂದ್ರಕಲಾ ಆರ್ಟ್ಸ್
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗಡಾ.ರಾಜ್‍ಕುಮಾರ್ ಊರ್ವಶಿ ಶಿವರಾಂ, ಶ್ರೀನಾಥ್, ವಿಜಯರಂಜಿನಿ, ಲೀಲಾವತಿ, ತೂಗುದೀಪ ಶ್ರೀನಿವಾಸ್, ಅಶ್ವಥ್,ಆದವಾನಿ ಲಕ್ಷ್ಮಿದೇವಿ,ವಿಶ್ವನಾಥ್,ಉಮಾ ಶಿವಕುಮಾರ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆಚಂದ್ರಕಲಾ ಆರ್ಟ್ ಎಂಟರ್‍ಪ್ರೈಸಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ವಾಣಿ ಜಯರಾಂ, ಎಸ್.ಜಾನಕಿ