ದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ತತ್ವಶಾಸ್ತ್ರ using HotCat |
ಚುNo edit summary |
||
೧ ನೇ ಸಾಲು:
ಹಿಂದೂ ತತ್ತ್ವಶಾಸ್ತ್ರದ ವೇದಾಂತ ಸಂಪ್ರದಾಯದಲ್ಲಿ ಉಪ-ಶಾಲೆಯಾಗಿದೆ. ಪರ್ಯಾಯವಾಗಿ
ದ್ವೈತ ಸಿದ್ದಾಂತ ೧೩ನೆ ಶತಮಾನದಲ್ಲಿ ದಕ್ಷಿಣ ಭಾರತದ ಕರ್ನಾಟಕದಲ್ಲಿ ಮಧ್ವಾಚಾರ್ಯರಿಂದ ಪ್ರಚಾರಕ್ಕೆ ಬಂತು. ದೇವರು ಬಿಂಬ, ಜೀವರು ಅವನ ಪ್ರತಿಬಿಂಬ ಎಂದು ಹೇಳಿದ ಮಧ್ವರು, ಭಕ್ತಿ ಹಾಗು ದೇವರ ಬಗ್ಗೆ ಜ್ಞಾನದಿಂದ ಜೀವರು ಮೋಕ್ಷ ಹೊಂದಬಹುದೆಂದು ಪ್ರತಿಪಾದಿಸಿದರು. ವಿಷ್ಣುವೇ ಪರಮಾತ್ಮ, ಉಳಿದ ದೇವತೆಗಳೆಲ್ಲ ಅವನ ಅಧೀನ. ಅವರೆಲ್ಲ ಜ್ಞಾನಕ್ಕನುಗುಣವಾಗಿ ವಿವಿಧ ಕಕ್ಷೆಯಲ್ಲಿ ಬರುತ್ತಾರೆ. ಈ ತಾರತಮ್ಯ ತಿಳಿದು ದೇವತಾ ಉಪಾಸನೆ ಮಾಡಬೇಕೆನ್ನುವುದು ಅವರ ವಾದ.
|