ಕೇದಾರನಾಥ ಮತ್ತು ಪ್ರಕೃತಿ ವಿಕೋಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಬಾರತದ → ಭಾರತದ using AWB
೧೦ ನೇ ಸಾಲು:
[[ಚಿತ್ರ:Unprecedented-devastation-in-Uttarakhand(4).jpg|thumb|left| ಕೇದಾರೇಶ್ವರ ದೇವಾಲಯದ ಪೌಳಿಗೋಡೆ ಪ್ರವಾಹದಲ್ಲಿ ಒಡೆದು ಕಲ್ಲು ಬಂಡೆಗಳು ತೇಲಿ ಬಂದಿವೆ]]
[[ಚಿತ್ರ:Unprecedented-devastation-in-Uttarakhand(8).jpg|thumb|right|ಎಲ್ಲಾ ವಸತಿಗೃಹಗಳು ನಂತರ ಪ್ರವಾಹದಲ್ಲಿ ಕೊಚ್ಚಿಹೋದವು]]
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
== ಕೇದಾರನಾಥ ಮತ್ತು ಪ್ರಕೃತಿ ವಿಕೋಪ ==
 
'''ಉತ್ಪಾತ ಮಳೆ ಮತ್ತು ಉತ್ತರಾಖಂಡ''' : ೨೦೧೩ರ ಜೂನ್ ೧೪ರಿಂದ ೧೭ರ ವರೆಗೆ ಸುರಿದ ಮಳೆ ಭಾರತದ ಪ್ರಸಿದ್ಧ ತೀರ್ಥಯಾತ್ರಾ ಕ್ಷೇತ್ರಗಳಲ್ಲಿ ಪ್ರಮುಖವಾದ [[ಯಮುನೋತ್ರಿ]], [[ಗಂಗೋತ್ರಿ]], [[ಕೇದಾರನಾಥ]], [[ಬದರಿನಾಥ]], [[ಹೇಮಕುಂಡ]], [[ಚಾರ್ ಧಾಮ]] ಇವುಗಳಿರುವ [[ರುದ್ರಪ್ರಯಾಗ]] ಜಿಲ್ಲೆಯಲ್ಲಿ , ಯಾವಾಗಿನ ಸರಾಸರಿಗಿಂತ ಸುಮಾರ ನಾನೂರ ರಷ್ಟು (೩೭೫) ಹೆಚ್ಚು ಮಳೆಯಾಗಿ ಅಲ್ಲಿನ ನದಿಗಳಲ್ಲಿ ಎಂದೂ ಕಾಣದ ಭೀಕರ ಪ್ರವಾಹ ಉಂಟಾಯಿತು ಹೆದ್ದಾರಿಗಳಲ್ಲಿ ಭೂಕುಸಿತ ವುಂಟಾಗಿ ೭೦,೦೦೦ ಜನಕ್ಕೂ ಹೆಚ್ಚು ಜನ ಸಾವಿರಾರು ವಾಹನಗಳು ರಸ್ತೆ ಮಧ್ಯೆ ಸಿಕ್ಕಿಹಾಕಿಕೊಂಡವು. ಮಂದಾಕಿನೀ ನದಿ ಭೋರ್ಗರೆದು , ಉಕ್ಕಿ ಹರಿದು ಅಕ್ಕ ಪಕ್ಕ ದಲ್ಲಿದ್ದ ಎಲ್ಲಾ ಮನೆಗಳನ್ನೂ [[ಶ್ರೀ ಶಂಕರ]]ರ ಸಮಾಧಿಯನ್ನೂ ಕೊಚ್ಚಿ ಹಾಕಿ ನಾಮಾವಶೇಷ ಮಾಡಿತು. ಕೇದಾರ ದೇವಾಲಯದ ಒಳಗೂನೀರು ನುಗ್ಗಿ ೮-೧೦ ಅಡಿಯಯಷ್ಟು ನೀರು ನಿಂತಿತ್ತು , ಒಳಗಿದ್ದವರಲ್ಲಿ ಕರ್ನಾಟಕದ ಒಬ್ಬರು ಪೂಜಾರಿಗಳುಮಾತ್ರಾ ಕಷ್ಟದಿಂದ ಬದುಕಿ ಬಂದು ತಮ್ಮ ಅನುಭವವನ್ನು ಸುದ್ದಿ ಮಾದ್ಯಮಕ್ಕೆ ಕೊಟ್ಟರು. ಅಲ್ಲಿ -ಕೇದಾರದಲ್ಲಿ ಸಿಕ್ಕಿಹಾಕಿಕೊಂಡವರು ಸುಮಾರು ೧,೨೫, ೦೦೦ ಜನಕ್ಕೂ ಹೆಚ್ಚೆಂದು ರಕ್ಷಣಾ ಕಾರ್ಯಕ್ಕೆ ಹೋದ ಬಾರತದಭಾರತದ (ಪ್ರಕೃತಿ ವಿಕೋಪ) ರಕ್ಷಣಾ ಪಡೆಯವರ ಹೇಳಿಕೆ. ಅವರಲ್ಲರನ್ನೂ ಆ ಭೀಕರ ಮಳೆಯಲ್ಲಿ ಭಾರತ ರಕ್ಷಣಾ ಪಡೆಯವರು ೧೦-೧೫ ದಿನದಲ್ಲಿ ಹೆಲಿಕಾಪ್ಟರ್ ಮೂಲಕ ಅದ್ಭುತ ಸಾಹಸದಿಂದ ರಕ್ಷಣೆ ಮಾಡಿದರು. ಅದರಲ್ಲಿ ೨೦ ಜನರು- ಯೋಧರು ಪೈಲೆಟ್ಟುಗಳು , ಇತರರು (ಸೇರಿ )ಅಪಘಾತದಲ್ಲಿ ಪ್ರಾಣ ತೆತ್ತರು.
*'''ಇತ್ತೀಚಿನ ವರದಿ'''
*ಆದರೆ ಇತ್ತೀಚಿನ ವರದಿಯಂತೆ (ಮುಖ್ಯಕಾರ್ಯದರ್ಶಿ ಉತ್ತರಾಖಂಡ ೧೭-೯-೨೦೧೩) ೪೧೨೦ ಜನ ವಿವಿಧ ರಾಜ್ಯಗಳ ವರದಿಯಂತೆ ೪೧೨೦ ಜನ ಕಾಣೆಯಾಗಿದ್ದಾರೆ. ಉತ್ತರಾಖಂಡದಲ್ಲಿ ಬೇರೆ ರಾಜ್ಯಗಳವರೂ ಸೇರಿ ಒಟ್ಟು ೪೨೧ ಮಕ್ಕಳು ಕಾಣೆಯಾಗಿದ್ದಾರೆ. ಆದರೆ ಉತ್ತರಾಖಂಡದ ಮಾನವ ಹಕ್ಕುಗಳ ಆಯೋಗ ೬೮೧೨ ಜನರು ನಾಪತ್ತೆ ಯಾಗಿರುವುದಾಗಿ ವರದಿ ಬಂದಿರುವುದಗಿತಿಳಿಸಿದ್ದಾರೆ.
Line ೪೯ ⟶ ೨೩:
ಭಾರತದ ಸೇನಾ ಪಡೆ ೧೦ ಸಾವಿರ ಯೋಧರನ್ನು ಸಂಕಷ್ಟದಲ್ಲಿ ಸಿಲುಕಿದವರ ರಕ್ಷಣೆಗೆ ನಿಯೋಜಿಸಿತ್ತು. ನೌಕಾಪಡೆಯವರು ೪೫ ಜನ ಮುಳಗುತಜ್ಞ ಯೋಧರನ್ನು ಕಳಿಸಿತ್ತು. ೪೩ ವಿಮಾನ , ೩೬ ಹೆಲಿಕಾಪ್ಟರ್ ಗಳುಭಾಗವಹಿಸಿದ್ದವು . ದಿ ೨೫ -೬ ೨೦೧೩ ರ ಭಾರತ ವಿಮಾನ ಪಡೆಯ ಹಿಲಿಕಾಪ್ಟರ್ ದುರಂತದಲ್ಲಿ ಮಡಿದ ೫ ವಿಮಾನ ಪಡೆಯ ಅಧಿಕಾರಿಗಳು, ೯ ಪ್ರಕೃತಿ ವಿಕೋಪ ಪಡೆಯ ಯೋಧರು ಇತರೆ ೬ಜನ ವಾರ್ತಾವಿಭಾಗದವ ರಿಗೆ ಭಾರತದ ಗೃಹ ಮಂತ್ರಿ ಸುಶೀಲ ಕುಮಾರ ಸಿಂಧೆ ಮತ್ತು ಉತ್ತರಾಖಂಡದ ಮು.ಮ. ಇತರರು ಅವರಿಗೆ ಗಾರ್ಡ ಆಫ್ ಆನರ್ ಮೂಲಕ ಅಂತ್ಯಸಂಸ್ಕಾರದಲ್ಲಿ ಗೌರವ ಸೂಚಿಸಿದರು. ಅಲ್ಲಿ ಸಂಕಷ್ಟದಲ್ಲಿ ಸಿಲುಕಿದವರಿಗಾಗಿ ಕೇಂದ್ರ ಸರ್ಕಾರ ತಕ್ಷಣ ೧೦೦೦ ಕೋಟಿ ರುಪಾಯಿ ಪರಿಹಾರ ನಿಧಿ ಬಿಡುಗಗಡೆ ಮಾಡಿತು. ಬೇರೆ ಬೇರೆ ರಾಜ್ಯಗಳೂ ಪರಿಹಾರ ನಿಧಿಗೆ ಕೊಡಿಗೆ ನೀಡಿದವು . ಅಂತರರಾಷ್ರೀಯ ಮಟ್ಟದಲ್ಲಿ ಯು.ಎಸ್.ಎ.ಯು ೧,೫೦,೦೦೦ + ೭೫೦೦೦ ಡಾಲರ್ ಸಹಾಯ ಘೋಷಿಸಿತು. ಈ ಸಂಕಷ್ಟದಲ್ಲಿ ಸಿಲುಕಿದವರಿಗಾಗಿ ವಿಮಾನದಲ್ಲಿ ೩,೩೬,೯೩೦ ಕೆ.ಜಿ ಯಷ್ಟು ಆಹಾರ ಸಾಮಗ್ರಿಯನ್ನು ವಿಮಾನದಲ್ಲಿ ಸಾಗಿಸಿ ಆ ಸತತ ಧಾರಾಕಾರ ಮಳೆಯಲ್ಲೇ ಯೋಧ ಪಡೆ ಹಂಚಿತು. ಭಾರತದ ಈ ಅದ್ಭುತ ಪರಿಹಾರ ಕಾರ್ಯದ ಸಾಹಸಕ್ಕೆ ಜನರು ಮತ್ತು ಮಾದ್ಯಮದವರು ಮೆಚ್ಚಿ ತಲೆದೂಗಿದರು.
 
== ಇತರ ಪ್ರದೇಶದಲ್ಲಿ ==
 
ಇತರ ಪ್ರದೇಶದಲ್ಲಿ : [[ಕೇರಳ]]ದಲ್ಲಿ ೧೪೨ ಜನ [[ಪಶ್ಚಿಮ ಬಂಗಾಳ]]ದಲ್ಲಿ ೧೧೪, [[ಗುಜರಾತ್]] ನಲ್ಲಿ ೮೮, [[ಕರ್ನಾಟಕ]]ದಲ್ಲಿ ೬೨ ಪ್ರಕೃತಿಯ ಕೊಪಕ್ಕೆ ಬಲಿಯಾಗಿದ್ದಾರೆ. ಭಾರತದ ೨೭ ರಾಜ್ಯಗಳಲ್ಲಿ ಭೂಕುಸಿತ ಕಂಪನಗಳಲ್ಲಿ ೫೦೦೦೦ ಕ್ಕೂಹೆಚ್ಚು ಮನೆಗಳು ಹಾನಿಗೀಡಾಗಿವೆ. ಆದರೂ ಶೇ. ೬೮ ರಷ್ಟು ಭೂಮಿ ಬರಗಲ ಕ್ಕೆ ತುತ್ತಾಗಿದೆ ಎಂದು ವರದಿ ! ಸಮುದ್ರ ಕೊರೆತ, ಅಲೆಯಬ್ಬರದಿಂದ, ತೀರ ಪ್ರದೇಶದ ೫೭೦೦ ಕಿ.ಮೀ. ಪ್ರದೇಶ ಹಾನಿಗೀಡಾಗಿದೆ. ೨೦೧೩ ಏಪ್ರಿಲ - ಜುಲೈ ಮಧ್ಯೆ ಒಟ್ಟು ೧,೦೧೫೦೦ ಮನೆಗಳು ಹಾನಿಗೊಂಡಿದೆ ಎಂದು ವರದಿ. ಪ.ಬಂಗಾಳದಲ್ಲಿ ೬೦,೬೪೯; [[ಆಂಧ್ರ]]ದಲ್ಲಿ ೧೨,೮೫೫ ; ಕೇರಳದಲ್ಲಿ ೧೧೦೪೨; ಉತ್ತರಾಖಂಡದಲ್ಲಿ ೪೭೨೦ ; ಕರ್ನಾಟಕದಲ್ಲಿ ೯೦೩; ಮಳೆಯಿಂದ ಹಾನಿಗೀಡಾದವು. ಜಾನುವಾರುಗಳು ಸತ್ತವುಗಳಿಗೆ ಲೆಖ್ಖವಿಲ್ಲ - ಆದರೆ ಸಿಕ್ಕಿರುವ ಅಂಕಿಅಂಶಗಳ ಪ್ರಕಾರ ಸುಮಾರು ೨೩ಸಾವಿರ ಜಾನುವರುಗಳು ಬಲಿಯಾಗಿವೆ : [[ಹಿಮಾಚಲ]]ದಲ್ಲಿ ೧೦,೦೦೦ ; [[ಉತ್ತರಾಖಂಡ]]ದಲ್ಲಿ ೯೫೦೦, ನಾಗಾಲ್ಯಾಂಡಿನಲ್ಲಿ ೨೭೦೦, ಕರ್ನಾಟಕದಲ್ಲಿ ಸುಮಾರು ೨೦೦ ಬಲಿಯಾಗಿವೆ . ಸುಮಾರು ಒಂದು ಲಕ್ಷ ಹೆಕ್ಟೇರು (೨,೫೦,೦೦೦ ಎಕರೆ) ಜಮೀನು ಹಾನಿಗೀಡಾಗಿದೆ. - [[ಹಿಮಾಚಲ ಪ್ರದೇಶ]]ದಲ್ಲಿ ೧ ಲಕ್ಷ ಹೆಕ್ಟೇರು ಮತ್ತು ಕೇರಳದಲ್ಲಿ ೯೩,೭೦೦ ಹೆಕ್ಟೇರು ಕೃಷಿಭೂಮಿ ಹಾಳಾಗಿದೆ.
Line ೭೭ ⟶ ೫೧:
*ಸುದ್ದಿ ಮಾದ್ಯಮ
•*ಸಲಹೆ ಕೊಡಿ ;• ಸಲಹೆ ಕೊಡಲು ಈ ಮೇಲಿನ ಎಡ-[[ಚರ್ಚೆಪುಟ:ಕೇದಾರನಾಥ ಮತ್ತು ಪ್ರಕೃತಿ ವಿಕೋಪ|ಚರ್ಚೆ]] ಪುಟಕ್ಕೆ ಹೋಗಿ. ಅಲ್ಲಿ- ಬದಲಾಯಿಸಿಗೆ ಕ್ಲಿಕ್ ಮಾಡಿ ಕೆಳಗಡೆ ಸಲಹೆ ಟೈಪು ಮಾಡಿ ; ಅಗತ್ಯವಾದರೆ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ .
 
[[ವರ್ಗ:ಭಾರತ]] [[ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]]
[[ವರ್ಗ:ಭಾರತ]]
[[ವರ್ಗ:ಭಾರತ]] [[ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]]