[[ಚಿತ್ರ:Antialcidas.JPG|thumb|300x300px|<nowiki>ಹೆಲಿಯೋಡೋರಸ್ ಗರುಡಗಂಬವನ್ನು ಇಂಡೋ-ಗ್ರೀಕ್ ದೊರೆಯಾದ [[ಅಂತಲಿಕಿತ |</nowiki><strong>ಅಂತಲಿಕಿತ</strong><nowiki> ಅಥವಾ ಆಂಟಿಯಾಲ್ಕಿಡಾಸ್]] ಯ ರಾಯಭಾರಿ ಹೆಲಿಯೋಡೋರಸ್ ನು ಸ್ಥಾಪಿಸಿದನು. ಈ ನಾಣ್ಯಗಳಲ್ಲಿ ಆ ದೊರೆಯ ಚಿತ್ರ ಇದೆ</nowiki><font style="background-color: rgb(254, 252, 224);">. </font>]]
ಹೆಲಿಯೋಡೋರಸ್ ಗರುಡಗಂಬವು ಕ್ರಿ.ಪೂ. ೧೧೩ ರ ಸುಮಾರಿಗೆ ಮಧ್ಯ <span class="cx-segment" data-segmentid="24">ಭಾರತ </span><ref>http://www.youtube.com/watch?v=L71FAhl7Yfo&feature=player_embedded</ref> ದ <nowiki>[[ವಿದಿಶಾ]]</nowiki>ದ ಇಂದಿನ ಬೆಸ್ನಗರದ ಹತ್ತಿರ , [[<span class="cx-segment" data-segmentid="24">ಶುಂಗ]] ದೊರೆ <nowiki>[[ಭಾಗಭದ್ರ]]</nowiki>ನ ಆಸ್ಥಾನದಲ್ಲಿನ </span><nowiki>[[ಇಂಡೋ-ಗ್ರೀಕ್]]</nowiki> ದೊರೆಯಾದ [[ಅಂತಲಿಕಿತ |<strong>ಅಂತಲಿಕಿತ</strong> ಅಥವಾ ಆಂಟಿಯಾಲ್ಕಿಡಾಸ್]] ನ ರಾಯಭಾರಿ ಹೆಲಿಯೋಡೋರಸ್ ಎಂಬಾತನು ಸ್ಥಾಪಿಸಿದ ಕಲ್ಲಿನ ಕಂಬವಾಗಿದೆ. ಈ ಜಾಗವು <nowiki>[[ಸಾಂಚಿ]]</nowiki>ಯ ಬೌದ್ಧ ಸ್ತೂಪದಿಂದ ಕೇವಲ ಐದು ಮೈಲಿಗಳ ಅಂತರದಲ್ಲಿದೆ.
ಕಂಬದ ಮೇಲುಗಡೆ <nowiki>[[ಗರುಡ]]</nowiki>ನ ಕೆತ್ತನೆ ಇದ್ದು , ಇದನ್ನು ಹೆಲಿಯೋಡೋರಸ್ ನು ದೇವನಾದ [[ವಾಸುದೇವ]] ನಿಗೆ ಅರ್ಪಿಸಿದ್ದಾನೆ . ಇದು ವಾಸುದೇವ ಮಂದಿರದ ಮುಂದುಗಡೆ ಇದೆ.
[[ಚಿತ್ರ:Heliodorus-Pillar2.jpg|thumb|300x300px|ಹೆಲಿಯೋಡೋರಸ್ ಗರುಡಗಂಬ ]]
ಕಂಬದ ಮೇಲೆ ಎರಡು ಶಾಸನಗಳಿವೆ .
[[ಚಿತ್ರ:Heliodorus-Pillar-Inscription.jpg|thumb|300x300px|ಕಂಬದ ಕೆಳಭಾಗದಲ್ಲಿ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ಫಲಕದ ಬರಹ]]
ಮೊದಲ ಬರಹವು <nowiki>[[ಬ್ರಾಹ್ಮಿ ಲಿಪಿ]]</nowiki>ಯಲ್ಲಿದ್ದು ಹೆಲಿಯೋಡೋರಸ್ , <span class="cx-segment" data-segmentid="60"> <nowiki>[[ಇಂಡೋ-ಗ್ರೀಕ್ ರಾಜ್ಯ]]</nowiki> , ಮತ್ತು <nowiki>[[ಶುಂಗ ಸಾಮ್ರಾಜ್ಯ]]</nowiki>ದೊಂದಿಗಿನ ಅವನ ಸಂಬಂಧದ ಕುರಿತಾಗಿದೆ. </span>
{{quotation|''" ದೇವದೇವಸ ವಾಸುದೇವಸ ಗರುಡಧ್ವಜೋ ಅಯಂ<br>
ಇಲ್ಲಿ ಸ್ಪಷ್ಟವಾಗಿರದಿದ್ದರೂ ಕೂಡ ಈ ಶಾಸನವು , ಹೆಲಿಯೋಡೋರಸ್ ನು ಒಬ್ಬ [[ಭಾಗವತ]] ಅಂದರೆ 'ಭಗವಂತನ ಭಕ್ತ'ನು ಎಂದು ಸೂಚಿಸುತ್ತದೆ.
ಕಂಬದ ಮೇಲಿನ ಎರಡನೇ ಶಾಸನವು ಹೆಲಿಯೋಡೋರಸ್ <spanನ class="cx-segment" data-segmentid="84">ನ</span> ನಂಬುಗೆಯ ಧರ್ಮದ ಆಧ್ಯಾತ್ಮಿಕ ತಿರುಳನ್ನು ವಿಸ್ತಾರವಾಗಿ ವಿವರಿಸುತ್ತದೆ.
{{quotation|''" ತ್ರೀಣಿ ಅಮೃತಪದಾನಿ (ಸು)ಅನುಸ್ಥಿತಾನಿ <br>
== ಮಹತ್ವ ==
ಹೆಲಿಯೋಡೋರಸ್ ಮತ್ತು ಸಮಕಾಲೀನ ಅಗತೋಕ್ಲಸ್ ಇವರುಗಳು <nowiki>[[ಹಿಂದೂಧರ್ಮ]]</nowiki> ದ <nowiki>[[ವೈಷ್ಣವ]]</nowiki> ಪಂಥಕ್ಕೆ ದಾಖಲಾದ ಅತಿಮೊದಲಿನ ಮತಾಂತರಿಗಳು ಎನ್ನಬಹುದು. ಕೆಲ ವಿದ್ವಾಂಸರ ಅಬಿಪ್ರಾಯದಂತೆ ಅವನನ್ನು ಇವತ್ತಿಗೂ ಇರುವ ಶಿಲಾಸ್ತಂಭವೊಂದ ಸ್ಥಾಪಕನಾಗಿರುವನಾದರೂ ಭಾಗವತ-ಕೃಷ್ಣ ಪಂಥಕ್ಕೆ ಮೊದಲ ಮತಾಂತರಿ ಎನ್ನಲಾಗದು. ಅವನನ್ನು ರಾಯಭಾರಿಯನ್ನಾಗಿ ಕಳಿಸಿದ ರಾಜನೂ ಸೇರಿ ಅನೇಕ ಜನರು ಕೂಡ ಭಾಗವತ ಸಂಪ್ರದಾಯದ ಅನುಯಾಯಿಗಳೇ.
== ಇವನ್ನೂ ನೋಡಿ ==
|