ಹೊಯಿಸಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು ಸೇರ್ಪಡೆ
೩ ನೇ ಸಾಲು:
ಆರಗ ಲಕ್ಷ್ಮಣರಾವ್ ಅವರು ರವೀಂದ್ರನಾಥ ಟಾಗೋರರ ಪ್ರಭಾವಕ್ಕೆ ಒಳಗಾಗಿದ್ದು [['ಶಾಂತಿನಿಕೇತನ']]ದಲ್ಲಿ ಎರಡು ವರ್ಷ ಕಳೆದಿದ್ದರಂತೆ. ಅಲ್ಲಿಂದ ಹೊರಬರುವಾಗಲೇ ತಮ್ಮ ಬದುಕಿನ ಗುರಿಯನ್ನು ನಿರ್ಧರಿಸಿ, ಸಹಜವಾಗಿ ಶಿಕ್ಷಣ ಕ್ಷೇತ್ರವನ್ನು ಆಯ್ಕೆಮಾಡಿದರು. ಪ್ರೌಢಶಾಲಾ ಅಧ್ಯಾಪಕರಾಗಿ ಮಕ್ಕಳ ವಿಕಾಸಕ್ಕೆ ಹಾಡಿ ರಂಜಿಸಿ ತಿದ್ದುವುದು ಅವರ ಹವ್ಯಾಸವಾಗಿತ್ತು. ನಿವೃತ್ತರಾದ ನಂತರವೂ ಅವರು ಕೆಲಕಾಲ ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮದ ನಿರ್ವಾಹಕರಾಗಿ ದುಡಿದರು. [[ಪ್ರಜಾವಾಣಿ]]ಯಲ್ಲಿ ಪ್ರೀತಿಯ 'ಅಣ್ಣಾಜಿ'ಯಾದರು. 'ಕನಕ' ಎಂಬ ಮಾಸಪತ್ರಿಕೆಯನ್ನು ಹೊರತಂದರು.
 
ಹೊಯಿಸಳ ಮಕ್ಕಳ ಕವಿತೆಗಳ ಭಾಷೆ ತುಂಬಾ ಸರಳ. ಮಕ್ಕಳನ್ನು ಆಕರ್ಷಿಸುವ ಲಯವೈವಿಧ್ಯ, ವಸ್ತುವೈವಿಧ್ಯಗಳಿವೆ. ಅನೇಕ ಕವಿತೆಗಳಲ್ಲಿ ನವಿರಾದ ಹಾಸ್ಯಲೇಪವಿದೆ. ಆದ್ದರಿಂದ ಹೊಯಿಸಳರ ಪದ್ಯಗಳು ಈಗಲೂ ಮುದ್ದು ಪುಟಾಣಿಗಳಿಗೆ ಖುಶಿಕೊಡುವಂತಿದೆ. ಹೊಯಿಸಳರ ಕನ್ನಡ ಪ್ರೇಮವನ್ನು ತಮ್ಮದೇ ರೀತಿಯಲ್ಲಿ ಮುಂದುವರೆಸುವಲ್ಲಿ ಯಶಸ್ವಿಯಾದವರು ಅವರ ಅಳಿಯನಾದ ಖ್ಯಾತ ಕನ್ನಡ ಚಲನಚಿತ್ರ ಸಾಹಿತಿ, ನಿರ್ಮಾಪಕ, ನಿರ್ದೇಶಕ, ನಟ-ನಾಟಕಕಾರರಾದ [[ಸಿ.ವಿ.ಶಿವಶಂಕರ್]] ಅವರು.
 
==ಹೊಯಿಸಳರ ಕವಿತೆ==
"https://kn.wikipedia.org/wiki/ಹೊಯಿಸಳ" ಇಂದ ಪಡೆಯಲ್ಪಟ್ಟಿದೆ