ಶಾಂತರಸ ಹೆಂಬೆರಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು ಹೆಚ್ಚಿನ ಮಾಹಿತಿ |
|||
೧ ನೇ ಸಾಲು:
[[Image:shantarasa_Hembaralu1.jpg|frame|left|ಶಾಂತರಸ ಹೆಂಬೆರಳು ]]'''ಶಾಂತರಸ ಹೆಂಬೆರಳು''' (ಜನನ: ಸೆಪ್ಟೆಂಬರ್ ೭, ೧೯೨೪) [[ರಾಯಚೂರು]] ಜಿಲ್ಲೆಯ
</BR>
೧೨ ನೇ ಸಾಲು:
ಇವರ ತಂದೆ ಚನ್ನಬಸಯ್ಯ ಹಿರೇಮಠ - ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದರು.
ಶಾಂತರಸ
ಇವರು
ಶಾಂತರಸ ೪೬ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರು ೧೯೯೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಪಠ್ಯ ಪುಸ್ತಕ ಕಮಿಟಿಯಲ್ಲೂ ಸೇವೆ ಸಲ್ಲಿಸಿದ್ದಾರೆ.
==ಕೃತಿಗಳು==
===ಕವನ ಸಂಕಲನ===
* ಮಾನಸಗಳ್ಳಿ
* ಬಯಲು ಸೀಮೆಯ ಬಿಸಿಲು
* ಕನ್ನಡ ಗಜಲ್
* ಸಮಗ್ರ ಕಾವ್ಯ
===ಕಥಾ ಸಂಕಲನ===
* ಬಡೇಸಾಬು ಪುರಾಣ
* ನಾಯಿ ಮತ್ತು ಪಿಂಚಣಿ
* ಸ್ವಾತಂತ್ರ್ಯ ವೀರ
* ಉರಿದ ಬದುಕು
* ಸಮಗ್ರ ಕಥೆಗಳು
===ಕಾದಂಬರಿ===
* ಸಣ್ಣ ಗೌಡಸಾನಿ
===ನಾಟಕ===
* ಸತ್ಯಸ್ನೇಹಿ
* ನಂಜು ನೊರೆವಾಲು
* ಮರೆಯಾದ ಮಾರಮ್ಮ
* ಶರಣ ಬಸವೇಶ್ವರ (ರೇಡಿಯೊ ನಾಟಕ)
===ಜೀವನ ಚರಿತ್ರೆ===
* ಸಿದ್ಧರಾಮ (ಅಮರಾನಂದರೊಡನೆ ಸಹಲೇಖನ)
* ಆಯ್ದಕ್ಕಿ ಮಾರಯ್ಯ ದಂಪತಿಗಳು
* ನಾರದಗಡ್ಡೆ ಚೆನ್ನಬಸವ ಸ್ವಾಮಿಗಳು
* ಬಸರೀಗಿಡದ ವೀರಪ್ಪ
* ಕಲಬುರ್ಗಿಯ ದೊಡ್ಡಪ್ಪ ಅಪ್ಪ
===ಪ್ರಬಂಧ===
* ಬಹುರೂಪ
===ಸಂಶೋಧನೆ===
* ಬಸವಪೂರ್ವ ಯುಗದ ಶರಣರು
* ಮೊದಲ ವಚನಕಾರ ಮಾದಾರ ಚನ್ನಯ್ಯ
* ಎಡದೊರೆ ನಾಡಿನ ಅನುಭಾವಿ ಕವಿಗಳು
* ಬಳ್ಳಾರಿ ಜಿಲ್ಲೆಯ ಶಿವಶರಣರು
===ಸಂಪಾದನೆ===
* ಸಂಗವಿಭು ವಿರಚಿತ ಮೂರು ಶತಕ
* ವೀರಭದ್ರ ಕವಿ ವಿರಚಿತ ಅರವತ್ತುಮೂರು ಪುರಾಣ
* ಕೂಡಲೂರು ಬಸವಲಿಂಗ ಶರಣರ ಸ್ವರವಚನಗಳು
* ಕಲ್ಲೂರು ಲಿಂಗಣ್ಣವೊಡೆಯ ವಿರಚಿತ ಬಾರಮಾಸ
===ಸಂಕಲನ ಸಂಪಾದನೆ===
* ಮುಸುಕು ತೆರೆ (ವಿವಿಧ ಲೇಖಕರ ಕಥೆ,ಕವನ, ಪ್ರಬಂಧ)
* ಕಲ್ಯಾಣದೀಪ (ಪ್ರಬಂಧಗಳು;ಅಮರಾನಂದರೊಡನೆ)
* ಬೆನ್ನ ಹಿಂದಿನ ಬೆಳಕು (೨೭ ಕವಿಗಳ ಕವಿತೆಗಳು)
* ರಸಿಕ ಚಕ್ರಿ ಹರಿಹರದೇವ (ವಿಮರ್ಶಾತ್ಮಕ ಲೇಖನಗಳು:ಡಾ|ಬಿ.ಸಿ.ಜವಳಿಯವರೊಡನೆ)
* ನಮನ (ಎ.ಸಿ.ದೇವೇಗೌಡರ ಸಂಭಾವನಾ ಗ್ರಂಥ: ಡಿ.ಆರ್.ಬಳೂರಗಿಯವರೊಡನೆ)
===ಅನುವಾದ===
* ಉಮರಾವ ಜಾನ ಅದಾ ([[ಉರ್ದು]]ವಿನಿಂದ)
==ಪುರಸ್ಕಾರ==
ಇವರ ಸತ್ಯಸ್ನೇಹಿ ನಾಟಕಕ್ಕೆ ಕರ್ನಾಟಕ ಸರಕಾರದ ಪುರಸ್ಕಾರ ಲಭಿಸಿದೆ.
==ಹೊರಗಿನ ಸಂಪರ್ಕಗಳು==
* [http://timesofindia.indiatimes.com/articleshow/1387724.cms ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಬಗ್ಗೆ]
[[ಕನ್ನಡ ಸಾಹಿತ್ಯ]]
[[Category:ಸಾಹಿತಿಗಳು]]
|