ವಂದೇ ಮಾತರಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{ಚುಟುಕು}}
[[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ಪ್ರಮುಖ ಲೇಖಕ ಮತ್ತು ಕವಿ [[%E0%B2%AC%E0%B2%82%E0%B2%95%E0%B2%BF%E0%B2%AE_%E0%B2%9A%E0%B2%82%E0%B2%A6%E0%B3%8D%E0%B2%B0_%E0%B2%9A%E0%B2%9F%E0%B2%B0%E0%B3%8D%E0%B2%9C%E0%B2%BF|ಬಂಕಿಮ ಚಂದ್ರ ಚಟರ್ಜಿ]]ರು ರಚಿಸಿದ '''ವಂದೇ ಮಾತರಂ''' ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ. ರಾಷ್ಟ್ರ ಗೀತೆಯಾಗುವರಾಷ್ಟ್ರಗೀತೆಯಾಗುವ ಎಲ್ಲ ಅಂಶ,ಅರ್ಹತೆಗಳಿದ್ದರೂ, ರವೀಂದ್ರರ[[ರವೀಂದ್ರನಾಥ ಟಾಗೋರ್]] ರ 'ಜನಗಣ ಮನ' ಕೃತಿಗೆ ಆ ಪಟ್ಟ ದೊರಕಿತು.
'''ವಂದೇ ಮಾತರಂ''' ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ.
 
ಇದನ್ನು [[ರಾಷ್ಟ್ರೀಯ ಗಾನ]] ಎಂದು ಕರೆಯಲಾಗುತ್ತದೆ. ಇದು [[ಬಂಗಾಲಿ]]ಮತ್ತು [[ಸಂಸ್ಕೃತ]] ಭಾಷೆಗಳಲ್ಲಿದೆ.
 
ಬಂಕಿಮರಬಂಕಿಮರು [[೧೮೮೨]]ರಲ್ಲಿ ಬರೆದ "ಆನಂದ ಮಠ" ಎಂಬ ಮಹಾ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು. ಇದನ್ನು [[೧೮೯೬]]ರಲ್ಲಿ ನಡೆದ [[ಭಾರತ ರಾಷ್ಟ್ರೀಯ ಕಾಂಗ್ರೆಸ್]] ನ ಅಧಿವೇಶನದಲ್ಲಿ [[ರವೀಂದ್ರನಾಥ ಟಾಗೋರ್]] ಅವರು ಹಾಡಿದರು.
 
[[ಭಾರತ]]ವು ಸ್ವತಂತ್ರವಾದ ನಂತರ [[೧೯೫೦]]ರಲ್ಲಿ ಈ ಗೀತೆಯ ಮೊದಲ ಎರಡು ಪದ್ಯಭಾಗಗಳಿಗೆ [[ಭಾರತೀಯ ಗಣರಾಜ್ಯ]]ದ [[ರಾಷ್ಟ್ರೀಯ ಗಾನ]] ಎಂಬ ಅಧಿಕೃತ ಮನ್ನಣೆಯನ್ನು ನೀಡಲಾಯಿತು.
 
==ವಂದೇಮಾತರಂನ ಖ್ಯಾತ ಭಾಗ==
"https://kn.wikipedia.org/wiki/ವಂದೇ_ಮಾತರಮ್" ಇಂದ ಪಡೆಯಲ್ಪಟ್ಟಿದೆ