ಕೀರ್ತಿನಾಥ ಕುರ್ತಕೋಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕೀರ್ತಿನಾಥ ಕುರ್ತಕೋಟಿ : ಕೆಲವು ವಿವರಗಳು
ಚು ಕೀರ್ತಿನಾಥ ಕುರ್ತಕೋಟಿ: ಸ್ಪೆಲ್ಲಿಂಗ್ ತಿದ್ದುಪಡಿ
೫ ನೇ ಸಾಲು:
ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, [[ಗುಜರಾತ್|ಗುಜರಾತಿ]]ಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ [[ಧಾರವಾಡ]]ಕ್ಕೆ ಮರಳಿದರು.
 
ಕುರ್ತಕೋಟಿಯವರು [[ಜಿ.ಬಿ.ಜೋಶಿ(ಜಡಭರತ)|ಜಿ.ಬಿ.ಜೋಶಿ]]ಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯಸಲಹಾಕಾರರು. [[೧೯೫೯]]ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತವರ್ಷದ ಹೊತ್ತಿಗೆ “ನಡೆದು ಬಂದ ದಾರಿ” ಯಲ್ಲಿ ಇವರು ಬರೆದ ಸಾಹಿತ್ಯವಿಮರ್ಶೆ [[ಕನ್ನಡ]] ವಿಮರ್ಶಾಲೋಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತು. ಆಬಳಿಕ ಹೊರತಂದ ವಿಮರ್ಶಾ ನಿಯತಕಾಲಿಕ “'''ಮನ್ವಂತರ'''”ಕ್ಕೆ ಇವರು ಸಂಪಾದಕರಾಗಿದ್ದರು. ಆದರೆ ಆ ಪತ್ರಿಕೆ ಬಹಳ ಕಾಲ ಬಾಳಲಿಲ್ಲ.
 
==ಕೃತಿಗಳು==
೨೬ ನೇ ಸಾಲು:
 
===ಅನುವಾದ===
* ಜೀವಫಲ ([[ಇಂಗ್ಲಿಷ್|ಇಂಗ್ಲಿಷಿಗೆ]], ಕನ್ನಡ ಮೂಲ: [[ಜಿ.ಬಿ.ಜೋಶಿ(ಜಡಭರತ)|ಜಿ.ಬಿ.ಜೋಶಿ]])
* ಮರಾಠಿ ಸಂಸ್ಕೃತಿ-ಕೆಲವು ಸಮಸ್ಯೆಗಳು