ಹುಯಿಲಗೋಳ ನಾರಾಯಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು ಹುಯಿಲಗೋಳ ನಾರಾಯಣರಾಯರ ಜೀವನ ಹಾಗು ಸಾಹಿತ್ಯ |
ಚು ಹುಯಿಲಗೋಳ ನಾರಾಯಣರಾಯರ ಜೀವನ ಹಾಗು ಸಾಹಿತ್ಯ |
||
೧ ನೇ ಸಾಲು:
'''ಹುಯಿಲಗೋಳ ನಾರಾಯಣರಾಯರು''' ೧೮೮೪ ಅಕ್ಟೋಬರ ೪ ರಂದು ಜನಿಸಿದರು. ಇವರ ತಂದೆ ಕೃಷ್ಣರಾವ, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು [[ಗದಗ]], [[ಗೋಕಾಕ]] ಹಾಗು
ನಾರಾಯಣರಾಯರು ತಾವು ಬರೆದ “ [[ಉದಯವಾಗಲಿ ನಮ್ಮ ಚೆಲುವ ಕನ್ನಡ
ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಅವು ಇಂತಿವೆ:
'''ಕಾಲ್ಪನಿಕ''': ವಜ್ರಮುಕುಟ(೧೯೧೦), ಕನಕವಿಲಾಸ(೧೯೧೩)
'''ಐತಿಹಾಸಿಕ''': ಪ್ರೇಮಾರ್ಜುನ(೧೯೧೨), ಮೋಹಹರಿ(೧೯೧೪), ಅಜ್ಞಾತವಾಸ(೧೯೧೫), ಪ್ರೇಮವಿಜಯ(೧೯೧೬), ಸಂಗೀತ ಕುಮಾರರಾಮ ಚರಿತ(೧೯೧೭), ವಿದ್ಯಾರಣ್ಯ(೧೯೨೧)
'''ಪೌರಾಣಿಕ''': ಭಾರತಸಂಧಾನ(೧೯೧೮), ಉತ್ತರ ಗೋಗ್ರಹಣ(೧೯೨೨)
'''ಸಾಮಾಜಿಕ''': ಸ್ತ್ರೀಧರ್ಮರಹಸ್ಯ(೧೯೧೯), ಶಿಕ್ಷಣಸಂಭ್ರಮ(೧೯೨೦), ಪತಿತೋದ್ಧಾರ(೧೯೫೨)
[[ಮುಂಬಯಿ
ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದಲ್ಲದೆ, ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ‘ [[ಜೈ ಕರ್ನಾಟಕ
ಇವರು ಬರೆದ ‘ಮೂಡಲು ಹರಿಯಿತು’ ಕಾದಂಬರಿಯ ಹಸ್ತಪ್ರತಿಯು ಕಳೆದು ಹೋಗಿದ್ದು ಕನ್ನಡಿಗರ ದೌರ್ಭಾಗ್ಯವೆನ್ನಬೇಕು.
೨೨ ನೇ ಸಾಲು:
ಹುಯಿಲಗೋಳ ನಾರಾಯಣರಾಯರು ೧೯೭೧ ಜುಲೈದಲ್ಲಿ ನಿಧನರಾದರು.
[[Category:ಸಾಹಿತಿಗಳು]]
|