ಜಯದೇವಿತಾಯಿ ಲಿಗಾಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಜಯದೇವಿತಾಯಿ ಲಿಗಾಡೆ ಇವರ ಜೀವನ ಹಾಗು ಸಾಧನೆ
 
No edit summary
೫ ನೇ ಸಾಲು:
ಜಯದೇವಿತಾಯಿಯವರು ೧೯೫೦ರಲ್ಲಿ ಮುಂಬಯಿಯಲ್ಲಿ ನಡೆದ ಮೂವತ್ತೆರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು. ೧೯೭೪ರಲ್ಲಿ ಮಂಡ್ಯದಲ್ಲಿ ನಡೆದ ೪೮ನೆಯ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು. ಸೊಲ್ಲಾಪುರದಲ್ಲಿ ಕನ್ನಡ ಕೋಟೆ ಎಂಬ ಬಳಗವನ್ನು ಕಟ್ಟಿ ಕನ್ನಡದ ಸೇವೆ ಮಾಡುತ್ತಿದ್ದರು.
ಜಯದೇವಿತಾಯಿ ಲಿಗಾಡೆಯವರು ೧೯೮೬ ಜುಲೈ ೨೫ ರಂದು ಸೊಲ್ಲಾಪುರದಲ್ಲಿ ತೀರಿಕೊಂಡರು.
 
 
 
 
 
 
 
 
{{ಸಾಹಿತಿಗಳು}}
[[Category:ಸಾಹಿತಿಗಳು]]
[[Category:ಕನ್ನಡ ಸಾಹಿತ್ಯ]]