ಡಿ. ವಿ. ಸದಾನಂದ ಗೌಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧೮ ನೇ ಸಾಲು:
| religion = [[ಹಿಂದೂ]]
| spouse = ಡಾಟಿ ಸದಾನಂದ ಗೌಡ
| children = ದಿವಂಗತ ಕೌಶಿಕ್ ಗೌಡ, ಕಾರ್ತಿಕ್ ಗೌಡ
| children = ಒಬ್ಬ ಮಗ
| website = http://sadanandagowda.com
| footnotes =
೨೬ ನೇ ಸಾಲು:
}}
 
'''ದೇವರಗುಂಡ ವೆಂಕಪ್ಪ ಸದಾನಂದ ಗೌಡ''' ಅಥವಾ '''ಡಿ. ವಿ. ಸದಾನಂದ ಗೌಡ''' (ಜನನ. ೧೮, ಮಾರ್ಚ್ ೧೯೫೩) ಮಾಜಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಹಾಗೂ ಕರ್ನಾಟಕಟಕದಕರ್ನಾಟಕದ ಮಾಜಿ ಮುಖ್ಯಮಂತ್ರಿ. ಪ್ರಸಕ್ತ ಅವರು ೧೫ನೇ ಲೋಕಸಭೆಯಲ್ಲಿ [[ಉಡುಪಿ]] ಮತ್ತು [[ಚಿಕ್ಕಮಗಳೂರು]] ಕ್ಷೇತ್ರಗಳನ್ನು ಕೂಡ ಪ್ರತಿನಿಧಿಸುತ್ತಿದ್ದಾರೆ. ಇವರು ಒಳ್ಳೆಯ ಸಂಘಟಕ ಹಾಗೂ [[ಕನ್ನಡ]] [[ಅರೆಭಾಷೆ]] ಮತ್ತು [[ತುಳು]]ಕ್ಷೇತ್ರದ ಭಾಷಾಪ್ರೇಮಿಸಂಸದ.
 
== ಬಾಲ್ಯ ಹಾಗೂ ವೃತ್ತಿಜೀವನ ==
೩೪ ನೇ ಸಾಲು:
ಸದಾನಂದ ಗೌಡ ಅವರು ಅಂದಿನ [[ಜನ ಸಂಘ|ಜನ ಸಂಘದ]] ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ನಂತರ ಸುಳ್ಯ ವಿಧಾನಸಭಾ ಕ್ಷೇತ್ರದ ಪಕ್ಷಾಧ್ಯಕ್ಷ, [[ದಕ್ಷಿಣ ಕನ್ನಡ]] ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ, ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ, ರಾಜ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ (೧೯೮೩-೮೮), ರಾಜ್ಯ ಬಿಜೆಪಿ ಪಕ್ಷದ ಕಾರ್ಯದರ್ಶಿ (೨೦೦೩-೦೪) ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ (೨೦೦೪) ಆಗಿ ಕಾರ್ಯ ನಿರ್ವಹಿಸಿದ್ದಾರೆ.
[[೧೯೯೪]] ಮತ್ತು [[೧೯೯೯|೧೯೯೯ರಲ್ಲಿ]] ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ತಮ್ಮ ಎರಡನೇ ಅವಧಿಯಲ್ಲಿ ರಾಜ್ಯ ವಿರೋಧ ಪಕ್ಷದ ಉಪನಾಯಕರಾದರು. [[೨೦೦೪|೨೦೦೪ರಲ್ಲಿ]] ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ [[ವೀರಪ್ಪ ಮೊಯ್ಲಿ]] ಅವರನ್ನು ೩೨,೩೧೪ ಮತಗಳಿಂದ ಸೋಲಿಸಿ ೧೪ನೇ ಲೋಕಸಭೆಗೆ ಆಯ್ಕೆಯಾದರು<ref>{{cite web |url=http://www.hindu.com/2004/05/14/stories/2004051403620300.htm|title=Moily loses to Sadananda Gowda}}</ref>. [[೨೦೦೯|೨೦೦೯ರಲ್ಲಿ]] ಪಕ್ಷವು ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ವರ್ಗಾಯಿಸಿತು<ref>{{cite web |url=http://www.dnaindia.com/bangalore/report_dv-sadananda-the-dark-horse-from-the-coast_1570614|title=DV Sadananda: The dark horse from the coast}}</ref>
೨೦೧೪-೧೯ರಲ್ಲಿ ರೈಲ್ವೇ, ಕಾನೂನು, ಅಂಕಿ-ಅಂಶ ಖಾತೆ, ೨೦೧೯-೨೧ರಲ್ಲಿ ರಸಗೊಬ್ಬರ ಖಾತೆಯ ಸಚಿವರಾಗಿದ್ದರು.
ಸದ್ಯ ಮೋದಿ ಸರ್ಕಾರದಲ್ಲಿ ಅಂಕಿಅಂಶ ಹಾಗೂ ಯೋಜನಾ ಜಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ,
 
== 'ಜನಸಂಘ' ಹಾಗೂ ಬಿ.ಎಂ.ಎಸ್ ==
೪೩ ನೇ ಸಾಲು:
 
== ಮುಖ್ಯಮಂತ್ರಿ ಸ್ಥಾನ ==
ಬಿ.ಜೆ.ಪಿ.ಪಕ್ಷದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರನ್ನು ಅವರ ಮೇಲಿನ ಹಲವಾರು ಆರೋಪಗಳ ಮೇರೆಗೆ ವಿವಾದಾಸ್ಪದ ಕಾರ್ಯಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಪದವಿಯಿಂದ ತಾ,ಯಡಿಯೂರಪ್ಪ ೩೧ರ ಜುಲೈ ೨೦೧೧ ರಂದು ಕೆಳಗಿಳಿಸಲಾಯಿತು. ಇನ್ನೂರಾಜೀನಾಮೆ ಎರಡುಇತ್ತರು. ವರ್ಷ ಪಕ್ಷದಆಗಸ್ಟ್ ಸರಕಾರ೨೦೧೧ ರಂದು ಕಾರ್ಯವಹಿಸಬಹುದಾದ, ಹಿನ್ನೆಲೆಯಲ್ಲಿಬಿಜೆಪಿ ಮತ್ತೊಬ್ಬಶಾಸಕರ ಉತ್ತಮಗೌಪ್ಯ ವ್ಯಕ್ತಿಯನ್ನುಮತದಾನದಲ್ಲಿ ಕರ್ನಾಟಕದಬಹುಮತ ಮುಖ್ಯಮಂತ್ರಿಯಾಗಿ ಆರಿಸಬೇಕಾಗಿತ್ತು. ಅದರ ಪ್ರಕಾರ ೩ ಆಗಸ್ಟ್ ೨೦೧೧ ರಂದು ಆಯೋಜಿಸಲಾಗಿದ್ದ ಗೌಪ್ಯಮತದಾನದಲ್ಲಿಪಡೆದ ಡಿ.ವಿ.ಸದಾನಂದ ಗೌಡರು, ತಮ್ಮ ಪ್ರತಿ ಸ್ಪರ್ಧಿ [[ಜಗದೀಶ್ ಶೆಟ್ಟರ್]] ಗಿಂತ ಅಧಿಕಹೆಚ್ಚು ಮತದಿಂದಮತ ಚುನಾಯಿತರಾಗಿಗಳಿಸಿ ರಾಜ್ಯದ ೨೬ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
 
== ಸದಾನಂದ ಗೌಡರುಗೌಡರ ಅಲಂಕರಿಸಿದಸಾರ್ವಜನಿಕ ಪದವಿಗಳುಸೇವೆ ==
* ೧೯೯೪-೨೦೦೪: ಎರಡು ಅವಧಿಗೆ ಶಾಸಕ
* 1994-2004 Member, Karnataka Legislative Assembly (two terms)
* 1995-1996 Member, Cell for preparing Draft Bill on Prohibiting atrocities on Women, Government of Karnataka
* 2001-2002 Member, Committee for Energy, Fuel & Power, Karnataka Legislative
* 2002-2003 Member, Public Undertaking Committee, Karnataka Legislative Assembly
* 2003-2004 President, Public Accounts Committee, Karnataka Legislative Assembly
* ೧೯೯೯-೨೦೦೪: ವಿಧಾನ ಪರಿಷತ್ ವಿರೋಧಿ ಬಣದ ಉಪನಾಯಕ
* 1999-2004 Deputy Leader of Opposition, Karnataka Legislative Assembly
* Member, Committee on Commerce
* National Secretary, BJP
* ೧೯೮೩-೧೯೮೮: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ
* 1983-1988 State Secretary, BJP Yuva Morcha, Karnataka
* ೨೦೦೪-೨೦೦೬: ಸಂಸದ
* 2004-2006 Elected to 14th Lok Sabha
* 2006-Present State President, BJP, Karnataka
* 5 August 2006-onwards Member, Committee on Commerece
"https://kn.wikipedia.org/wiki/ಡಿ._ವಿ._ಸದಾನಂದ_ಗೌಡ" ಇಂದ ಪಡೆಯಲ್ಪಟ್ಟಿದೆ