ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೧೯

ಲೇಖನದ ಬಗ್ಗೆ ಬದಲಾಯಿಸಿ

ಈ ಲೇಖನವನ್ನು ಇನ್ನಷ್ಟು ಮಾಹಿತಿಭರಿತ ಮಾಡೋಣವೆ? ಹೊಗಳಿಕೆ ಇವರಿಗೆ ಸಲ್ಲಬೇಕಾದರೂ ವಿಕಿಯ ಪದ್ಧತಿಯಂತೆ ಲೇಖನದಲ್ಲಿರುವ ನೇರ ಹೊಗಳಿಕೆಯನ್ನು ಸ್ವಲ್ಪ ತೆಗೆಯಬೇಕಾಗಬಹುದು.-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 13:00, ೮ April ೨೦೦೬ (UTC)

ಮುಂದಿನ ವಿಶೇಷ ಬರಹ ಬದಲಾಯಿಸಿ

ಶಿವರಾಮ ಕಾರಂತರು ಲೇಖನ ಮುಂದಿನ ಸಂಚಿಕೆಗೆ ನನ್ನ nomination. :-) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 02:39, ೨೭ January ೨೦೦೬ (UTC)


ಮುದ್ದಣ ಲೇಖನವನ್ನು ಮುಂದಿನ ಸಂಚಿಕೆಗೆ ಪ್ರಸ್ತಾಪಿಸುತ್ತಿದ್ದೇನೆ --ಮನ 17:58, ೨೭ March ೨೦೦೬ (UTC)

ಕನ್ನಡದ ಕಟ್ಟಾಳು ಅ.ನ. ಕೃಷ್ಣರಾಯರಿಗೂ ಒಂದು ಅವಕಾಶ ಕೊಡಿ :) Sritri 17:52, ೭ April ೨೦೦೬ (UTC)

Return to the project page "ವಿಶೇಷ ಬರಹ/ಸಂಚಿಕೆ - ೧೯".