ರಾಧಾರಮಣ
ಕನ್ನಡದ ಒಂದು ಚಲನಚಿತ್ರ
ಈ ಚಿತ್ರವನ್ನು ಜ್ಯೋತಿ ಸಿನ್ಹ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಂ.ವಿ.ರಾಜಮ್ಮ.ಈ ಚಿತ್ರದಲ್ಲಿ ಬರುವ ಪಾತ್ರಗಳು ಬಿ.ಆರ್.ಪಂತುಲು ಎಂ.ವಿ.ರಾಜಮ್ಮ ಜಿ.ವಿ.ಅಯ್ಯರ್, ಬಾಲಕೃಷ್ಣ, ಶ್ರೀನಿವಾಸರಾವ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಪದ್ಮನಾಭ.ಈ ಚಿತ್ರವು ೧೯೪೩ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಬಾಲಕೃಷ್ಣ ಅವರ ಅಭಿನಯದ ಮೊದಲ ಕನ್ನಡ ಚಿತ್ರ.
ರಾಧಾರಮಣ | |
---|---|
ರಾಧಾರಮಣ | |
ನಿರ್ದೇಶನ | ಜ್ಯೋತಿ ಸಿನ್ಹ |
ನಿರ್ಮಾಪಕ | ಎಂ.ವಿ.ರಾಜಮ್ಮ |
ಪಾತ್ರವರ್ಗ | ಬಿ.ಆರ್.ಪಂತುಲು ಎಂ.ವಿ.ರಾಜಮ್ಮ ಜಿ.ವಿ.ಅಯ್ಯರ್, ಬಾಲಕೃಷ್ಣ, ಶ್ರೀನಿವಾಸರಾವ್ |
ಸಂಗೀತ | ಪದ್ಮನಾಭ |
ಛಾಯಾಗ್ರಹಣ | (ಸ್ಟೂಡಿಯೊ) |
ಬಿಡುಗಡೆಯಾಗಿದ್ದು | ೧೯೪೩ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀವಿಜಯ ಫಿಲಂಸ್ |
ಇತರೆ ಮಾಹಿತಿ | ಬಾಲಕೃಷ್ಣ ಅವರ ಅಭಿನಯದ ಮೊದಲ ಕನ್ನಡ ಚಿತ್ರ |