ರಾಜಶೇಖರ(ಸಂಸ್ಕೃತ ಕವಿ )

ರಾಜಶೇಖರ ಇವರು ಸಂಸ್ಕೃತದ ಖ‍್ಯಾತ ಕವಿ,ನಾಟಕಕಾರ ಮತ್ತು ವಿಮರ್ಶಕ ರಾಗಿದ್ದರು. ಇವರು'ಗುರ್ಜರ ಪ್ರತಿಹಾರ'ದ ಸಾಮ್ರಾಜ್ಯದಲ್ಲಿ ಆಸ್ಥಾನ ಕವಿಯಾಗಿದ್ಡರು. ಇವರು 'ಕಾವ್ಯಮೀಮಾಂಸೆ' ಎಂಬ ಕಾವ್ಯವನ್ನು ಕ್ರಿ.ಶ.೮೮೦ ಮತ್ತು ಕ್ರಿ.ಶ.೯೨೦ ಇದರ ನಡುವೆ ಬರೆದಿದ್ದರು. ಇವರ ಪತ್ನಿ ಅವಂತಿಸುಂದರಿ ಕೂಡಾ ಈ ನಾಟಕದ ಅಭಿರುಚಿಯನ್ನು ಹೊಂದಿದ್ಡರು. [೧]

ಜೀವನ ಬದಲಾಯಿಸಿ

ಬಾಲರಾಮಾಯಣ ಮತ್ತು ಕಾವ್ಯಮೀಮಾಮಮಂಸೆ, ಇವೆರಡಲ್ಲಿ ರಾಜಶೇಖರರಿವರು ತಮ್ಮನ್ನು ಗುರುತಿಸಿಕೊಂಡಿದ್ಡರು. ಬಾಲರಾಮಾಯಣದಲ್ಲಿ ಇವರು ತಮ್ಮ ಮುತ್ತಜ್ಜ ಅಕಲಜಲಂದರರವರನ್ನು ಉಲ್ಲೇಖಿಸಿದ್ದರು . ಅದೇ ನಾಟಕದಲ್ಲಿ ಇವರು ತಮ್ಮತಂದೆ ದುರ್ದುಕರವರನ್ನು ಮಹಾಮಂತ್ರಿಯಾಗಿ ವಿವರಿಸಿದ್ದಾರೆ. ಈ ನಾಟಕದಲ್ಲಿ ರಾಜಶೇಖರರಿವರು ತಮ್ಮ ಪತ್ನಿಯು ಚೌಹಾನ್ ಕುಟುಂಬಕ್ಕೆ ಸೇರಿದವರೆಂದು ತಿಳಿಸಿದ್ದಾರೆ. ಹಾಗೂ, ಇವರು ತಮಗೆ 'ಗುರ್ಜರ ಪ್ರತಿಹಾರ'ದ ಮಹಾರಾಜ,ಮಹೇಂದ್ರಪಾಲರವರು ಅಧ್ಯಾಪಕರಾಗಿದ್ದರು ಎಂದು ತಿಳಿಸಿದ್ದಾರೆ. [೨]

ಕೃತಿಗಳು ಬದಲಾಯಿಸಿ

  1. ಬಾಲರಾಮಾಯಣ.
  2. ಬಾಲಭಾರತ.
  3. ಕಾವ್ಯಮೀಮಾಂಸೆ.
  4. ಕರ್ಪೂರಮಂಜರಿ.
  5. ವಿದ್ಧಾಸಲಭನ್ಜಿಕ.[೩]

ಉಲ್ಲೇಖ ಬದಲಾಯಿಸಿ

  1. https://www.gktoday.in/question/rajasekhara-the-eminent-sanskrit-poet-dramatist-an
  2. "ಆರ್ಕೈವ್ ನಕಲು". Archived from the original on 2018-09-08. Retrieved 2018-09-15.
  3. http://poetry.sangamhouse.org/2014/10/a-look-at-kavyamimamsa-of-rajasekhara-a-translation-by-dr-sadhana-parashar-and-the-secular-in-indian-poetry-by-maitreyee-b-chowdhury/