ಮುತ್ತೈದೆ ಭಾಗ್ಯ (೧೯೫೬)

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಬಿ.ವಿಠಲಾಚಾರ್ಯ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ಕಲ್ಯಾಣಕುಮಾರ್ ಮೈನಾವತಿ ಹುಣಸೂರು ಕೃಷ್ಣಮೂರ್ತಿ, ಬಾಲಕೃಷ್ಣ, ಮಾ.ಹಿರಣ್ಣಯ್ಯ, ರೇವತಿ, ಜಯಶ್ರೀ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಎಂ.ಎಸ್.ಮಣಿ. ಈ ಚಿತ್ರವು ೧೯೫೬ ರಲ್ಲಿ ಬಿಡುಗಡೆಯಾಯಿತು

ಮುತ್ತೈದೆ ಭಾಗ್ಯ (೧೯೫೬)
ಮುತ್ತೈದೆ ಭಾಗ್ಯ
ನಿರ್ದೇಶನಬಿ.ವಿಠಲಾಚಾರ್ಯ
ನಿರ್ಮಾಪಕಬಿ.ವಿಠಲಾಚಾರ್ಯ
ಪಾತ್ರವರ್ಗಕಲ್ಯಾಣಕುಮಾರ್ ಮೈನಾವತಿ ಹುಣಸೂರು ಕೃಷ್ಣಮೂರ್ತಿ, ಬಾಲಕೃಷ್ಣ, ಮಾ.ಹಿರಣ್ಣಯ್ಯ, ರೇವತಿ, ಜಯಶ್ರೀ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಂ.ಎಸ್.ಮಣಿ
ಬಿಡುಗಡೆಯಾಗಿದ್ದು೧೯೫೬
ಚಿತ್ರ ನಿರ್ಮಾಣ ಸಂಸ್ಥೆವಿಠಲ್ ಪ್ರೊಡಕ್ಷನ್



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.