ಕೆ.ಬಿ.ಸುಂದರಂಬಾಳ್

ಭಾರತೀಯ ಹಾಡುಗಾರ


ಕೆ.ಬಿ.ಸುಂದರಂಬಾಳ್ (೧೧ ಒಕ್ಟೋಬರ್ ೧೯೦೮-೧೯೮೦)ತಮಿಳುನಾಡಿನ ಹಾಡುಗಾರ್ತಿ,ರಂಗನಟಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ.ಇವರನ್ನು "ಭಾರತದ ರಂಗಭೂಮಿಯ ರಾಣಿ" ಎಂದು ಕರೆಯಲಾಗುತ್ತಿತ್ತು.[೧] ಇವರು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದು ಭಾರತದಲ್ಲಿ ಚಿತ್ರರಂಗದಿಂದ ವಿಧಾನಸಭೆ ಪ್ರವೇಶಿಸಿದ ಪ್ರಥಮ ವ್ಯಕ್ತಿಯಾಗಿದ್ದಾರೆ.[೨] ಇವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಕೆ.ಬಿ.ಸುಂದರಂಬಾಳ್
Born(೧೯೦೮-೧೦-೧೧)೧೧ ಅಕ್ಟೋಬರ್ ೧೯೦೮
DiedOctober 15, 1980(1980-10-15) (aged 71)
SpouseS. G. Kittappa
Awardsಪದ್ಮಶ್ರೀ

ಉಲ್ಲೇಖಗಳು ಬದಲಾಯಿಸಿ

  1. "Photo description in Hindu Images". Archived from the original on 2006-09-29. Retrieved 2014-08-14.
  2. "From the UMICH website". Archived from the original on 2005-04-23. Retrieved 2014-08-14.

ಬಾಹ್ಯ ಸಂಪರ್ಕಗಳು ಬದಲಾಯಿಸಿ