ಕಲ್ಯಾಣ ಮಂಟಪ (ಚಲನಚಿತ್ರ)

ಕಲ್ಯಾಣ ಮಂಟಪ - ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಕಲ್ಯಾಣ ಮಂಟಪ (ಚಲನಚಿತ್ರ)
ನಿರ್ದೇಶನವಿ.ಗೋವಿಂದರಾಜ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಪಾತ್ರವರ್ಗರಾಘವೇಂದ್ರ ರಾಜಕುಮಾರ್ ಮೋಹಿನಿ ಶಿವರಂಜಿನಿ, ಸುಮನ್, ಧೀರೇಂದ್ರ ಗೋಪಾಲ್,ಬಾಲಕೃಷ್ಣ ,ಮುಖ್ಯಮಂತ್ರಿ ಚಂದ್ರು
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೯೧
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಚಕ್ರೇಶ್ವರಿ ಕಂಬೈನ್ಸ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್

ನಟರು ಬದಲಾಯಿಸಿ

ರಾಘವೇಂದ್ರ ರಾಜ್ಕುಮಾರ್, ಮೋಹಿನಿ, ಟಿ ಎನ್ ಬಾಲಕೃಷ್,[೧] ಶಿವಕುಮಾರ್, ಎಂ ಎಸ್ ಉಮೇಶ್, ಶಿವಮೊಗ್ಗ ವೆಂಕಟೇಶ್, ಗಿರಿಜಾ ಲೋಕೇಶ್, ವೈಶಾಲಿ ಕಾಸರವಳ್ಳಿ, ಉಮಾಶ್ರೀ,, ಪಿ ವಿಜಯ [೨] , ಅಶ್ವಥ್ ನಾರಾಯಣ, ಮನ್ದೀಪ್ ರಾಯ್, ಶಂಕರ್ ರಾವ್, ಕೇರಳ ಜಾನಿ, ನವೀನ್, ಧೀರೆಂದ್ರ ಗೊಪಾಲ್

ನಿರ್ದೇಶಕರು ಬದಲಾಯಿಸಿ

ಗೋವಿಂದರಾಜ್, ಪಿ. ಅಣ್ಣಯ್ಯ, ಬಿ. ಮಂಜುನಾಥ, ಎನ್. ನಾಗಪ್ಪ.

ಉಲ್ಲೇಖಗಳು ಬದಲಾಯಿಸಿ


  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
  1. https://chiloka.com/movie/kalyana-mantapa-1991
  2. https://kannadamoviesinfo.wordpress.com/2013/09/06/kalyana-mantapa-1991/