ಕರ್ನಾಟಕ ರಾಜ್ಯ ಸರಕಾರಿ ಒಡೆತನದ ನಿಗಮ ಮಂಡಳಿಗಳು ಮತ್ತು ನೇಮಕ

ಸರಕಾರಿ ಒಡೆತನದ 85 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಬದಲಾಯಿಸಿ

  • ೨೧-೧೧-೨೦೧೪:
ನೇಮಕ ಆಗಲಿರುವ ಎಲ್ಲ 85 ಕರ್ನಾಟಕ ರಾಜ್ಯ ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ 18 ತಿಂಗಳು ಮಾತ್ರ. ಅವಧಿ ತೀರಿದ ನಂತರ ಉಳಿದ 18 ತಿಂಗಳುಗಳಿಗೆ ಇತರೆ 85 ಮಂದಿ ಕಾಂಗ್ರೆಸ್ಸಿಗರಿಗೆ ಅವಕಾಶ ಮಾಡಿಕೊಡಲಾಗುವುದು.
ಪ್ರಬಲ ಜಾತಿಗಳಾದ ಲಿಂಗಾಯತರು ಮತ್ತು ಒಕ್ಕಲಿಗರಿಗೆ ರಾಜ್ಯ ಮಂತ್ರಿಮಂಡಲದಲ್ಲಿ ಶೇ.50ರಷ್ಟು ಪ್ರಾತಿನಿಧ್ಯ ಈಗಾಗಲೇ ದೊರೆತಿದೆ. ಈ ಹಿನ್ನೆಲೆಯನ್ನು ಪರಿಗಣಿಸಿ ಒಕ್ಕಲಿಗರಿಗೆ 11 ಮತ್ತು ಲಿಂಗಾಯತರ ಪ್ರಾತಿನಿಧ್ಯವನ್ನು 13ಕ್ಕೆ ಸೀಮಿತಗೊಳಿಸಿ, ಮಂತ್ರಿಮಂಡಲದಲ್ಲಿ ಅವಕಾಶ ಸಿಗದಿರುವ ಸಮುದಾಯಗಳಿಗೆ ನಿಗಮ ಮಂಡಳಿಗಳಲ್ಲಿ ಅಧಿಕಾರ ಕಲ್ಪಿಸಲಾಗಿದೆ. ಅಲ್ಪಸಂಖ್ಯಾತ ಕೋಮುಗಳಾದ ಮುಸ್ಲಿಮರು, ಕ್ರೈಸ್ತರು ಹಾಗೂ ಜೈನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಲಾಗಿದೆ.

40 ಸಂಸ್ಥೆಗಳ ಮುಖ್ಯಸ್ಥರಾಗಿ ನಿಯುಕ್ತಿಗೊಂಡವರು ಬದಲಾಯಿಸಿ

1234567891011121314151617181920212223242522627282930 31 32 33 34 35 36 37 39 38 40

ನೇಮಕಗೊಂಡವರ ಹೆಸರು ನಿಗಮ-ಮಂಡಳಿ
1.ಎಂ. ರಾಮಚಂದ್ರಪ್ಪ: ದೇವರಾಜ ಅರಸು ಹಿಂದುಳಿದ ವರ್ಗದವರ ಅಭಿವೃದ್ಧಿ ನಿಗಮ
2.ಡಾ.ಎಲ್. ಹನುಮಂತಯ್ಯ: ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
3.ಎಸ್.ಜಿ. ನಂಜಯ್ಯನಮಠ: ಅಧ್ಯಕ್ಷರು, ಕರ್ನಾಟಕ ಗೃಹಮಂಡಳಿ
4. ಮಲ್ಲಾಜಮ್ಮ: ಅಧ್ಯಕ್ಷರು, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
5. ಬಲ್ಕಿಶ್ ಬಾನು: ಅಧ್ಯಕ್ಷೆ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗ
6. ಮಸೂದ್ ಫೌಜುದಾರ್: ಅಧ್ಯಕ್ಷರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
7. ಎ.ಜಯಸಿಂಹ: ಅಧ್ಯಕ್ಷರು, ಕರ್ನಾಟಕ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ಸ್.
8.ಮೂರ್ತಿ: ಅಧ್ಯಕ್ಷರು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ
9. ಎ.ಎಸ್. ಹುಸೇನ್: ಅಧ್ಯಕ್ಷರು, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
10. ರಂಗಸ್ವಾಮಯ್ಯ: ಅಧ್ಯಕ್ಷರು, ಮದ್ಯಪಾನ ಸಂಯಮ ಮಂಡಳಿ
11.ಎಸ್.ವಿ. ರಾಜೇಂದ್ರಸಿಂಗ್ ಬಾಬು: ಅಧ್ಯಕ್ಷರು, ಚಲನಚಿತ್ರ ಅಕಾಡೆಮಿ
12.ವಿಜಯಲಕ್ಷ್ಮೀ ಅರಸ್: ಅಧ್ಯಕ್ಷರು, ಕಂಠೀರವ ಸ್ಟುಡಿಯೊ ನಿಗಮ
13. ವಾಸಂತಿ ಶಿವಣ್ಣ: ಅಧ್ಯಕ್ಷರು, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ
14. ಭಾವನಾ: ಅಧ್ಯಕ್ಷರು, ಜವಾಹರ್ ಬಾಲಭವನ ಸೊಸೈಟಿ
15.ಜಿ.ಸಿ.ಚಂದ್ರಶೇಖರ್: ಅಧ್ಯಕ್ಷರು, ಕರ್ನಾಟಕ ನಗರ ನೀರು

ಸರಬರಾಜು ಮತ್ತು ಒಳಚರಂಡಿ ಮಂಡಳಿ

16.ನಾಬಿ ರಾಜು: ಅಧ್ಯಕ್ಷರು, ಬಿಎಂಟಿಸಿ
17.ಶಿವಕುಮಾರ್‌ಗೌಡಶೆಟ್ಟಿ: ಉಪಾಧ್ಯಕ್ಷ, ಬಿಎಂಟಿಸಿ
18. ಎಂ.ಬಿ. ಸೌದಾಗರ್: ಅಧ್ಯಕ್ಷ, ವಾಯವ್ಯ ಸಾರಿಗೆ ನಿಗಮ
19.ಭೀಮಣ್ಣ ಸಾಲಿ; ಅಧ್ಯಕ್ಷ, ಈಶಾನ್ಯ ಸಾರಿಗೆ ನಿಗಮ
20.ಡಾ. ಆನಂದಕುಮಾರ್; ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ
21. ರೆಹನಾ ಬೇಗಂ; ಅಧ್ಯಕ್ಷೆ, ಕರ್ನಾಟಕ ಮೃಗಾಲಯ ಪ್ರಾಧಿಕಾರ
22. ಎಸ್.ಎಂ. ಆನಂದ್; ಅಧ್ಯಕ್ಷ, ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ
23.ಪಿ.ಆರ್-ರಮೇಶ್; ಅಧ್ಯಕ್ಷ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ
24. ಎಸ್.ಎಸ್. ಪ್ರಕಾಶಂ; ಅಧ್ಯಕ್ಷ, ದೇವರಾಜ ಅರಸ್ ಟ್ರಕ್ ಟರ್ಮಿನಲ್
25. ಗಡ್ಡದೇವರ ಮಠ: ಅಧ್ಯಕ್ಷ, ಕರ್ನಾಟಕ ಉಗ್ರಾಣ ನಿಗಮ
26. ಎಲ್.ಎನ್. ಮೂರ್ತಿ: ಅಧ್ಯಕ್ಷ, ಮಾರ್ಕೆಟಿಂಗ್ ಆ್ಯಂಡ್ ಕನ್ಸಲ್ಟೆನ್ಸಿ ಏಜೆನ್ಸಿ
27.ರಾಣಿ ಸತೀಶ್: ಅಧ್ಯಕ್ಷರು, ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್
28. ಜಯರಾಂ: ಅಧ್ಯಕ್ಷರು, ಕರ್ನಾಟಕ ಜವಳಿ ಅಭಿವೃದ್ಧಿ ನಿಗಮ
29.ಗುರಪ್ಪ ನಾಯ್ಡು: ಅಧ್ಯಕ್ಷರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ
30. ಕಡೂರು ನಂಜಪ್ಪ; ಅಧ್ಯಕ್ಷರು, ತೆಂಗು ನಾರು ಅಭಿವೃದ್ಧಿ ಮಂಡಳಿ
31. ವೀಣಾ ಅಚ್ಚಯ್ಯ: ಅಧ್ಯಕ್ಷರು, ಕರಕುಶಲ ಅಭಿವೃದ್ಧಿ ನಿಗಮ
32. ಕೆ.ವಿ. ರಾಜಪ್ಪ: ಅಧ್ಯಕ್ಷರು, ಕರ್ನಾಟಕ ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮ
33. ಅನಂತನ್: ಅಧ್ಯಕ್ಷರು, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ
34. ಗುರುಚರಣ್; ಅಧ್ಯಕ್ಷರು, ಮೈಸೂರು ಎಲೆಕ್ಟ್ರಿಕಲ್ಸ್ ಲಿಮಿಟೆಡ್
35.ಎಂ.ಎಲ್. ಅನಿಲ್‌ಕುಮಾರ್: ಅಧ್ಯಕ್ಷರು, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್.
.. ಉಪಾಧ್ಯಕ್ಷರು
36. ಲೋಹಿತ್ ಡಿ ನಾ0ಯ್ಕರ್: ಉಪಾಧ್ಯಕ್ಷರು, ಕೆಎಸ್‌ಆರ್‌ಟಿಸಿ.
37. ಎ.ಎಂ. ಪಠಾಣ್: ಉಪಾಧ್ಯಕ್ಷರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ
38.ಶಿವಕುಮಾರ ಗೌಡ ಶೆಟ್ಟಿ: ಉಪಾಧ್ಯಕ್ಷರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.
39.ಭೀಮಾಶಂಕರ್ ಉಪಾಧ್ಯಕ್ಷರು ರಾಜ್ಯ ರಸ್ತೆ ಅಭಿವೃದ್ಧಿ ನಿಗಮ.
4೦. ಮೋಹನ ಅಸುಂಡಿ ಉಪಾಧ್ಯಕ್ಷರು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜುನಿಗಮ.

(ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಪಾಧ್ಯಕ್ಷ ಶಿವಕುಮಾರ ಗೌಡ ಶೆಟ್ಟಿ ಅವರ ನೇಮಕ ಆದೇಶಕ್ಕೆ ತಡೆ ನೀಡಲಾಗಿದೆ.26/11/2014 )

ಎರಡನೇ ಪಟ್ಟಿ ಬದಲಾಯಿಸಿ

( prajavani27-11-2014)

ಅಧ್ಯಕ್ಷರು -ಹೆಸರು ನಿಗಮ-ಮಂಡಳಿ
1.ಯು.ಬಿ.ವೆಂಕಟೇಶ ಕಿಯೋನಿಕ್ಸ್
2.ಛಲವಾದಿ ನಾರಾಯಣ ಸ್ವಾಮಿ ಅರಣ್ಯ ಅಭಿವೃದ್ಧಿ ನಿಗಮ
3.ಶ್ರೀಶೈಲ ದಳವಾಯಿ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ
4.ಪಂಡಿತ ರಾಜ್ ಬೆಳಗಿ ಕುರಿ ಅಭಿವೃದ್ಧಿ ನಿಗಮ
5.ಗುರಪ್ಪ ನಾಯಿಡು ಸಣ್ಣ ಕೈಗಾರಿಕೆಗಳ ನಿಗಮ
6.ಜಲಜಾ ನಾಯಕ್ ಬಂಜಾರ ಅಭಿವೃದ್ಧಿ ನಿಗಮ
7.ಬಿ.ರಾಮಕೃಷ್ಣ ಲಿಡ್ಕರ್
8.ಜಿ.ಎಸ್ ಗಡ್ಡದೇವರ ಮಠ ರಾಜ್ಯ ಉಗ್ರಾಣ ನಿಗಮ
9.ಎಲ್.ಎನ್ ಮೂರ್ತಿ ಮಾರ್ಕೆಟಿಂಗ್ & ಕನ್ಸಲ್ಟೆನ್ಸಿ ಏಜೆನ್ಸಿ
10.ವೆರೋನಿಕಾ ಕರ್ವಿಲ್ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳು
11.ಜಯರಾಮ್ ಜವಳಿ ಅಭಿವೃದ್ಧಿ ನಿಗಮ
12.ಕಡೂರು ನಂಜಪ್ಪ ತೆಂಗುನಾರು ಅಭಿವೃದ್ಧಿ ಮಂಡಳಿ
13.ಶ್ರೀನಿವಾಸಾಚಾರಿ ವಿಶ್ವಕರ್ಮ ಅಭಿವೃದ್ಧಿ ಮಂಡಳಿ
14.ವೀಣಾ ಅಚ್ಚಯ್ಯ ಕರಕುಶಲ ಅಭಿವೃದ್ಧಿನಿಗಮ
15.ಸಿ.ಬಿ.ರಾಜಪ್ಪ ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯಅಭಿವೃದ್ಧ ನಿಗಮ
16.ಲಕ್ಷ್ಮಣರಾವ್ ಚಂಗಳೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
17.ಮಲ್ಲಿಕಾರ್ಜುನ ನಾಗಪ್ಪ ಕೈಮಗ್ಗ ಅಭಿವೃದ್ಧಿ ನಿಗಮ
18.ಶಂಭು ಗೌಡ ಗೇರು ಅಭಿವೃದ್ಧಿನಿಗಮ
19.ಈಶ್ವರ್ ಅರಣ್ಯ ಕೈಗಾರಿಕಾಅಭಿವೃದ್ಧಿನಿಗಮ
ಉಪಾಧ್ಯಕ್ಷರು
1.ಎ.ಎಂ. ನಾಗರಾಜ್ ಸಣ್ಣ ಕೈಗಾರಿಕೆಗಳ ನಿಗಮ
2.ಲೋಕೇಶ್ ನಾಯಕ್ ಅರಣ್ಯ ಅಭಿವೃದ್ಧಿ ನಿಗಮ
3.ಕಮಲಮ್ಮ ಬಳ್ಳಾರಿ ಜವಳಿ ಅಭಿವೃದ್ಧಿ ನಿಗಮ.

ಮೂರನೇ ಪಟ್ಟಿ ಬದಲಾಯಿಸಿ

ದಿನಾಂಕ
29-11-2014 ರ ಪಟ್ಟಿ
ಅಧ್ಯಕ್ಷರು-ಹೆಸರು

18.ತಿಂಗಳ ಅವಧಿ

! ನಿಗಮ -ಮಂಡಳಿ -ಸಂಸ್ಥೆ
ಚಂದ್ರಿಕಾ ಪರಮೇಶ್ವರ್ ಕರ್ನಾಟಕ ವಿದ್ಯುತ್ ಕಾರ್ಕಾನೆ
ಕಮಲಾಕ್ಷಿ ರಾಜಣ್ಣ ಮಾವು ಅಭಿವೃದ್ಧಿ ಮಂಡಳಿ
ವೆಂಕಟರಾವ್ ಘೋರ್ಪಡೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ
ಬಿ.ಸಿ.ಗೀತಾ ಮಲೆನಾಡು ಪ್ರದೇಶಾಭವೃದ್ಧಿ ್ಧ ಮಂಡಳಿ
ಕೆಂಗೋ ಹನುಮಂತಪ್ಪ ಬಯಲುಸೀಮೆ ಅಭಿವೃದ್ಧಿ ಮಂಡಳಿ
ನಿವೇದಿತಾ ಆಳ್ವ ಕರಾವಳಿ ಅಭಿವೃದ್ಧಿ ಪ್ರಾಧಿಕಾರ
ಟಿ.ಪಿ.ರಮೇಶ ಮೈಸೂರು ತಂಬಾಕು ಕಂಪನಿ
ಸುಂದರ ದಾಸ್ ರಾಜ್ಯ ಬಿತ್ತನೆ ಬೀಜ ಪ್ರಮಾಣ ಸಂಸ್ಥೆ
ಪುಷ್ಪಾ ಕನಿಷ್ಠ ವೇತನ ಸಲಹಾ ಮಂಡಳಿ
ಉಪಾಧ್ಯಕ್ಷರು ನಿಗಮ -ಮಂಡಳಿ -ಸಂಸ್ಥೆ
ಮುತ್ತುರಾಜ್ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ

ಜಾತೀವಾರು ಪ್ರಾತಿನಿಧ್ಯ ಬದಲಾಯಿಸಿ

  • ಪ್ರಕಟಿಸಲಾದ ನಿಗಮ–ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿಯಲ್ಲಿ ಸಹಜವಾಗಿಯೇ ಅಹಿಂದ ವರ್ಗದವರು ಹೆಚ್ಚಿನ ಪಾಲು ಪಡೆದುಕೊಂಡಿದ್ದಾರೆ. ಆದರೆ ಇದರಲ್ಲಿ ಬಹುತೇಕ ಮಂದಿ ಮೂಲ ಕಾಂಗ್ರೆಸ್ಸಿಗರೇ ಇದ್ದಾರೆ ಎನ್ನುವುದು ವಿಶೇಷ. ಅಹಿಂದ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಯತ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಹಾಗೆಯೇ ಮೂಲ ಕಾಂಗ್ರೆಸ್ಸಿಗರಿಗೆ ಹೆಚ್ಚು ಸ್ಥಾನ ದೊರಕಿಸಿ ಕೊಡಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಯಶಸ್ಸು ಕಂಡಿದ್ದಾರೆ.

ಜಾತೀವಾರು ವೀಗಡಣೆ ;

ಹಿಂದುಳಿದ ವರ್ಗ - ಪರಿಶಿಷ್ಟ ಜಾತಿ - ಅಲ್ಪ ಸಂಖ್ಯಾತ
ಜಾತಿ ಸಂಖ್ಯೆ ಜಾತಿ ಸಂಖ್ಯೆ ಜಾತಿ ಸಂಖ್ಯೆ
ಕುರುಬ 7 ಬಲಗೈ 7 ಮುಸ್ಲಿಂ 9
ತಿಗಳ 1 ಎಡಗೈ 4 ಕ್ರೈಸ್ತ 2
ಬೆಸ್ತ+ನೇಕಾರ 2+2 ಕೊರಮ 1 ಜೈನ 1
ಬಲಿಜಿಗ, 1 ಬೋವಿ 1 .
. . . . ಜಾತಿ ವಾರು ಒಟ್ಟು
ಸವಿತಾ ಸಮಾಜ 1 ಲಂಬಾಣಿ 1 ಒಕ್ಕಲಿಗ 12
ನಾಮಧಾರಿ ಗೌಡ 1 ಸಮಗಾರ 1 ಲಿಂಗಾಯಿತ 10
ಅರಸ್ 1 - - ಹಿಂದುಳಿದ ವರ್ಗ 29
ರಜಪೂತ 1 - - ಅಲ್ಪ ಸಂಖ್ಯಾತ 12
ವಿಶ್ವಕರ್ಮ 1 - - ಪರಿಶಿಷ್ಟ ಜಾತಿ 15
ಕ್ಷತ್ರಿಯ 1 - - ಬ್ರಾಹ್ಮಣ 3
ಕುಂಬಾರ 1 - - ಕೊಡವ 1
ಮೊದಲಿಯಾರ್ 1 - - ಪರಿಶಷ್ಟ ಪಂಗಡ 8
. . . . ಒಟ್ಟು 90
ಹಾಲಕ್ಕಿ ಒಕ್ಕಲಿಗ 1
ಮರಾಠ 1
ಉಪ್ಪಾರ 1
ಕಮ್ಮೆ ನಾಯಿಡು 1
ಈಡಿಗ 1
ಗಾಣಿಗ 1
ಯಾದವ 1
ಮಡಿವಾಳ 1

ನೋಡಿ ಬದಲಾಯಿಸಿ

ಆಧಾರ ಬದಲಾಯಿಸಿ

  • ವಿಜಯ ಕರ್ನಾಟಕ Nov 25, 2014,[೧]
  • ಪ್ರಜಾವಾಣಿ Nov 25, 2014,
  • ಪ್ರಜಾವಾಣಿ : ದಿನಾಂಕ :29-11-2014 ರ ಪಟ್ಟಿ