ಇ. ಎಚ್.ಕಾರ್

ಬಾಲ್ಯ ಜೀವನ ಕಾರ್ ಒಂದು ಮಧ್ಯಮ ವಗ೯ದ ಕುಟುಂಬದಲ್ಲಿ ಹುಟ್ಟಿ ಲಂಡನ್ ನ ಮಚೆ೯ಂಟ್ ಟೈಲರ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್ನಂದ ಪದವಿಯನ್ನು 1916 ರಲ್ಲಿ ಪಡೆದರು. ಕಾರ್ ಕುಟುಂಬ ಉತ್ತರ ಇಂಗ್ಲೆಂಡಿನ ಮೂಲದವರು ಮತ್ತು ಮೂಲಪುರುಷ ಜಾಜ್೯ ಕಾರ್ ರವರು ನ್ಯೂಕ್ಯಾಸೆಲ್ನ ಷರೀಷ್ ಆಗಿ 1490 ರಲ್ಲಿ ಸೇವೆ ಸಲ್ಲಿಸಿದ್ದರು. ಕಾರ್-ನ ಪೋಷಕರು ಫ್ರಾನ್ಸಿಸ್ ಪಾರಕರ್ ಮತ್ತು ಜೆಸ್ಸಿ (ನಿ ಹೆಲೆಟ್) ಕಾರ್. ಅವರು ಕನ್ಸವೇ೯ಟಿವ್ ಆಗಿದ್ದು ನಂತರ ಲಿಬರಲ್ ತತ್ವವನ್ನು ಅನುಮೋದಿಸಿದರು. ಜೋಸೆಫ್ ಕ್ಯಾಂಬರ್ಲೇನ್ ಮುಕ್ತ ಮಾರುಕಟ್ಟೆಯ ವಿರುದ್ಧ ದನಿ ಎತ್ತಿದಾಗ ಕಾರ್ ನ ತಂದೆ ತನ್ನ ರಾಜಕೀಯ ವಿಚಾರವನ್ನು ಬದಲಿಸಿಕೊಂಟರು. ಕಾರ್ ತನ್ನ ಮಚೆ೯ಂಟ್ ಟೈಲರ್ ಶಾಲೆಯಲ್ಲಿ ತನ್ನ ಅನುಭವನನ್ನು ಈ ರೀತಿ ವಿವರಿಸಿದ್ದಾರೆ "ಶೇಕಡ 95 ನನ್ನ ಜೊತೆಯವರು ಆಥೋ೯ಡಕ್ಸ್ ಕನ್ಸವೇ೯ಟಿವ್ ಮನೆಯಿಂದ ಬಂದಿದ್ದು ಲಾಯ್ಡ್ ಜಾಜ್೯ನನ್ನು ದೆವ್ವದ ರೂಪ ಎಂದು ಭಾವಿಸುತ್ತಿದ್ದರು. ಲಿಬರಲ್ ಗಳಾದ ನಾವು ಅಲ್ಪಸಂಖ್ಯಾತರಾಗಿದ್ದವು." ತನ್ನ ಪೋಷಕರಿಂದ ಕಾರ್ 'ಅಭಿವೃದ್ಧಿ' ವಿಚಾರಧಾರೆಯಿಂದ ಪ್ರೇರೇಪಿಸಲ್ಪಟ್ಟು, ಅದು ಆತನ ಎಲ್ಲಾ ಚಿವಾರಗಳಲ್ಲಿ ಪದೆಪದೇ ಕೇಳಿಬರುತ್ತಿತ್ತು ಮತ್ತು ಲೋಕವು ಅಭಿವೃದ್ಧಿ ಹೊಂದುತ್ತಿದೆ ಎಂದು ಆತ ನಂಬಿದ್ದನು. 1911ರಲ್ಲಿ ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್ನಂದ ಕಾರ್ ಕ್ರೇವಿನ್ ವಿದ್ಯಾಥಿ೯ವೇತನ ಪಡೆದನು. ಅಲ್ಲಿ ಬಬ್ಬ ಬೋಧಕರು ಹೇಗೆ ಫಿಲೊನೊನಿಸಿಯನ್ ಯುದ್ಧ ಹೆರೊದೊತಸ್ ಮೇಲೆ ಪ್ರಭಾವ[ಶಾಶ್ವತವಾಗಿ ಮಡಿದ ಕೊಂಡಿ] ಬೀರಿತು ಎಂದು ವಿವರಿಸಿದಾಗ ಕಾರ್ ಆದರಿಂದ ಪ್ರಭಾವಿತನಾದನು. ಇದರ ಒಂದು ಪರಿಣಾಮವಾಗಿ ಆತ 1961ರಲ್ಲಿ ಇತಿಹಾಸ ಎಂದರೇನು ಎಂಬ ಪುಸ್ತಕವನ್ನು ಬರೆದನು. ಇತರರಂತೆ ಕಾರ್ 1914ರ ಪ್ರಪಂಚ ಯುದ್ಧ ಎಲ್ಲರನ್ನು ನಡುಗಿಸಿದ ಒಂದು ಅನುಭವವನ್ನು ಹೊಂದಿದನು. ಅದನ್ನು ಕುರಿತು ಬರೆಯುತ್ತಾ "..ಗಟ್ಟಿ ಮತ್ತು ಸ್ಥಿರ. ಬೆಲೆಗಳು ಬದಲಾಗಲಿಲ್ಲ. ಗಳಿಕೆ, ಬದಲಿಸಿದರೆ ಮೇಲೇರಿತು.. ಅದು ಒಂದು ಒಳ್ಳೆಯ ಜಾಗ, ಮತ್ತು ಉತ್ತಮವಾಗುತ್ತಿತ್ತು. ದೇಶ ಸರಿಯಾದ ಮಾಗ೯ದಲ್ಲಿ ಹೇಗುತ್ತಿತ್ತು. ಯಾವುದೇ ಸಂಶಯ, ದೌಜ೯ನ್ಯ ಇರಲಿಲ್ಲ, ಇದ್ದರೆ ಸರಿಯಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು." 1936ರಲ್ಲಿ ರಾಜಿನಾಮೆ ಕೊಟ್ಟು ಬ್ರಿಟೀಷ್ ವಿದೇಶ ಕಛೇರಿ ಸೇರಿದರು. ಕಾರ್ ಅನಾರೋಗ್ಯದ ನಿಮಿತ್ತ ಮಿಲಿಟರಿ ಸೇವೆಯಿಂದ ವಿನಾಯಿತಿ ಕೊಡಲ್ಪಟ್ಟರು. ಆತ ಮೊದಲು ಕಾಂಟ್ರಬ್ಯಾಂಡ್ನಲ್ಲಿ ಕೆಲಸಮಾಡಿ ನಂತರ 1917ರಲ್ಲಿ ಉತ್ತರ ವಿಭಾಗದಲ್ಲಿ ಸೇವೆ ಮಾಡಿದರು. 1918ರಲ್ಲಿ ಬಂಧಿಗಳಾಗಿದ್ದ ಬ್ರಿಟೀಷ್ ನಾಯಕರನ್ನು ಬಿಡಿಸುವದರಲದಲಿ ಮುಖ್ಯ ಪಾತ್ರ ವಹಿಸಿದರು. ಒಬ್ಬ ನಾಯಕನಾಗಿ ಕಾರ್ ಲಾಡ್೯ ಹಲೀಫರಿಂದ ಒಳ್ಳೆಯ ಜ್ಙಾನಿ ಮತ್ತು ಆಡಳಿತಗಾರೆಂದು ಮೆಚ್ಚಿಕೆ ಪಡೆದರು.1947 ರಲ್ಲಿ ಕಾರ್ ಅಬೆರಿಸ್ಟ್ವಿತ್ನಲ್ಲಿರುವ ತಮ್ಮ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಯಿತು. ನವೆಂಬರ್ 1946, ಕಾರ್ ವಿಶ್ವ ಬ್ರಿಟನ್ನ ಸ್ಥಾನವನ್ನು ಅರ್ನೊಲ್ಡ್ J. ತೊಯ್ನ್ಬೀ ಒಂದು ರೇಡಿಯೋ ಚರ್ಚೆಯಲ್ಲಿ ಭಾಗವಹಿಸಿದರು.1951 ಮೇ-ಜೂನ್, ಕಾರ್ ಒಂದು ದೊಡ್ಡ ಸಾಮಾಜಿಕ ದುಷ್ಟ ಬಂಡವಾಳಶಾಹಿ ದಾಳಿ ನ್ಯೂ ಸೊಸೈಟಿ ಎಂಬ ಬ್ರಿಟಿಷ್ ರೇಡಿಯೊದಲ್ಲಿ ಭಾಷಣಗಳು, ಸರಣಿಯನ್ನು ತಲುಪಿಸುವಂತೆ ಬ್ರಿಟಿಶ್ ಆರ್ಥಿಕ ಜೀವನದ ಎಲ್ಲ ಅಂಶಗಳನ್ನು ನಿಯಂತ್ರಿಸುವ ಬ್ರಿಟಿಷ್ ರಾಜ್ಯದ ಯೋಜಿತ ಆರ್ಥಿಕ ವ್ಯವಸ್ಥೆ ಪ್ರತಿಪಾದಿಸಿದರು. ತಮ್ಮ ಕೊನೆಯ ದಿನಗಳಲ್ಲಿ, ಕಾರ್ ಅವರು ಸಮಾಧಿ ಹಿನ್ನಡೆ ಪರಿಗಣಿಸಲಾಗಿದೆ ಏನು ನಡುವೆಯೂ, ಉತ್ತಮ ಭವಿಷ್ಯದ ತನ್ನ ಆಶಾವಾದ ಪಾಲಿಸುವುದು ಮುಂದುವರಿದಿತ್ತು. ಪ್ರಾಮುಖ್ಯತೆಯಲ್ಲಿ ಒಂದು ಬದಲಾವಣೆ ಹೊರತಾಗಿಯೂ 1938 ನಂತರ ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಅವರ ಕೆಲವು ಪುಸ್ತಕಗಳು, ರಲ್ಲಿ, ಆಂತರಿಕ ಯುದ್ಧವು ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಕಾರ್ ರವರ ಜರ್ಮನ್ ವೀಕ್ಷಣೆಗಳು ಮುಂದುವರೆಯಿತು.ಬ್ರಿಟೀಷ್ ಸ್ವಾತಂತ್ರ್ಯಕ್ಕಾಗಿ ಪರಿಣಾಮಕಾರಿ ಕಡೆಯಲ್ಲಿ 1948 ರಲ್ಲಿ ಕಾರ್ 1946 ರಲ್ಲಿ ಅಮೆರಿಕಾದ ಸಾಲದ ಬ್ರಿಟಿಷ್ ಸ್ವೀಕಾರ ಖಂಡಿಸಿದರು.ಕಾರ್ ಅವರು, ಟ್ರಿನಿಟಿ ಕಾಲೇಜ್ - ಲಂಡನ್ನೆನಲ್ಲಿ , ತಮ್ಮ ಕೊನೆಯ ಗಳಿಗೆಯ ತನಕ ಇದ್ದರು. ಅಲ್ಲಿಯೇ ತಮ್ಮ ಉತ್ತಮ ಸೇವೆ ಸಲ್ಲಿಸಿದರು. ೯೦ ವಯಸಿಗೆ, ಕಾರ್ ಎಲ್ಲ ಸೇವೆ ಹಾಗು ಕೊಡುಗೆಯನ್ನು ನೀಡಿ, ತಮ್ಮ ಕೊನೆಯ ಉಸಿರೆಳೆದರು. ಕಾರ್ ಅವರು ನವೆಂಬರ್ ೩, ೧೯೮೨ರನ್ದು ನಿಧನರಾದರು.

ಚಿತ್ರ:Carr-whatishistory (1).jpg
ಇ. ಎಚ್.ಕಾರ್ ಬರೆದ ಇತಿಹಾಸ ಚರಿತ್ರೆ, ಇತಿಹಾಸ ಎಂದರೇನು?

ಇತಿಹಾಸ ಎಂದರೇನು? ಇತಿಹಾಸ ಎಂದರೇನು ಎಂಬುದು ಇ. ಎಚ್.ಕಾರ್ ಬರೆದ ಇತಿಹಾಸ ಚರಿತ್ರೆ, ಅವು ಮೊದಲು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಮೊದಲು 1916ರಲ್ಲಿ ಮುದ್ರಿಸಲ್ಪಟ್ಟಿತ್ತು. ಅದು ಇತಿಹಾಸ ನಿಜ ಸಂಗತಿಗಳು, ಇತಿಹಾಸಕಾರರ ಬಗ್ಗೆ, ವಿಜ್ಙಾನ, ನೀತಿ, ವ್ಯಕ್ತಿ ಮತ್ತು ಸಮಾಜವನ್ನು ಒಳಗೊಂಡಿತ್ತು. ಪುಸ್ತಕವು ಮೂಲತಃ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ 1961 ರಲ್ಲಿ ಕಾರ್ ನೀಡಿದ ಜಿಎಂ ಟ್ರೆವೆಲಿಯನ್ ಉಪನ್ಯಾಸಗಳ ಒಂದು ಸರಣಿಯನ್ನೇ ಭಾಗವಾಗಿತ್ತು. ಉಪನ್ಯಾಸಗಳು ಇತಿಹಾಸದ ಸಿದ್ಧಾಂತದ ವಿಷಯದ ಒಂದು ವಿಶಾಲವಾದ ಪರಿಚಯ ಉದ್ದೇಶ, ಕಾರ್ ಕೆಲವು ಯೋಜನೆಗಳನ್ನು, ನಿರ್ದಿಷ್ಟವಾಗಿ ತನ್ನ ಆಪಾದಿತ ಸಾಪೇಕ್ಷತಾ ಮತ್ತು ವಿಶ್ಲೇಷಣೆಗಳ ಪ್ರಮುಖ ಅಂಶವಾಗಿದೆ ಎಂದು ಆಕಸ್ಮಿಕ ಅವರ ತಿರಸ್ಕಾರದ ವಿವಾದಾಸ್ಪದವಾಗಿದೆ. ಅವರ ಕೆಲಸ ಪ್ರತಿಕ್ರಿಯೆಗಳು, ಗಮನಾರ್ಹವಾಗಿ ಜೆಫ್ರಿ ಎಲ್ಟನ್ ಇತಿಹಾಸ ಅಭ್ಯಾಸ ಕೆರಳಿಸಿತು. ತನ್ನ ಅವಸಾನ ಕಾಲದಲ್ಲಿ ಇತಿಹಾಸ ಎಂದರೇನು ಪುಸ್ತಕವನ್ನು ಫುಸರ್ ವಿಮಶೆ೯ನೆ ಮಾಡಬೇಕೆಂದಿದ್ದರು. ಅಂತರ ರಾಷ್ಟ್ರೀಯ ಸಂಬಂಧಗಳಿಗೆ ಕೊಡುಗೆ ಅಂತರ ರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ಕಾರ್ ಅವರ ಕೊಟುಗೆ ದೊಡ್ಡದು. ತಮ್ಮ 20 ವಷ೯ಗಳ ತೊಂದರೆ ಎಂಬ ತಮ್ಮ ಪುಸ್ತಕದಲ್ಲಿ ನಿಜತ್ವ, ಊಹೆ ಎಂಬ ವಿಚಾರಗಳನ್ನು ಮಂಡಿಸಿದ್ದಾರೆ. ಮೊದಲನೆಯದಾಗಿ, ಇತಿಹಾಸ ಘಟನೆಗೆ ಕಾರಣಗಳು ಮತ್ತು ಅವುಗಳ ಪರಿಣಾಮ, ಬುದ್ಧಿಯ ಮೂಲಕ ಅವುಗಳ ವಿಶ್ಲೇಷಣೆ ಮಾಡುವದಾಗಿದೆ. ಎಇಡನೆಯದಾಗಿ, ತತ್ವ ಆಚಾರಗಳನ್ನು ಕಲಿಸುವದಲ್ಲ ಬದಲಿಗೆ ಅಚಾರಗಳು ತತ್ವವನ್ನು ರೂಪಿಸುತ್ತದೆ. ಮೂರನೆಯದಾಗಿ ರಾಜಕೀಯ ತಾತ್ತ್ವಿಕರ ಕಾಯ೯ವಲ್ಲ ಬದಲಿಗೆ ಅವು ರಾಜಕೀಯ ತತ್ವಗಳು.