ಅಮೃತಪುರ
ಅಮೃತಾಪುರವು ಚಿಕ್ಕಮಗಳೂರು ಜಿಲ್ಲೆಯ ಒಂದು ಐತಿಹಾಸಿಕ ಸ್ಥಳ(1196 CE). ಇಲ್ಲಿ ಹೊಯ್ಸಳರ ಕಾಲದ ಎರಡನೆಯ ವೀರಬಲ್ಲಾಳನ ಕಾಲದಲ್ಲಿ ಅಮೃತೇಶ್ವರ ದಂಡನಾಯಕ ಕಟ್ಟಿಸಿದ ದೇವಾಲಯವಿದೆ. ದೇವಸ್ಥಾನದ ಕಲ್ಲಿನ ಗೋಡೆಗಳಲ್ಲಿ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ವಿಗ್ರಹರೂಪದಲ್ಲಿ ಕೆತ್ತಲಾಗಿದೆ. ಆ ಕಾಲದಲ್ಲಿ ಹಚ್ಚಿದ ದೀಪ ಒಂದು ದಿನವೂ ಆರದೆ ಇದುವರೆಗೂ ಹಾಗೆಯೇ ಉರಿಯುತ್ತಿದೆ. ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಅಮೃತೇಶ್ವರನ ಲಿಂಗದ ಮೇಲೆ ಬೀಳುತ್ತದೆ.
ಅಮೃತೇಶ್ವರ ದೇವಾಲಯ ಅಮೃತಪುರ | |
---|---|
ಹಳ್ಳಿ | |
ಏಕಕೂಟ (single shrine) ಅಮೃತೇಶ್ವರ ದೇವಾಲಯ, ಕ್ರಿ.ಶ. ೧೧೯೬ | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಿಕ್ಕಮಗಳೂರು ಜಿಲ್ಲೆ |
ಭಾಷೆ | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ಚಿತ್ರಗಳುಸಂಪಾದಿಸಿ
Mantapa wall with miniature decorative towers (aedicule) in relief at Amrutesvara temple, Amruthapura
ಹೊರಗಿನ ಕೊಂಡಿಗಳುಸಂಪಾದಿಸಿ
Amrutesvara Temple, Amruthapura ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.