ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು , ಮಹದೇವ್ ನಿರ್ದೇಶನ ಮತ್ತು ವಿಶ್ವನಾಥ್ ರೆಡ್ಡಿ ನಿರ್ಮಾಪಣ ಮಾಡಿರುವ ೨೦೦೮ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಕೆ.ಎಂ.ಇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಜಯ್ , ಸುನೀತ ಮತ್ತು ರಾಮಕೃಷ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ನಿರ್ದೇಶನಮಹದೇವ್
ನಿರ್ಮಾಪಕವಿಶ್ವನಾಥ್ ರೆಡ್ಡಿ
ಪಾತ್ರವರ್ಗಅಜಯ್, ಸುನೀತ ರಾಮಕೃಷ್ಣ, ವಿನಯಾ ಪ್ರಸಾದ್, ಆನಂದ್
ಸಂಗೀತಕೆ.ಎಂ.ಇಂದ್ರ
ಛಾಯಾಗ್ರಹಣಬಿ.ಎಲ್.ಬಾಬು
ಸಂಕಲನವೆಂಕಟ್
ಬಿಡುಗಡೆಯಾಗಿದ್ದು೨೦.೦೬.೨೦೦೮
ನೃತ್ಯಮದನ್-ಹರಿಣಿ
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಬಸವೇಶ್ವರ ಕಂಬೈನ್ಸ್

ಪಾತ್ರವರ್ಗ ಬದಲಾಯಿಸಿ

  • ಅಜಯ್
  • ಸುನೀತ
  • ರಾಮಕೃಷ್ಣ
  • ವಿನಯಾ ಪ್ರಸಾದ್
  • ಆನಂದ್

ಉಲ್ಲೇಖಗಳು ಬದಲಾಯಿಸಿ

  1. http://chiloka.com/movie/huttidare-kannada-nadalli-huttabeku-2008
  2. https://kannadamoviesinfo.wordpress.com/2015/05/04/huttidare-kannada-nadalli-huttabeku-2008/