ಹಂಝ ಮಲಾರ್
ಹಂಝ ಮಲಾರ್ ಇವರು ದಕ್ಷಿಣ ಕನ್ನಡದ ಜಿಲ್ಲೆಯ ಮಂಗಳೂರು ತಾಲೂಕಿನ ಅರಸ್ತಾನ ಊರಿನವರು. ಕನ್ನಡ,ತುಳು ಹಾಗು ಬ್ಯಾರಿ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ವೃತ್ತಿಯಿಂದ ಇವರು ಪತ್ರಿಕಾ ವರದಿಗಾರರು ಮತ್ತು ವರ್ತಮಾನ ಸಾಹಿತಿಗಳು.[೧]
ಕನ್ನಡ ಕೃತಿಗಳು ಬದಲಾಯಿಸಿ
ಕಾದಂಬರಿ ಬದಲಾಯಿಸಿ
ಅರಬಿ ಕಡಲಿಗೆ ಪರದೆ,
- ಮುಗುಳ್ನಗೆ,
- ಫಾತಿಮಾಳ ಕನಸು,
- ಕೋಟಿ ಚೆನ್ನಯ್ಯ
ಕಥಾಸಂಕಲನ ಬದಲಾಯಿಸಿ
- ಸೂಫಿ ಬ್ಯಾರಿಯ ಝಕಾತ್ ಯಾತ್ರೆ
- ನೀಲಿ ಕಣ್ಣಿನ ಬಿಳಿ ಹುಡುಗ
- ಮಾಂಸ ತೂಗುವ ಹುಡುಗ
- ಹೂ ಮನಸ್ಸಿನ ಕಥೆಗಾರ
- ಕೆಂಪು ಕಣ್ಣಿನ ಹುಡುಗಿ
- ಒಬ್ಬ ದೇಶಪ್ರೇಮಿಯ ಒಲವು
- ಸೀದಿ ಅಜ್ಜನ ಡೋಲು
- ಬಿಳಿ ಗಡ್ಡದ ಮನುಷ್ಯ
- ಬೂದಿ ಮುಚ್ಚಿದ ಕೆಂಡ
- ಸೈತಾನನ ದಿನಗಳು
- ಒಂದು ದಿವ್ಯ ಪ್ರೇಮವು
- ಅರಸ್ತಾನದ ಕಥೆಗಳು
ಹಾಸ್ಯ ಸಂಕಲನ ಬದಲಾಯಿಸಿ
- ಚರ್ಮುರಿ
ಪತ್ರಿಕಾ ಲೇಖನಗಳು ಬದಲಾಯಿಸಿ
- ಪ್ರೆಸ್ ಬಿಟ್ಸ್
ಅಧ್ಯಯನ ಬದಲಾಯಿಸಿ
- ಬ್ಯಾರಿ ಮುಸ್ಲಿಮರು
ತುಳು ಕೃತಿಗಳು ಬದಲಾಯಿಸಿ
ಕಾದಂಬರಿ ಬದಲಾಯಿಸಿ
- ಬದ್ಕ್ದ ಕನ
ಬ್ಯಾರಿ ಭಾಷೆಯ ಕೃತಿಗಳು ಬದಲಾಯಿಸಿ
ಕಾದಂಬರಿ ಬದಲಾಯಿಸಿ
- ಒರು ಪೆನ್ರೆ ಕಿನಾವು
ಅಧ್ಯಯನ ಬದಲಾಯಿಸಿ
- ಮೊಯಿಲಾಂಜಿ
ಉಲ್ಲೇಖಗಳು ಬದಲಾಯಿಸಿ
- ↑ "ಮೂವರಿಗೆ ಬ್ಯಾರಿ ಅಕಾಡೆಮಿ ಪ್ರಶಸ್ತಿ". www.prajavani.net ,17 May 2017.[ಶಾಶ್ವತವಾಗಿ ಮಡಿದ ಕೊಂಡಿ]