ಸ್ವಾಮಿ ದಾವಿದ್ ಅರುಳಪ್ಪ, ಕರ್ನೂಲು



ಸ್ವಾಮಿ ಡೇವಿಡ್ ಅರುಳಪ್ಪನವರು ೧೩-೦೮-೧೯೬೭ ರಲ್ಲಿ ಬೆಂಗಳೂರು ಜಿಲ್ಲೆಯ ದೊರೆಸಾನಿಪಾಳ್ಯದಲ್ಲಿ ಜನಿಸಿದರು.

ಶಿಕ್ಷಣ ಬದಲಾಯಿಸಿ

ಇವರು ಬೆಂಗಳೂರಿನ ಸಂತ ರಾಯಪ್ಪರ ಗುರು ಮಂದಿರದಲ್ಲಿ ತತ್ವ ಶಾಸ್ತ್ರವನ್ನು ಮುಗಿಸಿ, ನಂತರ ದ್ಯೆವಶಾಸ್ತ್ರವನ್ನು ಹೈದರಾಬಾದಿನ ಸಂತ ಯೊವಾನ್ನರ ಗುರುಮಠದಲ್ಲಿ ಮುಗಿಸಿದರು.

ಜೀವನ ಬದಲಾಯಿಸಿ

ಅವರು ತಮ್ಮ ಸ್ವಗ್ರಾಮದ ದೊರೆಸಾನಿಪಾಳ್ಯದಲ್ಲಿ ೧೩-೦೩-೧೯೯೭ರಲ್ಲಿ ಕರ್ನೂಲು ದರ್ಮಪ್ರಾಂತ್ಯದ ಪರವಾಗಿ ಗುರುದೀಕ್ಶೆಯನ್ನು ಮೈಸೂರಿನ ದಿವಂಗತ ಧರ್ಮದ್ಯಕ್ಶರಾದ ವಂದನೀಯ ಜೊಸೆಫ್ ರಾಯ್ ರವರಿಂದ ಸ್ವೀಕರಿಸಿದರು.

ಇವರು ಗುರುವಾದ ನಂತರ,

  • ೧೯೯೭-೨೦೦೦ -- ದರ್ಮದ್ಯಕ್ಶರ ಆಪ್ತ ಕಾರ್ಯದರ್ಶಿಯಾಗಿ,
  • ೨೦೦೦-೨೦೦೯ -- ದರ್ಮಪ್ರಾಂತ್ಯದ ಸಾಮಾಜಿಕ ನಿರ್ದೆಶಕರಾಗಿ,
  • ೨೦೦೯-೨೦೧೦ -- ಗುಂತಕಲ್ಲಿನ ಆರೋಗ್ಯಮಾತೆಯ ಪುಣ್ಯಕ್ಶೇತ್ರ

ವಿಚಾರಣೆಯ ಗುರುಗಳಾಗಿ ಸೇವೆ ಸಲ್ಲಿಸಿ, ಈಗ ರೋಮಿನಲ್ಲಿರುವ ಗ್ರೆಗೋರಿಯನ್ ಯೂನಿವರ್ಸಿಟಿಯಲ್ಲಿ ಕ್ಯಾನನ್ ಲಾ(ಧರ್ಮಶಾಸ್ತ್ರ) ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದಾರೆ.