ಮಧುಮೇಹ ಬದಲಾಯಿಸಿ

ಪ್ರಪಂಚದಾದ್ಯಂತ ಮಕ್ಕಳಿಂದ ಮುಪ್ಪಿನವರೆಗೆಹಬ್ಬಿರುವಕಾಯಿಲೆ ಸಕ್ಕರೆ ಕಾಯಿಲೆ. ಇದನ್ನು ಮಧುಮೇಹ, ಡಯಾಬಿಟೀಸ್, ಶುಗರ್‌ಎಂದು ನಾನಾ ವಿಧದಲ್ಲಿಕರೆಯುತ್ತಾರೆ. ರಕ್ತದಲ್ಲಿಗ್ಲುಕೋಸ್‌ಅಥವಾ ಸಕ್ಕರೆ ಅಂಶವು ಹೆಚ್ಚಾಗುವುದೇ ಸಕ್ಕರೆ ಕಾಯಿಲೆ. ವ್ಯಕ್ತಿಯದೇಹದಲ್ಲಿ ಮೆದೋಜೀರಕಗ್ರಂಥಿಇನ್ಸುಲಿನ್ ಅನ್ನೋ ಹಾರ್ಮೋನ್‌ನನ್ನುಉತ್ಪಾದಿಸುತ್ತದೆ.ಇದುಆಹಾರ ಸೇವನೆಯ ನಂತರ ಅಂಗಾAಶಗಳಲ್ಲಿ ಶೇಖರಣೆಗೊಂಡ ಸಕ್ಕರೆಅಂಶವನ್ನು ಸಮತೋಲನದಲ್ಲಿರಿಸಿ ದೇಹದಲ್ಲಿ ಸಕ್ಕರೆಅಂಶವನ್ನುಕಡಿಮೆ ಮಾಡುತ್ತದೆ.ದೇಹದಲ್ಲಿಇನ್ಸುಲಿನ್ ಸಾಕಷ್ಟು ಪ್ರಮಾಣದಲ್ಲಿಉತ್ಪತ್ತಿಯಾಗದಿರುವಾಗಅಥವಾದೇಹವುಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿರುವಾಗದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹಅಥವಾಡಯಾಬಿಟಿಸ್ ಕಾಯಿಲೆ ಶುರುವಾಗುತ್ತದೆ. ಸಕ್ಕರೆಕಾಯಿಲೆಯಲ್ಲಿಎರಡು ವಿಧಗಳಿವೆ. ಇನ್ಸುಲಿನ್ ಅವಲಂಭಿತಡಯಾಬಿಟೀಸ್. ಮೆದೊಜೀರಕಗ್ರಂಥಿಯುಇನ್ಸುಲಿನ್ ಉತ್ಪಾದಿಸಲು ವಿಫ¯ವಾದಾಗದೇಹದಲ್ಲಿ ಸಕ್ಕರೆ ಅಂಶವು ಜಾಸ್ತಿಯಾಗುತ್ತದೆ. ಇದು ಹೆಚ್ಚಾಗಿ ಸಣ್ಣ ವಯಸ್ಸಿನವರಿಗೆ ಮತ್ತು ಹದಿಹರೆಯದವರಲ್ಲಿಕಂಡುಬರುತ್ತದೆ. ಕೆಲವೊಂದು ಬಾರಿ ೩೦ ವರ್ಷದಾಟಿದವರಲ್ಲಿಯೂಕಾಣಿಸುತ್ತದೆ. ಎರಡನೆಯದುದೇಹವುಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆಇರುವಾಗಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದು ಸಾಮಾನ್ಯವಾಗಿ ೪೫ ವರ್ಷ ಮೇಲ್ಪಟ್ಟವರಲ್ಲಿಕಾಣಿಸುತ್ತದೆ. ಕೆಲವೊಂದು ಬಾರಿ ಮಕ್ಕಳಲ್ಲಿ, ಸ್ಥೂಲಕಾಯ, ಕಡಿಮೆದೈಹಿಕ ಸಕ್ರಿಯತೆಇರುವವರಲ್ಲಿಕಂಡುಬರುತ್ತದೆ.

ರೋಗ ಲಕ್ಷಣಗಳು ಬದಲಾಯಿಸಿ

  1. ಅತಿಯಾಗಿ ಬಾಯಾರಿಕೆಯಾಗುವುದು.
  2. ಹಸಿವಾಗುವುದು
  3. ದೃಷ್ಟಿ ಮಂಜಾಗುವಿಕೆ
  4. ತೂಕ ಇಳಿಯುವಿಕೆ
  5. ಬೆವರು, ಸುಸ್ತು
  6. ಗಾಯ ಬೇಗ ವಾಸಿಯಾಗದೇ ಇರುವುದು.
  7. ಪದೇ ಪದೇ ಮೂತ್ರವಿಸರ್ಜನೆ
  8. ಗಡಸುಚರ್ಮ
  9. ಕೈ ಕಾಲುಗಳ ಅಡಿಯಲ್ಲಿಜುಮ್ಮೆನಿಸುವುದು.

ಕೆಲವೊಂದು ಬಾರಿ ಮೇಲಿನ ಯಾವುದೇ ಅಂಶ ಕಂಡುಬರದೆಇರಬಹುದು. ರಕ್ತ ಪರೀಕ್ಷೆ ಮಾಡಿದಾಗಗೊತ್ತಾಗುತ್ತದೆ.

ಅಪಾಯಕಾರಿ ಪರಿಣಾಮಗಳು ಬದಲಾಯಿಸಿ

  1. ಸ್ಟ್ರೋಕ್
  2. ರಕ್ತನಾಳಗಳಲ್ಲಿ ತೊಂದರೆ
  3. ಹೃದಯಾಘಾತ
  4. ಮೂತ್ರಪಿAಡಗಳಿಗೆ ಹಾನಿ
  5. ವಂಶಪಾರಂಪರ್ಯ

ಚಿಕಿತ್ಸಾ ಕ್ರಮಗಳು ಬದಲಾಯಿಸಿ

ಪ್ರಕೃತಿ ಚಿಕಿತ್ಸೆಯುಡ್ರಗ್‌ಲೆಸ್‌ಚಿಕಿತ್ಸೆಯಾಗಿದ್ದುಮಧುಮೇಹವನ್ನು ಸಂಪೂರ್ಣವಾಗಿಗುಣಪಡಿಸದೇಇದ್ದರುಅದನ್ನು ಹತೋಟಿಯಲ್ಲಿಡಬಹುದು. ಪ್ರಕೃತಿಚಿಕಿತ್ಸೆಯಲ್ಲಿ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟು ಕಾಯಿಲೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಇದರ ಮುಖ್ಯಗುರಿಯಾಗಿದೆ.

ದೈಹಿಕ ವ್ಯಾಯಾಮ ಬದಲಾಯಿಸಿ

ಇಂದಿನ ದೈನಂದಿನ ಜೀವನದಲ್ಲಿದೈಹಿಕ ವ್ಯಾಯಾಮಅತೀ ಮುಖ್ಯ. ಇದನ್ನು ನಮ್ಮಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೈಹಿಕ ವ್ಯಾಯಾಮವಿಲ್ಲದೆಜನರು ಹೆಚ್ಚು ದೇಹವನ್ನು ಬೆಳೆಸಿಕೊಂಡು ಕೊಬ್ಬನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದುದೇಹದಲ್ಲಿ ಸಕ್ಕರೆಅಂಶವನ್ನು ಹೆಚ್ಚಿಸುತ್ತದೆ. ಅದನ್ನುತಡೆಗಟ್ಟಲು ಮತ್ತುದೇಹವನ್ನುಆರೋಗ್ಯದಿಂದ ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮಅತಿ ಮುಖ್ಯ.ಜೊತೆಗೆಯೋಗಾಭ್ಯಾಸ, ಪ್ರಾಣಾಯಾಮಗಳನ್ನು ಪ್ರತಿದಿನ ಮಾಡುವುದರಿಂದದೈಹಿಕಆರೋಗ್ಯ ಮತ್ತು ಮಾನಸಿಕ ಸ್ಥಿಮಿತವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಉಪಯುಕ್ತವಾಗಿದೆ.ಯೋಗಾಭ್ಯಾಸದಿಂದ ಹಲವಾರು ಕಾಯಿಲೆಗಳಿಗೆ ಮುಕ್ತಿ ದೊರಕಿರುವುದನ್ನು ನಾವು ಈಗಾಗಲೇ ಅನೇಕ ಉದಾಹರಣೆಗಳಿಂದ ಖಚಿತಪಡಿಸಿಕೊಂಡಿದ್ದೇವೆ.

ಆಹಾರ ಪದ್ಧತಿ ಬದಲಾಯಿಸಿ

ಈಗ ಎಲ್ಲಾಕಡೆ ಕಲಬೆರಕೆಆಹಾರ, ಅನಾರೋಗ್ಯಕರಆಹಾರ ಸೇವನೆ ರೂಢಿಯಾಗಿದೆ. ದಿನನಿತ್ಯದಆಹಾರ ಪದ್ಧತಿಯಲ್ಲಿಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆಗೊಳಿಸಿ ನಿಧಾನವಾಗಿಜೀರ್ಣವಾಗುವಆಹಾರವನ್ನು ತೆಗೆದುಕೊಳ್ಳುವುದು, ನಿಯಮಿತವಾಗಿತಿನ್ನುವುದು, ಕೊಬ್ಬು, ಸಿಹಿ ಪದಾರ್ಥಗಳನ್ನು ತ್ಯಜಿಸುವುದು, ಸಿಹಿಯಾದ ಮಾವು, ಹಲಸು ಇಂತಹಕ್ಯಾಲೋರಿಇರುವÀ ಹಣ್ಣುಗಳನ್ನು ಒಂದು ಹೊತ್ತಿನಊಟವನ್ನಾದರೂ ತ್ಯಜಿಸಿ ತಿನ್ನಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರುಕುಡಿಯುವುದು ನಂತರ ಮುಂಚಿನ ದಿನ ನೀರಿನಲ್ಲಿ ನೆನೆ ಹಾಕಿದ್ದ ಮೆಂತ್ಯೆಯನ್ನುಕುಡಿಯಬೇಕು. ಬೆಂಡೆಕಾಯಿಯನ್ನು ತುಂಡರಿಸಿ ನೀರಲ್ಲಿ ಹಾಕಿ ಅದನ್ನುಕುಡಿಯುವುದುಅಥವಾ ಅಗಸೆ ಬೀಜವನ್ನುತಿನ್ನಬೇಕು. ಬೆಳಗ್ಗಿನ ಉಪಹಾರಕ್ಕೆಗೋಧಿ, ರಾಗಿ, ನವಣೆಯಂತಹ ನವಧಾನ್ಯಗಳಿಂದ ಮಾಡಿರುವ ತಿಂಡಿಗಳನ್ನು ತಿನ್ನಬೇಕು. ಮದ್ಯಾಹ್ನಕ್ಕೆ ಸಣ್ಣ ಪ್ರಮಾಣದಲ್ಲಿಅನ್ನಮತ್ತುಹೆಚ್ಚಾಗಿ ತರಕಾರಿಗಳನ್ನು ಹೊಟ್ಟೆತುಂಬುವಷ್ಟುತಿನ್ನಬೇಕುಜೊತೆಗೆ ಹಣ್ಣುಗಳು, ಸೊಪ್ಪಿನ ಪಲ್ಯಗಳನ್ನೂ ಸಹ ಸೇವಿಸಬೇಕು. ರಾತ್ರಿಊಟಕ್ಕೆ ಸಲಾಡ್, ಮಜ್ಜಿಗೆಅಥವಾಚಪಾತಿ, ತರಕಾರಿ ಪಲ್ಯ, ಹೀಗೆ ಆಹಾರ ಸೇವಿಸಬೇಕು. ಮುಖ್ಯವಾಗಿಆಹಾರ ಪದ್ಧತಿಯಿಂದಲೇ ಸಕ್ಕರೆಕಾಯಿಲೆಯನ್ನು ಹತೋಟಿಯಲ್ಲಿಡಬಹುದು. ಇವಿಷ್ಟಲ್ಲದೆ ಸೂಜಿಚಿಕಿತ್ಸೆ ಮತ್ತು ನೀರಿನ ಕೆಲವೊಂದುಚಿಕಿತ್ಸೆಯು ಮಧುಮೇಹವನ್ನು ಹತೋಟಿಯಲ್ಲಿಡಲು ಪರಿಣಾಮಕಾರಿ. ಈ ಎಲ್ಲಾ ಅಭ್ಯಾಸಗಳಿಂದ ಸಕ್ಕರೆಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಂಡುಅಡ್ಡಪರಿಣಾಮದಿAದ ಕಾಪಾಡಿಕೊಳ್ಳಬಹುದು. ಪ್ರಕೃತಿಚಿಕಿತ್ಸೆಯಲ್ಲಿಎಲ್ಲಾ ವಿಧಧ ಕಾಯಿಲೆಗಳನ್ನು ಹತೋಟಿಯಲ್ಲಿಡಲು ಮತ್ತು ಹೆಚ್ಚಾಗದಂತೆ ನಿಯಂತ್ರಣದಲ್ಲಿರಿಸಲು ಅನೇಕ ಚಿಕಿತ್ಸೆಗಳಿವೆ.