ನಮಸ್ತೆ,

ನನ್ನ ಹೆಸರು ಸಿದ್ದಪ್ಪ ಜಲಗೇರಿ, ನಿವೃತ್ತ ಸರ್ಕಾರಿ ನೌಕರ. ನನ್ನ ತಿಳಿವು-ನಿಲುವುಗಳನ್ನು ವಿಸ್ತರಿಸಿಕೊಳ್ಳಲೋಸುಗ ಕನ್ನಡ ವೈಕಿಗೆ ಬಂದೆ.

ದಿನಕ್ಕೆ ಒಂದು ಪುಟ ಬರೆವ ಗುರಿ ಇಟ್ಟುಕೊಂಡಿದ್ದೇನೆ.


ಏಪ್ರಿಲ್ ೩೦,೨೦೧೬ರ ಗುರಿ:‌ ಪ್ರಸಕ್ತ ೪೦ ಕರುನಾಡಿನ ಶಾಸಕರ ಪುಟ ಬರೆವುದು.

ಜೈ ಕನ್ನಡ ರಾಜೇಶ್ವರಿ. Siddappa.j (ಚರ್ಚೆ) ೦೭:೨೫, ೨೪ ಮಾರ್ಚ್ ೨೦೧೬ (UTC)