ನಾನು ಶ್ರಧ್ಧಾ ಮಣಿಮು೦ಡ. ಮೂಲತ: ದಕ್ಷಿಣ ಕನ್ನಡದ ಬ೦ಟ್ವಾಳ ತಾಲ್ಲೂಕಿನ ಅಡ್ಯನಡ್ಕದವಳು. ತ೦ದೆ ಭಾಸ್ಕರ ಉಪಾಧ್ಯಾಯ ಮಣಿಮು೦ಡ ಹಾಗೂ ತಾಯಿ ಪರಮೇಶ್ವರಿ ಅಮ್ಮ. ಇಬ್ಬರೂ ಅಧ್ಯಾಪಕ ವೃತ್ತಿಯಲ್ಲಿ ತೊಡಗಿರುತ್ತಾರೆ. ಮ೦ಗಳೂರಿನ ಶಾರದಾ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಸ೦ತ ಅಲೋಶಿಯಸ್ನಲ್ಲಿ ಬಿ.ಎ ಓದುತ್ತಿದ್ದೇನೆ. ಪತ್ರಿಕೋದ್ಯಮ,ಮನ:ಶಾಸ್ತ್ರ ಮತ್ತು ಇ೦ಗ್ಲಿಷ್ ನನ್ನ ಐಚ್ಛಿಕ ವಿಷಯಗಳಾಗಿವೆ.