ನನ್ನ ಹೆಸರು ಶಶಿಧರ ನಾನು ರಾಯಚೂರು ಜಿಲ್ಲೆ ಸಿ೦ಧನೂರು ತಾಲ್ಲೂಕಿನ ಮುಳ್ಳೂರು ಎ೦ಬ ಗ್ರಾಮದವನಾಗಿದ್ದು, ಕುವೆ೦ಪು ವಿಶ್ವವಿಧ್ಯಾಲಯದಲ್ಲಿ ಎ೦ಸ್ಸಿ(ಪರಿಸರ ವಿಜ್ನಾನ) ಸ್ನಾತಕೊತ್ತರ ಪದವಿಯಲ್ಲಿ ಅಭ್ಯಾಸ ಮಾಡುತ್ತಿದ್ಧೇನೆ.