ಪರಿಚಯ: ನನ್ನ ಹೆಸರು

ಚಿತ್ರ:ಶಶಾಂಕ್
ನನ್ನ ಹೆಸರು
ನಾನು ಹುಟ್ಟಿದು ಬೆಂಗಳೂರಿನಲ್ಲಿ ದಿನಾಂಕ ೪/೬/೧೯೯೯ ರಂದು ಜನಿಸಿದೆ.ತಂದೆ ಚಿಕ್ಕಪುಟ್ಟಯ್ಯ ,ತಾಯಿ ಯಶೋಧ, ಒಬ್ಬ ತಮ್ಮನು ಇದ್ದಾನೆ ಅವನ ಹೆಸರು ಹರ್ಷ ೧೦ನೇ ತರಗತಿಯಲ್ಲಿ ಓದುತ್ತಿದ್ದಾನೆ.

ಶಿಕ್ಷಣ: ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿ ಇರುವ ಮಹರ್ಷಿ ಶಾಲೆಯಲ್ಲಿ ಮುಗಿಸಿದೆ. ಶಾಲೆಯ ನೆನಪುಗಳು ಇನ್ನೂ ಹಸಿರಾಗಿವೆ.ಹತ್ತನೇ ತರಗತಿಯಲ್ಲಿ ನಾನು ಶೇಕಡ ೯೦ ಅಂಕ ಗಳಿಸಿದೆ. ಹಾಗೂ ದ್ವಿತೀಯ ಪಿಯುಸಿಯನ್ನು ರೆಸಿಡೆನ್ಸಿರೋಡನಲ್ಲಿ ಇರುವ ಸಂತ ಜೋಸೆಪ್ ಕಾಲೆಜ್

ಚಿತ್ರ:ಸಂತ ಜೋಸೆಫ್ ಕಾಲೇಜಿ
ನನ್ನ ಕಲೇಜು

ನಲ್ಲಿ ಮಾಡಿದೆನು, ಪಿಯುಸಿಯಲ್ಲಿ ಏನೂ ಒಳ್ಳೆಯ ನೆನಪುಗಳು ಇಲ್ಲ ಏಕೆಂದರೆ ಅಲ್ಲಿಯೇ ನಾನು ಹೆಚ್ಚು ಕಷ್ಟ ಪಟ್ಟಿರುವುದು ಆದ್ದರಿಂದಲೇ ನಾನು ಪಿಯುಸಿಯಲ್ಲಿ ಶೇಕಡ ೮೯ ಅಂಕ ಗಳಿಸಲು ಸಾದ್ಯವಾಯಿತು.ಈಗ ಡೈರಿ ಸರ್ಕಲ್ ಹತ್ತಿರ ಇರುವ ಕ್ರೆಸ್ಟ್ ವಿಶ್ವವಿದ್ಯಾಲಯದಲ್ಪಿ ಬಿಕಾಂ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದೇನೆ.

ಚಿತ್ರ:ಕ್ರೈಸ್ಟ್
ನನ್ನ ಕಲೇಜು

ನಾನು ನನ್ನ ಜೀವನದಲ್ಲಿ ಇಷ್ಟ ಪಡುವ ವ್ಯಕ್ತಿ ಅಂದರೆ ಒಬ್ಬರು ನಾನು ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕಾದರೆ ಅಲ್ಲಿ ಇದ್ದ ಶಿಕ್ಷಕ ಗಿರೀಶ್ ಸರ್ ಅವರು ನನಗೆ ಮಾರ್ಗ ದರ್ಶನವನ್ನು ಸದಾ ನೀಡುತ್ತಿದ್ದರು.ಅವರ ಮಾರ್ಗದರ್ಶನಗಳು ನನ್ನನು ಪ್ರೇರೆಪಿಸುತ್ತಿತ್ತು. ಇನ್ನೊಬ್ಬರು ಪಿಯು ಕಾಲೇಜಿನ ವೆಂಕಟೇಶ್ ಸರ್ ಅವರು ಜೀವನದ ಮೌಲ್ಯಗಳನ್ನು ಪ್ರತಿದಿನ ನನಗೆ ತಿಳಿಸುತ್ತಿದ್ದರು ಹಾಗೂ ಮಾರ್ಗದರ್ಶನಗಳನ್ನು ನೀಡುತ್ತಿದ್ದರು. ನಾನು ನನ್ನ ತಾಯಿಅವರನ್ನು ಹೆಚ್ಚು ಪ್ರೀತಿಸುತ್ತೇನೆ ಹಾಗೂ ಹೆಚ್ಚು ಗೌರವಿಸುತ್ತೇನೆ. ನಾನು ಎಲ್ಲ ತರಹದ ಕೆಲಸ, ಆಟ ಆಡಲು ಇಚ್ಛಿಸುತ್ತೇನೆ. ಕ್ರಿಡೆ: ನನಗೆ ಕ್ರಿಕೆಟ್ ಇಷ್ಟವಾದ ಆಟ.ಅದರಲ್ಲಿ ನಾನು ರಾಜ್ಯ ಮಟ್ಟದಲ್ಲಿಯೂ ಆಡಿದ್ದೇನೆ. ಅದರೆ ಕ್ರಿಕೆಟ್ ಅನ್ನು ಮುದುವರಿಸಲು ಸಾದ್ಯವಾಗಲಿಲ್ಲ. ನಾನು ಒಬ್ಬ ಒಳ್ಳೆಯ ಪ್ರಜೆ ಆಗಲು ಇಷ್ಟ ಪಡುತ್ತೇನೆ.ಆಗೆ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನ ಮಾಡಲು ಇಚ್ಛಿಸುತ್ತೇನೆ. ನನ್ನ ಬಿಕಾಂ ಪದವಿ ಮುಗಿದ ಮೇಲೆ ನಾನು ಎಂ.ಬಿ.ಎ ಮಾಡಲು ತುಂಬ ಇಷ್ಟ.ನಾನು ಒಬ್ಬ ಒಳ್ಳೆಯ ಹಾಗೂ ಪ್ರಭಾವಿ ಉದ್ದಿಮೇದಾರನಾಗಲು ನನಗೆ ಇಷ್ಟ.