ನನ್ನ ಹೆಸರು ಶರಣ್ ಕಾರಂತ್

ತುಳು ಸಂಪಾದನೋತ್ಸವ

ನಾನು ಸಂತ ಅಲೋಶಿಯಸ್ ಕಲೀಜಿನಲ್ಲಿ ಬಿ.ಸಿ.ಎ. ವಿದ್ಯಾಭಾಸ ನಾಡಸುತಿದ್ದೇನ್. ನನ್ನ ಮೂಲ ಸ್ಥಳ ಬಂಟ್ವಾಲ್. ನಾನು ಬಂಟ್ವಾಲಾದಲ್ಲಿ ನನ್ನ ಶಾಲೆ ಮತ್ತು ಕಾಲೇಜನ್ನು ಮಾಡಿದ್ದೇನೆ. ಮಂಗಳೂರಿಗೆ ಬರುವ ಮೂಲಕ ನನಗೆ ಉತ್ತಮ ಅನುಭವ ಸಿಕ್ಕಿತು. ನನಗೆ ಮಂಗಳೂರಿನಲ್ಲಿ ಉತ್ತಮ ಸ್ನೇಹಿತರಿದ್ದರು. ಕ್ರಿಕೆಟ್ ನನ್ನ ನೆಚ್ಚಿನ ಕ್ರೀಡೆ. ಎಂಎಸ್ ಧೋನಿ ನನ್ನ ನೆಚ್ಚಿನ ಆಟಗಾರ.