ಬಿಕ್ಕುತ್ತಿದೆ ಭಾರತ

ರಾಮನಗೌಡ ಸಿದ್ದನಗೌಡ ಬಿರಾದಾರ ಇವರು ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಶಿರಕನಹಳ್ಳಿ ಗ್ರಾಮದವರು, ಇವರು ೨೪ ಅಕ್ಟೋಬರ್ ೧೯೮೯ ರಂದು ಜನಿಸಿದರು. ತಾಯಿ ಶ್ರೀಮತಿ ಮಹಾದೇವಿ ಸಿದ್ದನಗೌಡ ಬಿರಾದಾರ.ತಂದೆ ಸಿದ್ದನಗೌಡ ಬಿರಾದಾರ. ಮೂಲತಃ ಕೃಷಿ ಕುಟುಂಬದವರಾಗಿದ್ದು, ಈ ಪುಸ್ತಕವು ಸುಮಾರು ೮೦ ಪುಟಗಳನ್ನು ಹೊಂದಿದ್ದು ದಾಖಲೆಯ ಪ್ರತಿ ಮಾರಾಟವಾಗಿವೆ, ಈ ಕೃತಿಯ ಕತೃ ರಾಮನಗೌಡ ಬಿರಾದಾರ, ಈ ಕೃತಿಯಲ್ಲಿ ಸಂಪೂರ್ಣ ದೇಶದ ಬಡತನ ಭ್ರಷ್ಟಾಚಾರ ಕುರಿತ ಕೃತಿಯಾಗಿದೆ