ನನ್ನ ಹೆಸರು ಮಂಜುನಾಥ ಎಂ ಎಂ. ನಾನು ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರದವನು. ಪ್ರಸ್ತುತ ನಾನು ಮಂಗಳೂರಿನ ಬಲ್ಮಠದ ಸಕಾfರಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯ ನಿವ್ಹಿಸುತ್ತಿದ್ದೇನೆ.