ಕಾಯಕದ ಮಹತ್ವದ ಬಗ್ಗೆ ಬಸವಣ್ಣ ವಿಶ್ವಕ್ಕೆ ಸಂದೇಶ ನೀಡಿದ ಮಹಾನ್ ವಿಭೂತಿ ಪುರುಷ. ಸಮಪಾಲು ಸಮಬಾಳು ಪರಿಕಲ್ಪನೆಯ ನೇತಾರಯಾಗಿ ಎಲ್ಲರೂ ದುಡಿದು ತಿನ್ನಲಿ, ಸೋಮಾರಿಗಳಿಗೆ ಜಾಗವಿಲ್ಲ ಎಂಬ ಮಾಹಿತಿಯನ್ನು ತಮ್ಮ ವಚನಗಳ ಮೂಲಕ ಸವಿಸ್ತಾರವಾಗಿ ನೀಡಿದವರು.