ನನ್ನ ಪರಿಚಯ

ನಾನು ಕಾವ್ಯ ಪ್ರಥಮ ಬಿ. ಕಮ್ ಬಿ ವಿಭಾಗದಲ್ಲಿ ಕಲಿಯುತಿದ್ದೇನೆ. ನನ್ನ ತಂದೆ ಉದಯ ಕುಮಾರ ಹಾಗು ತಾಯಿ ರತ್ನ. ನನಗೆ ಒಬ್ಬಳು ಅಕ್ಕ ಇದ್ದಾಳೆ. ಅವಳ ಹೆಸರು ರಮ್ಯ. ನನ್ನ ಮನೆ ಮುಳ್ಳಿಹಿಥ್ಳು ಮಂಗಳಾದೇವಿ ದೇವಸ್ಥಾನ ಹತ್ತಿರ.

ನಾನು ಮಾರ್ಚ್ 15, 2000ರಲ್ಲಿ ಆದರ್ಶ ಆಸ್ಪತ್ರೆ, ಕುಂದಾಪುರ ದಲ್ಲಿ ಜನಿಸಿದೆ. ನನಗೆ 2 ವರ್ಷ ಇರುವಾಗ ನನ್ನನು ಅಂಗನವಾಡಿಗೆ ಸೇರಿಸಿದರು.ಅಲ್ಲಿ ನಾನು 2 ವರ್ಷ ಕಲಿತೆ ನಂತರ ನನ್ನನು ನರ್ಸರಿ ಶಾಲೆಗೆ ಸೇರ್ಪಡಿಸಿದರು. ನಾನು 1-3ನೇ ತರಗತಿಯವರಗೆ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ , ಕುಂದಾಪುರ ದಲ್ಲಿ ಕಲಿತೆ ನಂತರ ತಂದೆಯ ಉದ್ಯೋಗದ ಕಾರಣ ಮಂಗಳೂರಿಗೆ ವರ್ಗಾವಣೆಯಾದೆ. ಮಂಗಳೂರುಗೆ ಬಂದಾಗ ಇಲ್ಲಿಯ ಭಾಷೆ ತಿಳಿತಿರಲ್ಲಿಲ. ದಿನ ಕಳೆದಾಗೆ ತುಳು ಭಾಷೆ ಅರ್ಥವಾಗಳತೊಡಗಿತ್ತು.

ನಾನು 4-10ನೇ ತರಗತಿಯವರೆಗೆ ಸಂತ ಜೆರೋಸಾ ಶಾಲೆಯಲ್ಲಿ ಕಲಿತೆ . 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತೀರ್ಣನಾದೆ. ನನ್ನ ಮುಂದಿನ ವಿದ್ಯಾ ಅಭ್ಯಾಸವನ್ನು ಪಾದುವ ಪದವಿಪೂರ್ಣ ಕಾಲೇಜಿನಲ್ಲಿ ಮಾಡಿ ನಂತರ ಮುಂದಿನ ವಿದ್ಯಾ ಅಭ್ಯಾಸವನ್ನು ಅದೇ ಸಂಸ್ಥೆಯಲ್ಲಿ ಮುಂದುವರೆಸುತ್ತಿದ್ದೇನೆ.

ನನಗೆ ಚಿತ್ರ ಬಿಡುಸುವುದು, ಹಾಡು ಕೇಳುವ , ದೂರದರ್ಶನ ವೀಕ್ಷಿಸುವುದು, ಆಟವಾಡುವ ,ಕಥೆ ಪುಸ್ತಕ ಓದವ ಆಸಕ್ತಿವಿದೆ.ನಾನು ಕಾಲೇಜಿನಲ್ಲಿ ನನ್ನ ಸಹಪಾಠಿಗಳೊಂದಿಗೆ ಮೋಜುಮಸ್ತಿಯೊಂದಿಗೆ ಇರುತ್ತೆನೆ.ನನಗೆ ನನ್ನ ಮುಂದಿನ ಜೀವನದಲ್ಲಿ ಒಳ್ಳೆಯ ಉದ್ಯೋಗ ಸಿಕ್ಕಿ ನನ್ನ ತಂದೆ -ತಾಯಿಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕೆಂಬ ಆಸೆ ಇದೆ.