ಎನ್.ಎ.ಎಂ. ಇಸ್ಮಾಯಿಲ್ ಬದಲಾಯಿಸಿ

ಊರು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಅಂಚಿನಲ್ಲಿರುವ ನಲ್ಲೂರು. ನಮ್ಮದು ಅತ್ತ ಮಲೆನಾಡಲ್ಲ. ಹಾಗೆಂದು ಅದು ಬಯಲು ಸೀಮೆಯೂ ಅಲ್ಲ. ಈಗ ಉದಯವಾಣಿ ಪತ್ರಿಕೆಯಲ್ಲಿ ಪತ್ರಕರ್ತ. ಉದಯವಾಣಿಯ ವಿಶೇಷ ಪುರವಣಿಗಳನ್ನು ಸಂಪಾದಿಸುವ ಕೆಲಸ ನನ್ನದು. ಜತೆಗೆ ಸಂಪಾದಕೀಯ ಬರೆಹಗಾರನೂ ಹೌದು. ಸಾಹಿತ್ಯ, ವಿಜ್ಞಾನ, ಕಂಪ್ಯೂಟರ್ ಮತ್ತು ಅರ್ಥಶಾಸ್ತ್ರ ನನ್ನ ಆಸಕ್ತಿಯ ಕ್ಷೇತ್ರಗಳು.