Awati shamina
Joined ೨೯ ಡಿಸೆಂಬರ್ ೨೦೨೧
ಶ್ರವಣಬೆಳಗೊಳದಲ್ಲಿ ಚಾವುಂಡರಾಯ ಕೆತ್ತಿಸಿದ ೫೮ಅಡಿ ಎತ್ತರದ ಬಾಹುಬಲಿ ಪ್ರತಿನಿಧಿಯನ್ನು ಸ್ಥಾಪಿಸಲಾಗಿದೆ.ಪ್ರತಿ ೧೨ ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕವನ್ನು ನೆರೆವೆರಿಸಲಾಗುತ್ತದೆ. ಆದಿತಿರ್ಥಾಂಕನಾದ ವೃಷಭನಾಥನ ಕಿರಿಯ ಮಗ. ವೃಷಭನಾಥನಿಗೆ ಸುನಂದಾ ಮತ್ತು ನಂದಾ ಎಂಬ ಇಬ್ಬರು ಪತ್ನಿಯರು ವೃಷಭನಾಥನಿಗೆ ೧೦೧ ಮಕ್ಕಳು ಅದರಲ್ಲಿ ಸುನಂದೇಯ ಮಗನೆ ಬಾಹುಬಲ್ಲಿ.