ಪರಿಚಯ

ನನ್ನ ಹೆಸರು ಗೌತಮ್ ರಾಜ್ ಎನ್ ನಾನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಚೆನ್ನಾಪುರ ಎಂಬ ಗ್ರಾಮದಲ್ಲಿ ಜನಿಸಿದ್ದೇನೆ ನನ್ನ ತಂದೆಯ ಹೆಸರು ನಾಗರಾಜ್ ಬಿ ತಾಯಿಯ

ಹೆಸರು ನಿರ್ಮಲ ಎನ್ ನನ್ನ ತಂದೆ ತಾಯಿ ವ್ಯವಸಾಯ ಮಾಡುತ್ತಾರೆ ನಾವು ಹೆಚ್ಚಾಗಿ ರೇಷ್ಮೆ ಬೆಳೆ ಮಾಡುತ್ತೇರೆ.

ವಿಧ್ಯಾಭ್ಯಾಸ

ನಾನು ಒಂದನೇ ತರಗತಿಯಿಂದ ಎಂಟನೇಯ ತರಗತಿಯವರೆಗುಮುಳಬಾಗಿಲಿನಲೂರ್ದೂ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒದುತ್ತಾ ಒಂಬತ್ತನೇಯ ತರಗತಿಗೆ ಬೇತಮಂಗಳದ ಶ್ರೀ ದತ್ತ ಸಾಯಿ ಹಿರಿಯ ಶಾಲೆಯಲ್ಲಿ ನನ್ನ ಎಸ್ಎಸ್ಎಲ್ಸಿ

ಯನ್ನು ೮೧% ದಲ್ಲಿ ಉತ್ತೀರ್ಣನಾದೆ ಮತ್ತೆ ಪದವಿ ಪೂರ್ವ ಶಿಕ್ಷಣಕ್ಕೆ ಕೋಲಾರದ ಶ್ರೀ ಚನ್ನೆಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಪಿಸಿಎಂಬಿ ಕೋರ್ಸನ್ನು ಆಯ್ಕೆ ಮಾಡಿಕೊಂಡುಉತ್ತೀರ್ಣನಾದಮೇಲೆ ಈಗ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಬಿಎಸ್ಸಿ (ಸಿಬಿಜೆಡ್) ಮಾಡುತ್ತಿದ್ದೇನೆ . thumb ರುಚಿಗಳು

ನನಗೆ ನಮ್ಮ ತಂದೆ-ತಾಯಿಯ ಜೊತೆಯಲ್ಲಿ ಇರಲು ತುಂಬಾ ಇಷ್ಟಪಡುತ್ತೇನೆಪರಿಸರದ ಬಗ್ಗೆ ನನಗಿರುವ ಕಾಳಜಿಯೇ ನನ್ನನ್ನು ಪರಿಸರ ವಿಞ್ಞಾನವನ್ನು ಆಯ್ಕೆ ಮಾಡಲು ಒಂದು ಕಾರಣ ನನಗೆ ತಂದೆ ಗ್ರಾಮ ಪಂಚಾಯತಿಯ ಅಧಿಕಾರಿಯಾದರು ರೇಷ್ಮೆ ಬೆಳೆ ಮಾಡುತ್ತೇವೆ . ನನಗೆ ನಮ್ಮ ತಂದೆಗಿಂತಲು ಉನ್ನತ ಅಧಿಕಾರಿಯಾಗಿ ನಮ್ಮ ತಂದೆಯ ಜೊತೆ ಕೆಳಸ ಮಾಡಬೇಕು ಎಂದು ಆಸೆ ನನಗೆ ಅದರಿಗಿಂತಲು ವಾಹನಗಳನ್ನು ಚಲಾಯಿಸಲುತುಂಬಾ ಇಷ್ಟ ಅದರಲ್ಲೂ ದೂರದ ಪ್ರಯಾಣ ಮಾಡುವ ಆಸೆ.