ಸದಸ್ಯ:1810281v/ನನ್ನ ಪ್ರಯೋಗಪುಟ

Daily Hunt

ಡೈಲಿಹಂಟ್ ಬದಲಾಯಿಸಿ

ಪರಿಚಯ ಬದಲಾಯಿಸಿ

ಐಐಟಿ ಬಾಂಬೆ ಹಳೆಯ ವಿದ್ಯಾರ್ಥಿ ವೀರೇಂದ್ರ ಗುಪ್ತಾ ಅವರು ೨೦೦೭ ರಲ್ಲಿ ಡೈಲಿಹಂಟ್ ಅನ್ನು ಸ್ಥಾಪಿಸಿದರು. ಗ್ರಾಹಕ-ಮುಖಾಮುಖಿ ಅಂತರ್ಜಾಲ ವ್ಯವಹಾರದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಗುರುತಿಸುವಲ್ಲಿ ಪ್ರವರ್ತಕರಾಗಿದ್ದ ವೀರೇಂದ್ರ, ಸಂಸ್ಥೆಯನ್ನು ವಿಎಎಸ್ ಪರಿಸರ ವ್ಯವಸ್ಥೆಯಿಂದ ವಿಷಯ ಮತ್ತು ಮನರಂಜನಾ ಕ್ಷೇತ್ರಕ್ಕೆ ತಿರುಗಿಸಲು ಸಹಾಯ ಮಾಡಿದರು. ಇಂದು, ಡೈಲಿಹಂಟ್ 14 ಭಾಷೆಗಳಲ್ಲಿ ಪ್ರತಿದಿನ ಡಿಜಿಟಲ್ ವಿಷಯವನ್ನು ನೀಡುವ ಭಾರತದ ಪ್ರಥಮ ಸ್ಥಳೀಯ ಭಾಷಾ ವಿಷಯ ಅಪ್ಲಿಕೇಶನ್ ಆಗಿದೆ. ನಾವು ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದೇವೆ.ಮುಂಬೈನಲ್ಲಿ ಕಚೇರಿಗಳು ಮತ್ತು ಭಾರತದ ಅನೇಕ ಪಟ್ಟಣಗಳು ​​ಮತ್ತು ನಗರಗಳಲ್ಲಿ ತಂಡಗಳಿವೆ.

ಮಿಷನ್ ಮತ್ತು ದೃಷ್ಟಿ ಬದಲಾಯಿಸಿ

ನಮ್ಮ ಧ್ಯೇಯವೆಂದರೆ 'ತಿಳಿಸುವ, ಸಮೃದ್ಧಗೊಳಿಸುವ ಮತ್ತು ಮನರಂಜಿಸುವ ವಿಷಯವನ್ನು ಕಂಡುಹಿಡಿಯಲು, ಸೇವಿಸಲು ಮತ್ತು ಬೆರೆಯಲು ಒಂದು ಶತಕೋಟಿ ಭಾರತೀಯರಿಗೆ ಅಧಿಕಾರ ನೀಡುವ ಭಾರತೀಯ ವೇದಿಕೆ'.

ತಂತ್ರಜ್ಞಾನ ಬದಲಾಯಿಸಿ

ನಮ್ಮ ಅನನ್ಯ ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆಯ ತಂತ್ರಜ್ಞಾನವು ವಿಷಯದ ಸ್ಮಾರ್ಟ್ ಕ್ಯುರೇಶನ್ ಅನ್ನು ಶಕ್ತಗೊಳಿಸುತ್ತದೆ ಮತ್ತು ನೈಜ-ಸಮಯ, ವೈಯಕ್ತಿಕಗೊಳಿಸಿದ ವಿಷಯ ಮತ್ತು ಅಧಿಸೂಚನೆಗಳನ್ನು ತಲುಪಿಸಲು ಬಳಕೆದಾರರ ಆದ್ಯತೆಗಳನ್ನು ಟ್ರ್ಯಾಕ್ ಮಾಡುತ್ತದೆ. ನಮ್ಮ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ ಮತ್ತು ಇದು ಮೊಬೈಲ್ ವೆಬ್‌ನಲ್ಲಿಯೂ ಲಭ್ಯವಿದೆ.

ಡೈಲಿಹಂಟ್ ಒಂದು ಮೊಬೈಲ್ ಅಪ್ಲಿಕೇಶನ್‌ ಆಗಿದ್ದು, ಇದು ಹದಿನಾಲ್ಕು ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಸ್ಥಳೀಯ ಭಾಷೆಯ ವಿಷಯವನ್ನು ಸಾವಿರಕ್ಕೂ ಹೆಚ್ಚು ವಿಷಯ ಪೂರೈಕೆದಾರರಿಂದ ಒದಗಿಸುತ್ತದೆ. ಡೈಲಿಹಂಟ್‌ನ ಮೂಲ ಕಂಪನಿ ವರ್ಸಸ್ ಇನ್ನೋವೇಶನ್. ಇದರ ಸ್ಥಾಪಕ ಮತ್ತು ಸಿಇಒ ವೀರೇಂದ್ರ ಗುಪ್ತಾ.  ಇದು ಭಾರತದ ವಿಶ್ವದ ಅತ್ಯುತ್ತಮ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್ ಇಂಕ್ "ಭಾರತೀಯ ಬಿಲಿಯನ್ ಡಾಲರ್ ಶಿಶುಗಳಲ್ಲಿ" ಒಂದಾಗಿದೆ  . 2015 ರ ಕಥೆಯ ಕೊನೆಯಲ್ಲಿ ಡೈಲಿಹಂಟ್ ಹತ್ತು ಭಾಷೆಗಳಲ್ಲಿ 70,000 ಶೀರ್ಷಿಕೆಗಳನ್ನು ಹೊಂದಿರುವ ಇ-ಪುಸ್ತಕಗಳ ಅತಿದೊಡ್ಡ ಭಾರತೀಯ ಭಾಷಾ ವಿತರಕ ಎಂದು ವರದಿ ಮಾಡಿದೆ.

ಇತಿಹಾಸ ಬದಲಾಯಿಸಿ

ಡೈಲಿಹಂಟ್ ಅನ್ನು ಮೊದಲು ನ್ಯೂಶಂಟ್ ಎಂದು ಕರೆಯಲಾಗುತ್ತಿತ್ತು. ಒಂದು ಕಾಲದಲ್ಲಿ ನೋಕಿಯಾದಲ್ಲಿ ಕೆಲಸ ಮಾಡಿದ ಉಮೇಶ್ ಕುಲಕರ್ಣಿ ಮತ್ತು ಚಂದ್ರಶೇಖರ್ ಸೊಹೋನಿ ಅವರು ನ್ಯೂಶಂಟ್ ಅನ್ನು ರಚಿಸಿದ್ದಾರೆ. ಇದು ಸಿಂಬಿಯಾನ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡಿತು ಮತ್ತು ಎರಡು ವರ್ಷಗಳಲ್ಲಿ 1.8 ಕೋಟಿ ಪುಟ ವೀಕ್ಷಣೆಗಳನ್ನು ಗಳಿಸಿತು. 2011 ರಲ್ಲಿ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ನ್ಯೂಶಂಟ್ ಲಭ್ಯವಾಯಿತು. ಆ ಹೊತ್ತಿಗೆ ಗುಪ್ತಾ ಅರ್ಜಿಯನ್ನು ಸ್ವಾಧೀನಪಡಿಸಿಕೊಂಡರು. [ ಉಲ್ಲೇಖದ ಅಗತ್ಯವಿದೆ ]

ಹಿಂದೆ ನ್ಯೂಶಂಟ್, ಡೈಲಿಹಂಟ್ ಈಗ ಮೈಕ್ರೋಸಾಫ್ಟ್ ಅಂಗಡಿಯಲ್ಲಿ ಲಭ್ಯವಿದೆ . ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳು.

ನಿಧಿಗಳು

ಸರಣಿ ಬಿ: ಸೆಪ್ಟೆಂಬರ್ 2014, ಸಿಕ್ವೊಯ ಕ್ಯಾಪಿಟಲ್ ಇಂಡಿಯಾದಿಂದ ಐಎನ್ಆರ್ 100 ಮಿಲಿಯನ್

ಸರಣಿ ಸಿ: ಫೆಬ್ರವರಿ 2015, ಫಾಲ್ಕನ್ ಕ್ಯಾಪಿಟಲ್‌ನಿಂದ million 40 ಮಿಲಿಯನ್

ಸರಣಿ ಡಿ: ಅಕ್ಟೋಬರ್ 2016, ಬೈಟ್‌ಡ್ಯಾನ್ಸ್‌ನಿಂದ million 25 ಮಿಲಿಯನ್

ಸರಣಿ ಇ: ಸೆಪ್ಟೆಂಬರ್ 3, ಫಾಲ್ಕನ್ ಎಡ್ಜ್ ಕ್ಯಾಪಿಟಲ್‌ನಿಂದ 39 6.39 ಮಿಲಿಯನ್

ಭಾರತದಲ್ಲಿ ಸ್ಮಾರ್ಟ್‌ಫೋನ್ ಸುದ್ದಿ ಒಟ್ಟುಗೂಡಿಸುವಿಕೆಯ ಅಪ್ಲಿಕೇಶನ್‌ನ ಡೆವಲಪರ್. ಕಂಪನಿಯ ಅಪ್ಲಿಕೇಶನ್ ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ತನ್ನ ಬಳಕೆದಾರರಿಗೆ ನೈಜ-ಸಮಯ, ವೈಯಕ್ತಿಕಗೊಳಿಸಿದ ವಿಷಯ ಮತ್ತು ಅಧಿಸೂಚನೆಗಳನ್ನು ತಲುಪಿಸಲು ವಿಷಯದ ಸ್ಮಾರ್ಟ್ ಕ್ಯುರೇಶನ್ ಮತ್ತು ಬಳಕೆದಾರರ ಆದ್ಯತೆಗಳನ್ನು ಪತ್ತೆಹಚ್ಚಲು ಅನನ್ಯ ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆಯ ತಂತ್ರಜ್ಞಾನಗಳನ್ನು ಬಳಸುತ್ತದೆ

ಸೇವೆಗಳು ಬದಲಾಯಿಸಿ

ವಿಭಿನ್ನ ಪತ್ರಿಕೆಗಳಿಂದ ಹೊಸದನ್ನು ಸಂಯೋಜಿಸುವ ಸಮಗ್ರ ಸುದ್ದಿ ಅಪ್ಲಿಕೇಶನ್

ಹಿಂದೆ ನ್ಯೂಶಂಟ್ ಎಂದು ಕರೆಯಲಾಗುತ್ತಿದ್ದ ಡೈಲಿಹಂಟ್ ಎನ್ನುವುದು ಇಂಗ್ಲಿಷ್ ಮತ್ತು ತಮಿಳು, ಮಲಯಾಳಂ, ತೆಲುಗು, ಕನ್ನಡ, ಬಾಂಗ್ಲಾ, ಮರಾಠಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸುದ್ದಿಗಳನ್ನು ಒದಗಿಸುವ ಸುದ್ದಿ ಅಪ್ಲಿಕೇಶನ್ ಆಗಿದೆ. ಇದು ಭಾರತದ ವಿವಿಧ ಪ್ರಮುಖ ಪತ್ರಿಕೆಗಳ ವಿಷಯವನ್ನು ಒಟ್ಟುಗೂಡಿಸುವ ಮೂಲಕ ಮಾಡುತ್ತದೆ.

ರಾಜಕೀಯ, ವ್ಯವಹಾರ, ತಂತ್ರಜ್ಞಾನ, ಕ್ರೀಡೆ, ಮನರಂಜನೆ ಇತ್ಯಾದಿ ಸುದ್ದಿಗಳನ್ನು ಒಳಗೊಂಡ ಡೈಲಿಹಂಟ್ ವಿವಿಧ ಪತ್ರಿಕೆಗಳಿಂದ ವಿವಿಧ ರೀತಿಯ ಸುದ್ದಿಗಳನ್ನು ನೀಡುತ್ತದೆ. ಇದು ಡಿಜಿಟಲ್ ಮುದ್ರಣ ರೂಪದಲ್ಲಿ ಮತ್ತು ವೀಡಿಯೊಗಳು, ಚಿತ್ರಗಳು ಮತ್ತು ತಮಾಷೆಯ ಮೇಮ್‌ಗಳಂತೆ ಸುದ್ದಿ ಮಾಹಿತಿಯನ್ನು ನೀಡುತ್ತದೆ. ಕ್ರಿಕೆಟ್ ಅಭಿಮಾನಿಗಳಿಗೆ ಲೈವ್ ಕ್ರಿಕೆಟ್ ಸ್ಕೋರ್ ಸಹ ಇದೆ. ಆಜ್ ತಕ್, ಜಾಗ್ರಾನ್, ಪ್ರಭಾತ್ ಖಬರ್ ಮತ್ತು ಅಮರ್ ಉಜಲಾ ಕೆಲವು ಹಿಂದಿ ಪತ್ರಿಕೆಗಳು ಅಥವಾ ಸುದ್ದಿ ಮಾಧ್ಯಮಗಳು. ಪ್ರಾದೇಶಿಕ ಪತ್ರಿಕೆಗಳು ಸೇರಿವೆ: ತಮಿಳು (ದಿನಮಲಾರ್, ದಿನಮಣಿ, ದಿನಕರನ್); ಮಲಯಾಳಂ (ಮಂಗಲಂ, ಮಾತೃಭೂಮಿ); ಕನ್ನಡ (ಕನ್ನಡ ಪ್ರಭಾ, ಕನ್ನಡ ದುನಿಯಾ, ಪ್ರಜವಾಣಿ, ಉದಯವಾಣಿ); (ಸಾಕ್ಷಿ, ಎಪಿ ಹೆರಾಲ್ಡ್, ಈನಾಡು); ಮತ್ತು ಮರಾಠಿ (ಲೋಕಮತ್, ಪುಧಾರಿ, ಲೋಕಸತ್ತ, ಸಾಮನಾ, ದೈನಿಕ್ ಪ್ರಭಾತ್); ಕೆಲವನ್ನು ಹೆಸರಿಸಲು.

ಉಲ್ಲೇಖಗಳು ಬದಲಾಯಿಸಿ

https://m.dailyhunt.in

https://www.pinterest.de › daily...

https://www.google.com/search?q=daily+hunt+logo&oq=daily+hunt+logo&aqs=chrome..69i57j69i59l2j69i60l2.6216j0j7&client=ms-android-xiaomi-rev1&sourceid=chrome-mobile&ie=UTF-8#imgrc=sWZJXyFgM3_rJM:





ನನ್ನ ಪರಿಚಯ: ನನ್ನ ಹೆಸರು 'ಭಾವನ' ನಾನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿಯಲ್ಲಿರುವ ನಮ್ಮ ಅಜ್ಜಿಯ  ಮನೆಯಲ್ಲಿ ಜೂನ್ 18 2000 ದಲ್ಲಿ ಜನಿಸಿದೆನು.ನನ್ನ ತಾಯಿ ವಿ.ಅನಿತ,ತಂದೆ ಎಸ್.ಎಚ್.ನಾರಾಯಣಮೂರ್ತಿ,ನನ್ನ ತಂಗಿಯ ಹೆಸರು ಮೇಘನ.ನನ್ನ ತಂದೆ ಕೋಲಾರ ಪತ್ರಿಕೆಯ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ನನ್ನ ನಾಮಕರಣದ ಕೆಲವು ದಿನಗಳ ನಂತರ ನನ್ನನ್ನು 'ವೆನ್ನೆಲ' ಎಂಬ ಹೆಸರಿನಿಂದ ಕರೆಯಲಾರಂಭಿಸಿದರು.  ಇಂದಿಗೂ ಅದೇ ಹೆಸರಿನಿಂದ ಕರೆಯುತ್ತಿದ್ದಾರೆ, ಅದೇ ಹೆಸರು ಚಾಲ್ತಿಯಿಲ್ಲಿದೆ.
 ವಿದ್ಯಾಭ್ಯಾಸ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿವೇಕಾನಂದ ಶಾಲೆಯಲ್ಲಿ ನಾನು 4 ವರ್ಷ ಮಗುವಿದ್ದಾಗ ನನ್ನ ವಿದ್ಯಾಭ್ಯಸ ಪ್ರಾರಂಭವಾಯಿತು.ನಂತರ ಎಲ್.ಕೆ.ಜಿ ಯಿಂದ 1 ನೇ ತರಗತಿಯವರೆಗೆ ಇದೇ ಶ್ರೀನಿವಾಸಪುರ ತಾಲ್ಲೂಕಿನಲ್ಲಿರುವ ಸಪ್ತಗಿರಿ ಶಾಲೆಯಲ್ಲಿ ಓದಿದೆನು.ನನಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲು ಇದೇ ಶ್ರೀನಿವಾಸಪುರದಲ್ಲಿ ಹೆಸರು ಗಳಿಸಿರುವ ಸಂಸ್ಥೆಗಳಲ್ಲಿ ಒಂದಾದ ಎಸ್.ಎಫ್.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇರಿಸಲು ನನ್ನ ತಂದೆ ತಾಯಿ ನಿಶ್ಚಯಿಸಿದರು.ಆದರೆ ಅಲ್ಲಿ ಪ್ರವೇಶ ಪರೀಕ್ಷೆಯಲ್ಲಿ  ಆಂಗ್ಲ ಭಾಷ ಬಾರದ ಕಾರಣದಿಂದಾಗಿ ಉತ್ತೀರ್ಣವಾಗಲಿಲ್ಲ.ಕೊನೆಯ ಪಕ್ಷದಲ್ಲಿ ಆ ದೇವರ ಕೃಪೆಯಿಂದ ನಮಗೆ ತಿಳಿದಿರುವ ಶಿಕ್ಷಕಿಯ ಸಹಾಯದಿಂದ ಇದೇ ಎಸ್.ಎಫ್.ಎಸ್ ಶಾಲೆಗೆ ಸೇರಲು ಅನುಕೂಲವಾಯಿತು.ನಾನು ಶಾಲೆಗೆ ಸೇರಿದ ಮೊದಲಿನಲ್ಲಿ ನನ್ನ ಸಹಪಾಠಿಗಳು ಆಂಗ್ಲಭಾಷೆಯಲ್ಲಿ ಮಾತನಾಡುತ್ತಿರುವ ಕಾರಣದಿಂದಾಗಿ ಅವರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು.ನಮ್ಮ ಶಾಲೆಯ ಬಗ್ಗೆ ಹೇಳುವುದಾದರೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಹಾಗೆಯೇ ನನಗೆ ಶಾಲೆಯಲ್ಲಿ ಹೊಂದಿಕೊಳ್ಳುವುದು ಕಷ್ಟವಾದರೂ ನಾಲ್ಕನೇ ತರಗತಿಯಲ್ಲಿ ಶೇ.97% ನೊಂದಿಗೆ ಗಳಿಸಿದೆನು.ಆದರೆ ಅನಾರೋಗ್ಯದ ಕಾರಣಗಳಿಂದಾಗಿ 5ನೇ ತರಗತಿಯಲ್ಲಿ ನನ್ನ ಅಂಕಗಳು ಕಡಿಮೆಯಾಗಿತ್ತು, ನಂತರ ಆ ದೇವರ ಕೃಪೆಯಿಂದ ನನ್ನ ಆರೋಗ್ಯ ಚೇತರಿಸಿಕೊಂಡು 5ನೇ ತರಗತಿಯಲ್ಲಿ ಶೇ.93% ನೊಂದಿಗೆ ಉತ್ತೀರ್ಣನದೆನು.ಅಲ್ಲದೆ ಯೇಸುವಿನ ನಾಟಕದಲ್ಲಿ ಭಾಗವಹಿಸಿದೆನು.ನಾನು 6ನೇ ತರಗತಿಯನ್ನು ಓದುತ್ತಿರುವಾಗ ನನ್ನ ಗೆಳತಿಯಾದ ಮಾಲತಿ ಸಹಾಯದಿಂದ ಶೇ.99% ಅಂಕಗಳು ಪಡೆದನು.ಈ ಮೂಲಕ ನಾನು ಹೇಳುವುದೆಂದರೆ ಅವಳು ನನಗೆ ಓದಲು ಮಾಢಿರುವ ಸಹಾಯವನ್ನು ನಾನು ಮರೆಯುವುದಿಲ್ಲ.7ನೇ ತರಗತಿಯಿಂದ ನಾನು ನಮ್ಮ ಶಾಲೆಯ ಪ್ರಾರ್ಥನಾ ಗುಂಪಿನಲ್ಲಿದ್ದೆನು.ಎಲ್ಲಾ ಶಾಲೆಯ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರೋತ್ಸಾಹಿಸಲು ಸರ್ಕಾರಿ ಏರ್ಪಡಿಸುವ ಪ್ರತಿಭಾ ಕಾರಂಜಿಯಲ್ಲಿ ಭಗವದ್ಗೀತೆಯಲ್ಲಿ ಭಾಗವಹಿಸಿದೆನು.  ಅಲ್ಲದೆ ನಮ್ಮ ಶಾಲೆಯಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬಗಳಲ್ಲಿ ದೇಶ ಭಕ್ತಿಗೀತೆಗಳಲ್ಲಿ ಭಾಗವಹಿಸುತ್ತಿದ್ದೆ.  ಈ ರೀತಿಯಾಗಿ 2016ರಲ್ಲಿ ಹತ್ತನೇ ತರಗತಿಯಲ್ಲಿ ಶೇ.91% ನೊಂದಿಗೆ ಉತ್ತೀರ್ಣಳಾದೆನು.ಒಟ್ಟಿನಲ್ಲಿ ನನ್ನ ಜೀವನದಲ್ಲಿ ಕ್ರಮ ಶಿಕ್ಷಣವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿ ಗಳಿಸಲು ನಾನು ಶಾಲೆಯಲ್ಲಿ ಕಲಿತ ಮೌಲ್ಯಗಳು,ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ನನ್ನ ಶಾಲೆಯೇ ಕಾರಣ. ಈ ಶಾಲೆಯಲ್ಲಿ ಕಳೆದ ದಿನಗಳನ್ನು ನನಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ.  ನಂತರ 2016ರಲ್ಲಿ ನನ್ನ ಪೋಷಕರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಇದೇ ಶ್ರೀನಿವಾಸಪುರದಲ್ಲಿರುವ ಕಡಿಮೆ ಶುಲ್ಕದೊಂದಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡುತ್ತಿರುವ ಗಂಗೋತ್ರಿ ಪದವಿ ಪೂರ್ವ ಕಾಲೇಜಿಗೆ  ಪ್ರಥಮ ಪಿಯುಸಿ ವಾಣಿಜ್ಯ ವಿಭಾಗಕ್ಕೆ ದಾಖಲು ಮಾಡಿದರು.ನಂತರ ಈ ಕಾಲೇಜಿನಲ್ಲಿ ಹೆಚ್ಚು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ನನ್ನ ಗೆಳತಿಯಾದ ಪಲ್ಲವಿ ಜೊತೆಗೂಡಿ ಭಾಗವಸಹಿದೆನು.ಆ ಕಾಲೇಜಿನಲ್ಲಿ ನನ್ನ ಸಹಪಾಠಿಗಳೊಂದಿಗೆ ಹೊಂದಿಕೊಳ್ಳಲು ಒಂದು ವರ್ಷವೇ ಆಯಿತು.  ಆದರೆ ದ್ವಿತೀಯ ಪಿಯುಸಿಯಲ್ಲಿ ನನ್ನು ತರಗತಿ ನಾಯಕಿಯಾಗಿ ಕಾರ್ಯನಿರ್ವಹಿಸಿದೆನು. ಆಗ ನನಗೆ ಎಲ್ಲರ ಪರಿಚಯವಾಯಿತು.2018ರಲ್ಲಿ ನನ್ನ ಪ್ರಥಮ ಪಿಯುಸಿಯನ್ನು ಮುಗಿಸಿಕೊಂಡು ದ್ವಿತೀಯ ಪಿಯುಸಿಯನ್ನು ಇದೇ ಕಾಲೇಜಿನಲ್ಲಿ ಮುಂದುವರೆಸಿದೆನು. ಆಗ ದ್ವಿತೀಯ ಪಿಯುಸಿಯಲ್ಲಿ ನಮ್ಮ ಜೀವನದ ಮುಂದಿನ ಗುರಿಗಳ ಬಗ್ಗೆ, ವ್ಯಕ್ತಿತ್ವ ವಿಕಸನದ ಬಗ್ಗೆ, ಹಾಗೂ ಪೋಷಕರ ಮತ್ತು ಉಪನ್ಯಾಸಕರ ಮಹತ್ವ, ಹಾಗೂ ಯಾವುದಾದರೂ ಕೆಲಸದ ನಿಮಿತ್ತ ಸಂದರ್ಶನಕ್ಕೆ  ಹೋಗಬೇಕಾದರೆ ಬೇಕಾಗಿರುವ ಕಮ್ಯೂನಿಕೇಷನ್ ಸ್ಕಿಲ್ಸ್ ಬಗ್ಗೆ ಹೀಗೆ ಎಲ್ಲಾ ರೀತಿಯಲ್ಲಿಯೂ ಸಹ ಈ ಕಾಲೇಜಿನ ಆಡಳಿತ ಮಂಡಳಿಯಿಂದ ಹಿಡಿದು ಉಪನ್ಯಾಸಕರೆಲ್ಲರೂ ಸಹ ನಮ್ಮ ಶಿಕ್ಷಣಕ್ಕೆ ಮತ್ತು ಜೀವನಕ್ಕೆ ಬೇಕಾಗಿರುವ ಎಲ್ಲ ರೀತಿಯ ಮೌಲ್ಯಗಳನ್ನು ಕಲಿಸಿರುತ್ತಾರೆ, ಒಳ್ಳೆಯ ಸ್ನೇಹಿತರ ಪರಿಚಯವಾಯಿತು.ವಿಶೇಷವಾಗಿ ಶೋಬಿತ್ ಎಂಬ ಒಳ್ಳೆಯ ಗೆಳೆಯನ ಪರಿಚಯವಾಯಿತು.ಹೀಗೆ ಒಟ್ಟಾರೆಯಾಗಿ ನನ್ನ ಪದವಿ ಪೂರ್ವ ಶಿಕ್ಷಣ 2018ರಲ್ಲಿ ಶೇ.95% ನೊಂದಿಗೆ ಉತ್ತೀರ್ಣನದೆನು.ನನ್ನ ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರುನ ಹೆಸರಾಂತ ಕ್ರೈಸ್ಟ್ ವಿಶ್ವ ವಿದ್ಯಾಲಯದಲ್ಲಿ  ಬಿ.ಕಾಂನ ಮೊದಲನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.


 ಪಡೆದ ಬಹುಮಾನಗಳು:ನಾನು ಮೊದಲನೆ ಬಾರಿ ಸಾಂಸ್ಕೃತಿಕ ಕಾರ್ಯಕ್ರಮವಾದ ಚಿತ್ರಕಲೆಯಲ್ಲಿ ಮೂರನೇ ತರಗತಿಯಲ್ಲಿ ಭಾಗವಹಿಸಿ, ಎರಡನೇ ಸ್ಥಾನ ಪಡೆದುಕೊಂಡೆನು.ನಂತರ 8ನೇ ತರಗತಿಯಿಂದ ಹತ್ತನೆ ತರಗತಿಯವರೆಗೂ ಚಿತ್ರಕಲೆಯಲ್ಲಿ ಮೊದಲನೇ ಸ್ಥಾನ ಪಡೆದಿದ್ದೇನೆ.ನಾನು ಮರೆಯಲಾಗದ ಸಂತೋಷವೇನೆಂದರೆ 9ನೇ ತರಗತಿಯಲ್ಲಿ ನನಗೆ ಚಿತ್ರಕಲೆಯಲ್ಲಿ ಮೊದಲನೆ ಸ್ಥಾನ, ಜನಪದ ಗೀತೆ ಹಾಡುವುದರಲ್ಲಿ 2ನೇ ಸ್ಥಾನ, ಓಟದ ಸ್ಫರ್ಧೆಯಲ್ಲಿ ಮೊದಲನೇ ಸ್ಥಾನ, ಆರ್ಟ್ ಅಂಡ್ ಕ್ರಾಫ್ಟ್ ನಲ್ಲಿ ಎರಡನೇ ಸ್ಥಾನ ಪಡೆದುಕೊಂಡೆನು. ಈ ರೀತಿಯಾಗಿ 9ನೇ ತರಗತಿಯಲ್ಲಿ ಹೆಚ್ಚಿನ ಬಹುಮಾನಗಳನ್ನು ಪಡೆದನು.ಅದೇ ರೀತಿಯಾಗಿ ಹತ್ತನೇ ತರಗತಿಯಲ್ಲಿ ಶಿಕ್ಷಕರ ದಿನಾಚರಣೆಯಂದು ಕಾರ್ಯಕ್ರಮದ ನಿರೂಪಕಿಯಾಗಿ ಆ ಕಾರ್ಯಕ್ರಮವನ್ನು ನನ್ನ ಸ್ನೇಹಿತರಾದ ಶ್ರೀಧರ್ಶನ್, ಪಲ್ಲವಿ, ಕಾರ್ತೀಕ್ ರೊಂದಿಗೆ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆವು.  ನನ್ನ ನಿರೂಪಣೆಯನ್ನು ಮೆಚ್ಚಿ ನಮ್ಮ ಶಾಲೆಯ ಪ್ರಾಂಶುಪಾಲರಾದ ಮೇಜಿಶ್ ರವರು ಶಾಲೆಯ ದಿನಾಚರಣೆಯಂದು ಮತ್ತೊಂದು ಅವಕಾಶ ನೀಡಿದರು.ದ್ವಿತೀಯ ಪಿಯುಸಿಯಲ್ಲಿ ನಾನು ಮರೆಯಲಾಗದ  ಕ್ಷಣವೆಂದರೆ ನನ್ನ ಭಾಷಣವನ್ನು ಮೆಚ್ಚಿ ನಮ್ಮ ಉಪನ್ಯಾಸಕರಾದ ಅಶೋಕ್ ರೆಡ್ಡಿ ಸರ್ ರವರು 500 ರೂಗಳನ್ನು ಬಹುಮಾನವಾಗಿ ನೀಡಿದರು.
 ಧನ್ಯವಾದಗಳು: ಕೊನೆಯದಾಗಿ ನನ್ನನ್ನು ಹೆತ್ತು ಹೊತ್ತು ಸಾಕಿ ನನ್ನ ಜೀವನದ ಎಲ್ಲಾ ರಂಗದಲ್ಲೂ ಪ್ರೋತ್ಸಾಹಿಸುತ್ತಿರುವ ನನ್ನ ಪೋಷಕರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.